AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಡು ಉಡುಗೆಯಲ್ಲಿ 2.5 ಗಂಟೆಗಳ ಕಾಲ ಐಸ್ box ಒಳಗೆ ಕೂತ ಹಿಮವಂತ, ಯಾಕೆ?

ಆಸ್ಟ್ರಿಯಾದ ವ್ಯಕ್ತಿಯೊಬ್ಬ ಕಳೆದ ಶನಿವಾರ ಐಸ್ ಕ್ಯೂಬ್ ತುಂಬಿಸಲಾಗಿದ್ದ ಗಾಜಿನ ಪೆಟ್ಟಿಗೆಯೊಳಗೆ 2 ಗಂಟೆ, 30 ನಿಮಿಷ 57 ಸೆಕೆಂಡ್​ಗಳ ಕಾಲ ಕೂತು ತಮ್ಮ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಜೋಸೆಫ್ ಕೋಬೆರ್ಲ್ ಎಂಬ ವ್ಯಕ್ತಿ ಈ ಸಾಹಸ ಮಾಡಿದ್ದು, ಐಸ್ ಕ್ಯೂಬ್‌ಗಳಿಂದ ತುಂಬಿದ ಗಾಜಿನ ಪೆಟ್ಟಿಗೆಯೊಳಗೆ ತಮ್ಮ ಭುಜದವರೆಗೆ ಮುಳುಗಿ 2 ಗಂಟೆ, 30 ನಿಮಿಷ 57 ಸೆಕೆಂಡ್​ಗಳ ಕಾಲ ಕೂತು ನೂತನ ದಾಖಲೆ ನಿರ್ಮಿಸಿದ್ದಾರೆ. ಪೆಟ್ಟಿಗೆಯನ್ನು ತುಂಬಲು ಸುಮಾರು 200 ಕೆ.ಜಿ ಅಷ್ಟು ಐಸ್ ಕ್ಯೂಬ್‌ಗಳನ್ನು […]

ತುಂಡು ಉಡುಗೆಯಲ್ಲಿ 2.5 ಗಂಟೆಗಳ ಕಾಲ ಐಸ್ box ಒಳಗೆ ಕೂತ ಹಿಮವಂತ, ಯಾಕೆ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:Sep 06, 2020 | 6:25 PM

Share

ಆಸ್ಟ್ರಿಯಾದ ವ್ಯಕ್ತಿಯೊಬ್ಬ ಕಳೆದ ಶನಿವಾರ ಐಸ್ ಕ್ಯೂಬ್ ತುಂಬಿಸಲಾಗಿದ್ದ ಗಾಜಿನ ಪೆಟ್ಟಿಗೆಯೊಳಗೆ 2 ಗಂಟೆ, 30 ನಿಮಿಷ 57 ಸೆಕೆಂಡ್​ಗಳ ಕಾಲ ಕೂತು ತಮ್ಮ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಜೋಸೆಫ್ ಕೋಬೆರ್ಲ್ ಎಂಬ ವ್ಯಕ್ತಿ ಈ ಸಾಹಸ ಮಾಡಿದ್ದು, ಐಸ್ ಕ್ಯೂಬ್‌ಗಳಿಂದ ತುಂಬಿದ ಗಾಜಿನ ಪೆಟ್ಟಿಗೆಯೊಳಗೆ ತಮ್ಮ ಭುಜದವರೆಗೆ ಮುಳುಗಿ 2 ಗಂಟೆ, 30 ನಿಮಿಷ 57 ಸೆಕೆಂಡ್​ಗಳ ಕಾಲ ಕೂತು ನೂತನ ದಾಖಲೆ ನಿರ್ಮಿಸಿದ್ದಾರೆ.

ಪೆಟ್ಟಿಗೆಯನ್ನು ತುಂಬಲು ಸುಮಾರು 200 ಕೆ.ಜಿ ಅಷ್ಟು ಐಸ್ ಕ್ಯೂಬ್‌ಗಳನ್ನು ಬಳಸಲಾಯಿತು. ಮಂಜಿನಗಡ್ಡೆಯ ಸಂಪರ್ಕದಿಂದ ತಮ್ಮ ದೇಹದಲ್ಲಾಗುವ ವ್ಯತ್ಯಯವನ್ನು ನಿಯಂತ್ರಿಸಲು ಸಕಾರಾತ್ಮಕ ಭಾವನೆಗಳ ಕಡೆಗೆ ಗಮನ ಹರಿಸುತ್ತೇನೆ ಎಂದು ಜೋಸೆಫ್​ ತಿಳಿಸಿದ್ದಾರೆ.

ಜೋಸೆಫ್​ ತನ್ನ 2019 ರಲ್ಲಿ ಮಾಡಿದ್ದ ದಾಖಲೆಯನ್ನು 30 ನಿಮಿಷಗಳ ಅಂತರದಿಂದ ಮುರಿದಿದ್ದಾರೆ. ಮುಂದಿನ ವರ್ಷ ಅಮೆರಿಕಾದ ಲಾಸ್ ಏಂಜಲೀಸ್​ನಲ್ಲಿ ಕೋಬರ್ಲ್ ತನ್ನ 2020ರ ದಾಖಲೆಯನ್ನು ಮುರಿಯಲು ಆಗಲೇ ಪ್ಲಾನ್​ ಹಾಕಿದ್ದಾನೆ. ವಿಶೇಷವೆಂದರೆ ಈ ಸಾಹಸ ಮಾಡುವಾಗ ಜೋಸೆಫ್​ ದರಿಸಿದ್ದು ಕೇವಲ ಒಂದು ತುಂಡು ಉಡುಗೆಯನ್ನಷ್ಟೆ.

Published On - 6:25 pm, Sun, 6 September 20

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ