ಒಂದೆಡೆ ಬಿಜೆಪಿ ಬಳ್ಳಾರಿ ಚಲೋ, ಇನ್ನೊಂದೆಡೆ ಇಡಿ ವಿಚಾರಣೆ: ಮಾಜಿ ಸಚಿವ ನಾಗೇಂದ್ರ ಹೇಳಿದ್ದೇನು?

Edited By:

Updated on: Sep 07, 2026 | 9:14 PM

ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಮಾಜಿ ನಾಗೇಂದ್ರ ಆರೋಪಿಯಾಗಿದ್ದು, ಬಿಜೆಪಿಯ ನಿರಂತರ ಹೋರಾಟ, ಪ್ರತಿಭಟನೆ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯ್ತು. ಇನ್ನೊಂಡೆ ಇಡಿ ಸಹ ನಾಗೇಂದ್ರ ಅವರನ್ನು ವಿಚಾರಣೆಗೊಳಪಡಿಸಿದೆ. ಹೌದು...ಇಂದು (ಸೆಪ್ಟೆಂಬರ್ 07) ವಿಚಾರಣೆ ಹಾಜರಾದ ನಾಗೇಂದ್ರ ಅವರನ್ನು ನಿರಂತರವಾಗಿ ಐದು ಗಂಟೆಗಳ ಕಾಲ ಸುದೀರ್ಘ ವಿಚಾರಣೆಗೊಳಪಡಿಸಿದೆ. 5 ಗಂಟೆಗಳ ವಿಚಾರಣೆ ಮುಗಿಸಿಕೊಂಡು ಆಚೆ ಬಂದಿರುವ ನಾಗೇಂದ್ರ ಬಿಜೆಪಿಯ ಬಳ್ಳಾರಿ ಪಾದಯಾತ್ರೆ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಇಡಿ ವಿಚಾರಣೆ ಸಂಬಂಧ ಏನೆಲ್ಲಾ ಹೇಳಿದ್ದಾರೆ ನೋಡಿ.

ಬೆಂಗಳೂರು, (ಸೆಪ್ಟೆಂಬರ್ 07): ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಮಾಜಿ ನಾಗೇಂದ್ರ ಆರೋಪಿಯಾಗಿದ್ದು, ಬಿಜೆಪಿಯ ನಿರಂತರ ಹೋರಾಟ, ಪ್ರತಿಭಟನೆ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯ್ತು. ಇನ್ನೊಂಡೆ ಇಡಿ ಸಹ ನಾಗೇಂದ್ರ ಅವರನ್ನು ವಿಚಾರಣೆಗೊಳಪಡಿಸಿದೆ. ಹೌದು…ಇಂದು (ಸೆಪ್ಟೆಂಬರ್ 07) ವಿಚಾರಣೆ ಹಾಜರಾದ ನಾಗೇಂದ್ರ ಅವರನ್ನು ನಿರಂತರವಾಗಿ ಐದು ಗಂಟೆಗಳ ಕಾಲ ಸುದೀರ್ಘ ವಿಚಾರಣೆಗೊಳಪಡಿಸಿದೆ. 5 ಗಂಟೆಗಳ ವಿಚಾರಣೆ ಮುಗಿಸಿಕೊಂಡು ಆಚೆ ಬಂದಿರುವ ನಾಗೇಂದ್ರ ಬಿಜೆಪಿಯ ಬಳ್ಳಾರಿ ಪಾದಯಾತ್ರೆ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಇಡಿ ವಿಚಾರಣೆ ಸಂಬಂಧ ಏನೆಲ್ಲಾ ಹೇಳಿದ್ದಾರೆ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 07, 2026 09:13 PM
Loading...
Unable to load recommendations.
Follow Us