ಮಳೆರಾಯನನ್ನು ಮೆಚ್ಚಿಸಲು ಬೀದರ್ ರೈತ ಮಹಿಳೆಯೊಬ್ಬರು ತಮ್ಮ ಹೊಲದಲ್ಲಿ ಡ್ಯಾನ್ಸ್ ಮಾಡಿದರು!
ಮಳೆರಾಯ ಸಂಪ್ರೀತಗೊಂಡು ಸುರಿಯಲಾರಂಭೀಸಲಿ ಅಂತ ಅವರು ತಮ್ಮ ಹೊಲದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ. ಅವರ ಕಾಳಜಿಪೂರ್ವಕ ಕುಣಿತ ವರುಣನಿಗೆ ಮೆಚ್ಚಿಕೆಯಾಗಿ ಆತ ಆ ಭಾಗದಲ್ಲಿ ಮಾತ್ರವಲ್ಲ ಎಲ್ಲೆಲ್ಲಿ ಕೊರತೆ ಅನಿಸಿದೆಯೋ ಅಲ್ಲೆಲ್ಲ ಸುರಿಯಲಿ ಅಂತ ಆಶಿಸೋಣ.
ಬೀದರ್ ಜಿಲ್ಲೆಯ ಹುಮಾನಾಬಾದ್ ನಲ್ಲಿ (Humnabad) ಇದುವರೆಗೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಮಾರಾಯ್ರೇ. ಬಿತ್ತನೆ ಕಾರ್ಯ ಪೂರೈಸಿರುವ ರೈತರು ಕಾತುರತೆ ಮತ್ತು ಆತಂಕದಿಂದ ಮಳೆಗಾಗಿ ಕಾಯುತ್ತಿದ್ದಾರೆ. ಈ ರೈತ ಮಹಿಳೆಯ ಹೆಸರು ವಿಜಯಲಕ್ಷ್ಮಿ ವೀರೇಶ್ ಹಾರ್ಕುಡೆ (Vijayalaxmi Veeresh Harkude). ಮಳೆರಾಯ ಸಂಪ್ರೀತಗೊಂಡು ಸುರಿಯಲಾರಂಭೀಸಲಿ ಅಂತ ಅವರು ತಮ್ಮ ಹೊಲದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ. ಅವರ ಕಾಳಜಿಪೂರ್ವಕ ಕುಣಿತ ವರುಣನಿಗೆ ಮೆಚ್ಚಿಕೆಯಾಗಿ ಆತ ಆ ಭಾಗದಲ್ಲಿ ಮಾತ್ರವಲ್ಲ ಎಲ್ಲೆಲ್ಲಿ ಕೊರತೆ ಅನಿಸಿದೆಯೋ ಅಲ್ಲೆಲ್ಲ ಸುರಿಯಲಿ ಅಂತ ಆಶಿಸೋಣ. ಅಂದಹಾಗೆ, ವಿಜಯಲಕ್ಷ್ಮಿ ಒಬ್ಬ ಪ್ರಗತಿಪರ (progressive) ರೈತಮಹಿಳೆಯಾಗಿದ್ದು ಟ್ರ್ಯಾಕ್ಟರ್ ಕೂಡ ಓಡಿಸುತ್ತಾರೆ.
ಇದನ್ನೂ ಓದಿ: Viral Video: ನೆಲಗಡಲೆಯನ್ನು ತಿನ್ನಲು ಹರಸಾಹಸ ಪಡುತ್ತಿರುವ ಅಳಿಲು!
Latest Videos

ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ

ನಿನ್ನೆ ಸಾಯಂಕಾಲ ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ!

ತಮಿಳುನಾಡಿನ ಪೊಲೀಸ್ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ

ಕಾಶಪ್ಪನವರ್ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
