Temple Tour: ಮಹಾತಪಸ್ವಿ ಮಾರ್ಕಂಡೇಯ ಶಿವನಲ್ಲಿ ಐಕ್ಯವಾದ ಸಂಗಮ ಕ್ಷೇತ್ರವಿದು; ಒಮ್ಮೆ ಭೇಟಿ ಕೊಡಿ
ಮೃಕಂಡು- ಮನಸ್ಪತಿ ದಂಪತಿಯ ಅಲ್ಪಾಯುಷಿ ಪುತ್ರನಾದ ಮಾರ್ಕಂಡೇಯ ಶಿವನನ್ನು ಕುರಿತು ತಪಸ್ಸು ಮಾಡಿದ ಕ್ಷೇತ್ರವಾಗಿ ಈ ಪೌರಾಣಿಕ ಪರಂಧಾಮ ಗುರುತಿಸಿಕೊಂಡಿದೆ.
ನಮ್ಮ ನೆಲದಲ್ಲಿನ ಕೆಲವು ದೇಗುಲಗಳು ಪೌರಾಣಿಕ ಹಿನ್ನೆಲೆಯನ್ನ ಒಳಗೊಂಡಿರುತ್ತವೆ. ಆ ಪೌರಾಣಿಕ ಹಿನ್ನೆಲೆಯನ್ನ ಕೇಳಿದಾಗ ಒಂದು ಕ್ಷಣಕ್ಕಾದರೂ ಭಕ್ತರು ಅಚ್ಚರಿಗೊಳ್ಳದೆ ಇರುವುದಿಲ್ಲ. ಅಂತಾ ಒಂದು ಕ್ಷೇತ್ರವೇ ಖಾಂಡ್ಯ ಮಾರ್ಕಂಡೇಶ್ವರ ದೇವಾಲಯ. ಸಾವಿರ ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ಮಾರ್ಕಂಡೇಶ್ವರ ದೇವಾಲಯವನ್ನ ಆಗಸ್ತ್ಯ ಋಷಿಗಳು ನಿರ್ಮಾಣ ಮಾಡಿರುವ ಬಗ್ಗೆ ಪುರಾಣದಲ್ಲಿ ಉಲ್ಲೇಖ ಇದೆ. ಮೃಕಂಡು- ಮನಸ್ಪತಿ ದಂಪತಿಯ ಅಲ್ಪಾಯುಷಿ ಪುತ್ರನಾದ ಮಾರ್ಕಂಡೇಯ ಶಿವನನ್ನು ಕುರಿತು ತಪಸ್ಸು ಮಾಡಿದ ಕ್ಷೇತ್ರವಾಗಿ ಈ ಪೌರಾಣಿಕ ಪರಂಧಾಮ ಗುರುತಿಸಿಕೊಂಡಿದೆ. ಶಿವನಲ್ಲಿ ಮಾರ್ಕಂಡೇಯ ಐಕ್ಯವಾದಂತಾ ಸಂಗಮ ಕ್ಷೇತ್ರವಾಗಿಯೂ ಈ ಕ್ಷೇತ್ರ ಗುರುತಿಸಿಕೊಂಡಿದೆ.
Latest Videos

ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ

ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು

ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು

ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
