AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಡು ಉಡುಗೆಯಲ್ಲಿ 2.5 ಗಂಟೆಗಳ ಕಾಲ ಐಸ್ box ಒಳಗೆ ಕೂತ ಹಿಮವಂತ, ಯಾಕೆ?

ಆಸ್ಟ್ರಿಯಾದ ವ್ಯಕ್ತಿಯೊಬ್ಬ ಕಳೆದ ಶನಿವಾರ ಐಸ್ ಕ್ಯೂಬ್ ತುಂಬಿಸಲಾಗಿದ್ದ ಗಾಜಿನ ಪೆಟ್ಟಿಗೆಯೊಳಗೆ 2 ಗಂಟೆ, 30 ನಿಮಿಷ 57 ಸೆಕೆಂಡ್​ಗಳ ಕಾಲ ಕೂತು ತಮ್ಮ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಜೋಸೆಫ್ ಕೋಬೆರ್ಲ್ ಎಂಬ ವ್ಯಕ್ತಿ ಈ ಸಾಹಸ ಮಾಡಿದ್ದು, ಐಸ್ ಕ್ಯೂಬ್‌ಗಳಿಂದ ತುಂಬಿದ ಗಾಜಿನ ಪೆಟ್ಟಿಗೆಯೊಳಗೆ ತಮ್ಮ ಭುಜದವರೆಗೆ ಮುಳುಗಿ 2 ಗಂಟೆ, 30 ನಿಮಿಷ 57 ಸೆಕೆಂಡ್​ಗಳ ಕಾಲ ಕೂತು ನೂತನ ದಾಖಲೆ ನಿರ್ಮಿಸಿದ್ದಾರೆ. ಪೆಟ್ಟಿಗೆಯನ್ನು ತುಂಬಲು ಸುಮಾರು 200 ಕೆ.ಜಿ ಅಷ್ಟು ಐಸ್ ಕ್ಯೂಬ್‌ಗಳನ್ನು […]

ತುಂಡು ಉಡುಗೆಯಲ್ಲಿ 2.5 ಗಂಟೆಗಳ ಕಾಲ ಐಸ್ box ಒಳಗೆ ಕೂತ ಹಿಮವಂತ, ಯಾಕೆ?
ಸಾಧು ಶ್ರೀನಾಥ್​
| Edited By: |

Updated on:Sep 06, 2020 | 6:25 PM

Share

ಆಸ್ಟ್ರಿಯಾದ ವ್ಯಕ್ತಿಯೊಬ್ಬ ಕಳೆದ ಶನಿವಾರ ಐಸ್ ಕ್ಯೂಬ್ ತುಂಬಿಸಲಾಗಿದ್ದ ಗಾಜಿನ ಪೆಟ್ಟಿಗೆಯೊಳಗೆ 2 ಗಂಟೆ, 30 ನಿಮಿಷ 57 ಸೆಕೆಂಡ್​ಗಳ ಕಾಲ ಕೂತು ತಮ್ಮ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಜೋಸೆಫ್ ಕೋಬೆರ್ಲ್ ಎಂಬ ವ್ಯಕ್ತಿ ಈ ಸಾಹಸ ಮಾಡಿದ್ದು, ಐಸ್ ಕ್ಯೂಬ್‌ಗಳಿಂದ ತುಂಬಿದ ಗಾಜಿನ ಪೆಟ್ಟಿಗೆಯೊಳಗೆ ತಮ್ಮ ಭುಜದವರೆಗೆ ಮುಳುಗಿ 2 ಗಂಟೆ, 30 ನಿಮಿಷ 57 ಸೆಕೆಂಡ್​ಗಳ ಕಾಲ ಕೂತು ನೂತನ ದಾಖಲೆ ನಿರ್ಮಿಸಿದ್ದಾರೆ.

ಪೆಟ್ಟಿಗೆಯನ್ನು ತುಂಬಲು ಸುಮಾರು 200 ಕೆ.ಜಿ ಅಷ್ಟು ಐಸ್ ಕ್ಯೂಬ್‌ಗಳನ್ನು ಬಳಸಲಾಯಿತು. ಮಂಜಿನಗಡ್ಡೆಯ ಸಂಪರ್ಕದಿಂದ ತಮ್ಮ ದೇಹದಲ್ಲಾಗುವ ವ್ಯತ್ಯಯವನ್ನು ನಿಯಂತ್ರಿಸಲು ಸಕಾರಾತ್ಮಕ ಭಾವನೆಗಳ ಕಡೆಗೆ ಗಮನ ಹರಿಸುತ್ತೇನೆ ಎಂದು ಜೋಸೆಫ್​ ತಿಳಿಸಿದ್ದಾರೆ.

ಜೋಸೆಫ್​ ತನ್ನ 2019 ರಲ್ಲಿ ಮಾಡಿದ್ದ ದಾಖಲೆಯನ್ನು 30 ನಿಮಿಷಗಳ ಅಂತರದಿಂದ ಮುರಿದಿದ್ದಾರೆ. ಮುಂದಿನ ವರ್ಷ ಅಮೆರಿಕಾದ ಲಾಸ್ ಏಂಜಲೀಸ್​ನಲ್ಲಿ ಕೋಬರ್ಲ್ ತನ್ನ 2020ರ ದಾಖಲೆಯನ್ನು ಮುರಿಯಲು ಆಗಲೇ ಪ್ಲಾನ್​ ಹಾಕಿದ್ದಾನೆ. ವಿಶೇಷವೆಂದರೆ ಈ ಸಾಹಸ ಮಾಡುವಾಗ ಜೋಸೆಫ್​ ದರಿಸಿದ್ದು ಕೇವಲ ಒಂದು ತುಂಡು ಉಡುಗೆಯನ್ನಷ್ಟೆ.

Published On - 6:25 pm, Sun, 6 September 20

Follow Us
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ