AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ವೀನ್ಸ್ ರಸ್ತೆಯಲ್ಲಿ ಇಂದು ನಡೆಯಬೇಕಿತ್ತು ದೊಡ್ಡ ವೀಕೆಂಡ್ ಪಾರ್ಟಿ! ವೀರೇನ್ ನೀಡಿದ ಮಾಹಿತಿ ಏನು?

[lazy-load-videos-and-sticky-control id=”dtYq3etchIU”] ಬೆಂಗಳೂರು: ಸಿಸಿಬಿ ಬಲೆಗೆ ತಾವು ಸಿಕ್ಕಿಬೀಳುತ್ತೇವೆ ಎಂಬುದರ ಚಿಕ್ಕ ಸುಳಿವೂ ಇಲ್ಲದೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಇಂದು ದೊಡ್ಡ ವೀಕೆಂಡ್ ಹೈ-ಫೈ ಪಾರ್ಟಿ ಆಯೋಜಿಸಲಾಗಿತ್ತಂತೆ! ನಿನ್ನೆ ಬಂಧನಕ್ಕೀಡಾಗಿರುವ ವೀರೇನ್ ಖನ್ನಾನೇ ಸ್ವತಃ ಈ ಬಗ್ಗೆ ಸ್ಪೋಟಕ ಮಾಹಿತಿ ಬಯಲು ಮಾಡಿದ್ದಾನೆ. ಖುದ್ದು ವೀರೇನ್ ಖನ್ನಾನೇ ಇಂದು ಆ ಒಂದು ದೊಡ್ಡ ಪಾರ್ಟಿಯನ್ನ ಆಯೋಜಿಸಲು ಪ್ಲಾನ್ ಮಾಡಿದ್ದನಂತೆ. ಆದರೆ ವೀರೇನ್ ಅರೆಸ್ಟ್ ಆದ ಹಿನ್ನೆಲೆಯಲ್ಲಿ ಪಾರ್ಟಿ ಕ್ಯಾನ್ಸಲ್ ಆಗಿಬಿಟ್ಟಿದೆ! ನಿಗದಿಯಾಗಿದ್ದ ಮೋಜಿನ ಪಾರ್ಟಿಗೆ ಎಳ್ಳು ನೀರು […]

ಕ್ವೀನ್ಸ್ ರಸ್ತೆಯಲ್ಲಿ ಇಂದು ನಡೆಯಬೇಕಿತ್ತು ದೊಡ್ಡ ವೀಕೆಂಡ್ ಪಾರ್ಟಿ! ವೀರೇನ್ ನೀಡಿದ ಮಾಹಿತಿ ಏನು?
ಸಾಧು ಶ್ರೀನಾಥ್​
|

Updated on:Sep 05, 2020 | 1:31 PM

Share

[lazy-load-videos-and-sticky-control id=”dtYq3etchIU”]

ಬೆಂಗಳೂರು: ಸಿಸಿಬಿ ಬಲೆಗೆ ತಾವು ಸಿಕ್ಕಿಬೀಳುತ್ತೇವೆ ಎಂಬುದರ ಚಿಕ್ಕ ಸುಳಿವೂ ಇಲ್ಲದೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಇಂದು ದೊಡ್ಡ ವೀಕೆಂಡ್ ಹೈ-ಫೈ ಪಾರ್ಟಿ ಆಯೋಜಿಸಲಾಗಿತ್ತಂತೆ! ನಿನ್ನೆ ಬಂಧನಕ್ಕೀಡಾಗಿರುವ ವೀರೇನ್ ಖನ್ನಾನೇ ಸ್ವತಃ ಈ ಬಗ್ಗೆ ಸ್ಪೋಟಕ ಮಾಹಿತಿ ಬಯಲು ಮಾಡಿದ್ದಾನೆ.

ಖುದ್ದು ವೀರೇನ್ ಖನ್ನಾನೇ ಇಂದು ಆ ಒಂದು ದೊಡ್ಡ ಪಾರ್ಟಿಯನ್ನ ಆಯೋಜಿಸಲು ಪ್ಲಾನ್ ಮಾಡಿದ್ದನಂತೆ. ಆದರೆ ವೀರೇನ್ ಅರೆಸ್ಟ್ ಆದ ಹಿನ್ನೆಲೆಯಲ್ಲಿ ಪಾರ್ಟಿ ಕ್ಯಾನ್ಸಲ್ ಆಗಿಬಿಟ್ಟಿದೆ! ನಿಗದಿಯಾಗಿದ್ದ ಮೋಜಿನ ಪಾರ್ಟಿಗೆ ಎಳ್ಳು ನೀರು ಬಿಡಲಾಗಿದೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ನಡೆಯಬೇಕಿದ್ದ ಈ ಪಾರ್ಟಿಯಲ್ಲಿ ಖ್ಯಾತ ನಾಮರು ಭಾಗಿಯಾಗುವ ಐಡಿಯಾ ಇತ್ತು. ಸ್ಯಾಂಡಲ್ವುಡ್ ನಟಿಯರಿಗೂ ಈ ಪಾರ್ಟಿಗೆ ಬುಲಾವ್ ಇತ್ತು. ಈ ಸಂಬಂಧ ಬಾಲಿವುಡ್ ಹಾಗೂ ಸ್ಯಾಂಡಲ್ವುಡ್ ಸ್ಟಾರ್​ಗಳ ಜೊತೆ ವೀರೇನ್ ಖನ್ನಾ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.

Published On - 11:29 am, Sat, 5 September 20

ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​
ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​
ನಾಯಕ ಎಂದರೆ ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸುವುದಲ್ಲ: ಮೋದಿ
ನಾಯಕ ಎಂದರೆ ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸುವುದಲ್ಲ: ಮೋದಿ
ಮೆಟ್ರೋ ದರ ಏರಿಕೆ ವಿರುದ್ಧ ಪ್ರತಿಭಟಿಸಿದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ
ಮೆಟ್ರೋ ದರ ಏರಿಕೆ ವಿರುದ್ಧ ಪ್ರತಿಭಟಿಸಿದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ
೨೫ ಪಂದ್ಯಗಳ ಬಳಿಕ ಸೋತ ಅಫ್ಘಾನಿಸ್ತಾನ್!
೨೫ ಪಂದ್ಯಗಳ ಬಳಿಕ ಸೋತ ಅಫ್ಘಾನಿಸ್ತಾನ್!
ಟಿಎಂಸಿ ಗೂಂಡಾಗಳಿಗೇ ಹೆದರಿಲ್ಲ ಇಲ್ಯಾವ ಲೆಕ್ಕ: ತೇಜಸ್ವಿ ಸೂರ್ಯ ಆಕ್ರೋಶ
ಟಿಎಂಸಿ ಗೂಂಡಾಗಳಿಗೇ ಹೆದರಿಲ್ಲ ಇಲ್ಯಾವ ಲೆಕ್ಕ: ತೇಜಸ್ವಿ ಸೂರ್ಯ ಆಕ್ರೋಶ
ಕಾಂಗ್ರೆಸ್ ಸರ್ಕಾರ ಖಾಲಿ ಸರ್ಕಾರ ಎಂದು ಬರೆದಿರುವ ಟ್ರಂಕ್ ಹಿಡಿದ ತೇಜಸ್ವಿ !
ಕಾಂಗ್ರೆಸ್ ಸರ್ಕಾರ ಖಾಲಿ ಸರ್ಕಾರ ಎಂದು ಬರೆದಿರುವ ಟ್ರಂಕ್ ಹಿಡಿದ ತೇಜಸ್ವಿ !
ತಮಿಳುನಾಡಲ್ಲಿ ಕರ್ನಾಟಕ ಧ್ವಜ ಎತ್ತಿ ಹಿಡಿದ ಬಗ್ಗೆ ಸುದೀಪ್ ಮಾತು
ತಮಿಳುನಾಡಲ್ಲಿ ಕರ್ನಾಟಕ ಧ್ವಜ ಎತ್ತಿ ಹಿಡಿದ ಬಗ್ಗೆ ಸುದೀಪ್ ಮಾತು