Temple Tour: ಮಹಾತಪಸ್ವಿ ಮಾರ್ಕಂಡೇಯ ಶಿವನಲ್ಲಿ ಐಕ್ಯವಾದ ಸಂಗಮ ಕ್ಷೇತ್ರವಿದು; ಒಮ್ಮೆ ಭೇಟಿ ಕೊಡಿ
ಮೃಕಂಡು- ಮನಸ್ಪತಿ ದಂಪತಿಯ ಅಲ್ಪಾಯುಷಿ ಪುತ್ರನಾದ ಮಾರ್ಕಂಡೇಯ ಶಿವನನ್ನು ಕುರಿತು ತಪಸ್ಸು ಮಾಡಿದ ಕ್ಷೇತ್ರವಾಗಿ ಈ ಪೌರಾಣಿಕ ಪರಂಧಾಮ ಗುರುತಿಸಿಕೊಂಡಿದೆ.
ನಮ್ಮ ನೆಲದಲ್ಲಿನ ಕೆಲವು ದೇಗುಲಗಳು ಪೌರಾಣಿಕ ಹಿನ್ನೆಲೆಯನ್ನ ಒಳಗೊಂಡಿರುತ್ತವೆ. ಆ ಪೌರಾಣಿಕ ಹಿನ್ನೆಲೆಯನ್ನ ಕೇಳಿದಾಗ ಒಂದು ಕ್ಷಣಕ್ಕಾದರೂ ಭಕ್ತರು ಅಚ್ಚರಿಗೊಳ್ಳದೆ ಇರುವುದಿಲ್ಲ. ಅಂತಾ ಒಂದು ಕ್ಷೇತ್ರವೇ ಖಾಂಡ್ಯ ಮಾರ್ಕಂಡೇಶ್ವರ ದೇವಾಲಯ. ಸಾವಿರ ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ಮಾರ್ಕಂಡೇಶ್ವರ ದೇವಾಲಯವನ್ನ ಆಗಸ್ತ್ಯ ಋಷಿಗಳು ನಿರ್ಮಾಣ ಮಾಡಿರುವ ಬಗ್ಗೆ ಪುರಾಣದಲ್ಲಿ ಉಲ್ಲೇಖ ಇದೆ. ಮೃಕಂಡು- ಮನಸ್ಪತಿ ದಂಪತಿಯ ಅಲ್ಪಾಯುಷಿ ಪುತ್ರನಾದ ಮಾರ್ಕಂಡೇಯ ಶಿವನನ್ನು ಕುರಿತು ತಪಸ್ಸು ಮಾಡಿದ ಕ್ಷೇತ್ರವಾಗಿ ಈ ಪೌರಾಣಿಕ ಪರಂಧಾಮ ಗುರುತಿಸಿಕೊಂಡಿದೆ. ಶಿವನಲ್ಲಿ ಮಾರ್ಕಂಡೇಯ ಐಕ್ಯವಾದಂತಾ ಸಂಗಮ ಕ್ಷೇತ್ರವಾಗಿಯೂ ಈ ಕ್ಷೇತ್ರ ಗುರುತಿಸಿಕೊಂಡಿದೆ.
Follow Us
Latest Videos
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು

