AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂಗಿನ ನೋಡೋಕೆ ಹೋದ್ರೆ ಯಾವನ್ ಜೊತೆ ಮಲಗೋಕೆ ಹೋಗಿದ್ದೆ ಅಂತಾರೆ: ಪತಿ ಮೇಲೆ ಪತ್ನಿ ಆರೋಪ

ತಂಗಿನ ನೋಡೋಕೆ ಹೋದ್ರೆ ಯಾವನ್ ಜೊತೆ ಮಲಗೋಕೆ ಹೋಗಿದ್ದೆ ಅಂತಾರೆ: ಪತಿ ಮೇಲೆ ಪತ್ನಿ ಆರೋಪ

ರಾಮು, ಆನೇಕಲ್​
| Edited By: |

Updated on:Sep 29, 2025 | 3:42 PM

Share

ಗಂಡನ ಮನೆಯವರಿಂದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್​​​ ಜ ನಾರಾಯಣಪುರದಲ್ಲಿ ನಡೆದಿದೆ. ಶ್ರೀಲಜಾ(32) ಹಲ್ಲೆಗೊಳಗಾದ ಮಹಿಳೆ. ಪತಿ ಅರುಣ್ ಕುಮಾರ್, ಅತ್ತೆ ಪ್ರಭಾವತಿ, ಮಾವ ಚೌಡಪ್ಪ ಸಂಬಂಧಿಗಳಾದ ಗಜೇಂದ್ರ, ನರಸಿಂಹಮೂರ್ತಿ, ಲಕ್ಷ್ಮೀ, ಚೌಡಪ್ಪ ವಿರುದ್ಧ ಮಾರಣಾಂತಿಕ ಹಲ್ಲ ಆರೋಪ ಕೇಳಿಬಂದಿದ್ದು, ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನೇಕಲ್, (ಸೆಪ್ಟೆಂಬರ್ 29): ಗಂಡನ ಮನೆಯವರಿಂದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್​​​ ಜ ನಾರಾಯಣಪುರದಲ್ಲಿ ನಡೆದಿದೆ. ಶ್ರೀಲಜಾ(32) ಹಲ್ಲೆಗೊಳಗಾದ ಮಹಿಳೆ. ಪತಿ ಅರುಣ್ ಕುಮಾರ್, ಅತ್ತೆ ಪ್ರಭಾವತಿ, ಮಾವ ಚೌಡಪ್ಪ ಸಂಬಂಧಿಗಳಾದ ಗಜೇಂದ್ರ, ನರಸಿಂಹಮೂರ್ತಿ, ಲಕ್ಷ್ಮೀ, ಚೌಡಪ್ಪ ವಿರುದ್ಧ ಮಾರಣಾಂತಿಕ ಹಲ್ಲ ಆರೋಪ ಕೇಳಿಬಂದಿದ್ದು, ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸ್ವತಃ ಹಲ್ಲೆಗೊಳಗಾದ ಮಹಿಳೆ ಶ್ರೀಲಜಾ ಪ್ರತಿಕ್ರಿಯಿಸಿದ್ದು, ತಂಗಿಗೆ ಹುಷಾರಿಲ್ಲ ಎಂದು ನೋಡಿಕೊಂಡು ಬರಲು ಹೋಗಿದೆ. ಆದ್ರೆ, ಯಾರ ಜೊತೆ ಮಲಗಲು ಹೋಗಿದ್ದೆ ಎಂದು ಮನೆಗೆ ಸೇರಿಸದೆ ರಸ್ತೆಯಲ್ಲೇ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Published on: Sep 29, 2025 03:42 PM
Follow Us
Ramu Ram
Ramu Ram

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More