ಮೈಯೆಲ್ಲಾ ಕಚ್ಚಿ ಗಾಯಗೊಳಿಸಿದ 50ಕ್ಕೂ ಹೆಚ್ಚು ಇಲಿಗಳು, ಸಾವು ಬದುಕಿನ ನಡುವೆ ಮಗುವಿನ ಹೋರಾಟ

50ಕ್ಕೂ ಹೆಚ್ಚು ಇಲಿಗಳು ಕಚ್ಚಿ 6 ತಿಂಗಳ ಮಗು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಯುಎಸ್​ಎ ಟುಡೇ ವರದಿ ಪ್ರಕಾರ, ಮಗುವಿನ ತಂದೆ ಪೊಲೀಸರಿಗೆ ಕರೆ ಮಾಡಿದ ಬಳಿಕ ವಿಚಾರ ಬೆಳಕಿಗೆ ಬಂದಿದೆ, ತಕ್ಷಣ ಪೊಲೀಸರ ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಮಗು ಇಲಿಗಳಿಂದ ತಪ್ಪಿಸಿಕೊಂಡು ಹೋಗುವಷ್ಟು ದೊಡ್ಡದಾಗಿಲ್ಲ, ಕಚ್ಚುತ್ತಿರುವುದು ಗೊತ್ತಾದರೂ ಏನಾಗುತ್ತಿದೆ ಎಂದು ಅರಿಯದೇ ಮಲಗಿದ್ದಲ್ಲೇ ಮಲಗಿತ್ತು ಜೀವ. 50ಕ್ಕೂ ಇಲಿಗಳು ಕಚ್ಚಿ ಗಾಯಗೊಳಿಸಿ ಕೊನೆಗೇ ಕೊಂದೇ ಬಿಟ್ಟಿದೆ

ಮೈಯೆಲ್ಲಾ ಕಚ್ಚಿ ಗಾಯಗೊಳಿಸಿದ 50ಕ್ಕೂ ಹೆಚ್ಚು ಇಲಿಗಳು, ಸಾವು ಬದುಕಿನ ನಡುವೆ ಮಗುವಿನ ಹೋರಾಟ
ಇಲಿ
Follow us
|

Updated on: Sep 23, 2023 | 11:43 AM

50ಕ್ಕೂ ಹೆಚ್ಚು ಇಲಿಗಳು ಕಚ್ಚಿ 6 ತಿಂಗಳ ಮಗು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಯುಎಸ್​ಎ ಟುಡೇ ವರದಿ ಪ್ರಕಾರ, ಮಗುವಿನ ತಂದೆ ಪೊಲೀಸರಿಗೆ ಕರೆ ಮಾಡಿದ ಬಳಿಕ ವಿಚಾರ ಬೆಳಕಿಗೆ ಬಂದಿದೆ, ತಕ್ಷಣ ಪೊಲೀಸರ ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಮಗು ಇಲಿಗಳಿಂದ ತಪ್ಪಿಸಿಕೊಂಡು ಹೋಗುವಷ್ಟು ದೊಡ್ಡದಾಗಿಲ್ಲ, ಕಚ್ಚುತ್ತಿರುವುದು ಗೊತ್ತಾದರೂ ಏನಾಗುತ್ತಿದೆ ಎಂದು ಅರಿಯದೇ ಮಲಗಿದ್ದಲ್ಲೇ ಮಲಗಿತ್ತು ಜೀವ. 50ಕ್ಕೂ ಇಲಿಗಳು ಕಚ್ಚಿ ಗಾಯಗೊಳಿಸಿ ಕೊನೆಗೇ ಕೊಂದೇ ಬಿಟ್ಟಿದೆ.

ಮಗುವಿನ ಪೋಷಕರಾದ ಡೇವಿಡ್ ಮತ್ತು ಏಂಜೆಲ್ ಸ್ಕೋನಾಬೌಮ್ ಅವರನ್ನು ಬಂಧಿಸಲಾಯಿತು ಮತ್ತು ನಿರ್ಲಕ್ಷ್ಯ ಮತ್ತು ಇತರ ಕ್ರಿಮಿನಲ್ ಆರೋಪಗಳನ್ನು ಹೊರಿಸಲಾಗಿದೆ. ಅದೇ ಮನೆಯಲ್ಲಿ ವಾಸಿಸುತ್ತಿದ್ದ ಮಗುವಿನ ಚಿಕ್ಕಮ್ಮ ಡೆಲಾನಿಯಾ ಥರ್ಮನ್ ಅವರನ್ನು ಸಹ ಅದೇ ಆರೋಪದ ಮೇಲೆ ಬಂಧಿಸಲಾಗಿದೆ.

ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಮತ್ತು ಪೋಷಕ ಆರೈಕೆಯಲ್ಲಿ ಇರಿಸಲಾಗಿದೆ. ದಂಪತಿ ಮಗು ಸೇರಿದಂತೆ ತಮ್ಮ ಮೂವರು ಮಕ್ಕಳು ಹಾಗೂ ಇನ್ನೊಂದು ಕುಟುಂಬ ಸದಸ್ಯರು ಅವರ ಎರಡು ಮಕ್ಕಳೊಂದಿಗೆ ವಾಸಿಸುತ್ತಿದ್ದರು. 6 ತಿಂಗಳ ಮಗುವಿನ ತಲೆ ಮತ್ತು ಮುಖಕ್ಕೆ 50 ಕ್ಕೂ ಹೆಚ್ಚು ಕಚ್ಚಿದ ಗಾಯಗಳಿಂದ ನರಳುತ್ತಿದ್ದ ರಕ್ತದಲ್ಲಿ ಬಿದ್ದಿರುವುದನ್ನು ಕಂಡರು.

ಮತ್ತಷ್ಟು ಓದಿ: Rat Fever: ಇಲಿ ಜ್ವರದ ಲಕ್ಷಣ ಮತ್ತು ಚಿಕಿತ್ಸೆಯ ಮಾಹಿತಿ ಇಲ್ಲಿದೆ

ನಾಲ್ಕು ಬೆರಳುಗಳು ಮತ್ತು ಹೆಬ್ಬೆರಳು ಮೇಲಿನಿಂದ ಮಾಂಸವನ್ನು ಕಾಣೆಯಾಗಿದೆ, ಮೂಳೆಗಳು ಮಾತ್ರ ಕಾಣಿಸುತ್ತಿತ್ತು. ಮಗುವನ್ನು ಇಂಡಿಯಾನಾಪೊಲಿಸ್‌ನ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಮಗುವಿನ ತಾಪಮಾನವು 93.5 ಡಿಗ್ರಿಗಳಿಗೆ ಇಳಿದ ನಂತರ ವೈದ್ಯರು ರಕ್ತವನ್ನು ನೀಡಿದರು.

ಆ ಮನೆಯಲ್ಲಿ ಗಲೀಜು, ಕಸ ಮತ್ತು ಇಲಿಗಳ ಮಲದಿಂದ ತುಂಬಿತ್ತು.  ಮನೆಯಲ್ಲಿದ್ದ ಇಬ್ಬರು ಮಕ್ಕಳು ತಮಗೆ ಇಲಿಗಳು ಕಚ್ಚಿವೆ ಎಂದು ಶಿಕ್ಷರ ಬಳಿ ಹೇಳಿಕೊಂಡಿದ್ದರು. ಎಲ್ಲಾ ಮಕ್ಕಳನ್ನು ಪೋಷಕರ ಆರೈಕೆಯಿಂದ ಹೊರಗಿಡಲಾಗಿದೆ. ಮಗುವಿನ ತಂದೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಪೋಷಕರೇಕೆ ಅಷ್ಟು ನಿರ್ಲಕ್ಷ್ಯವಹಿಸಿದ್ದರು ಎಂಬುದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
‘ಬಿಗ್ ಬಾಸ್​ಗೆ ಬರೋಕೆ ಅವಕಾಶ ಕೊಡಿ ಪ್ಲೀಸ್’; ಮನವಿ ಮಾಡಿದ ಹುಚ್ಚ ವೆಂಕಟ್
‘ಬಿಗ್ ಬಾಸ್​ಗೆ ಬರೋಕೆ ಅವಕಾಶ ಕೊಡಿ ಪ್ಲೀಸ್’; ಮನವಿ ಮಾಡಿದ ಹುಚ್ಚ ವೆಂಕಟ್
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ