Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಹೊಡೆತ: ದಿವಾಳಿತನ ಘೋಷಿಸಿದ ವೇಶ್ಯಾಗೃಹ, ಎಲ್ಲಿ?

ಕೊರೊನಾ ವೈರಸ್ ನಿರ್ಬಂಧದಿಂದಾಗಿ ತಿಂಗಳುಗಳವರೆಗೆ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಯುರೋಪಿನ ಅತಿದೊಡ್ಡ ವೇಶ್ಯಾಗೃಹಗಳಲ್ಲಿ ಒಂದಾದ ಪಾಶ್ಚಾ ವೇಶ್ಯಾಗೃಹವೊಂದು ದಿವಾಳಿತನ ಕೋರಿ ಅರ್ಜಿ ಸಲ್ಲಿಸಿದೆ. ಜರ್ಮನಿಯ ಕಲೋನ್‌ನಲ್ಲಿರುವ ಪಾಶ್ಚಾ ವೇಶ್ಯಾಗೃಹವು ತನ್ನ 10 ಅಂತಸ್ತಿನ ಕಟ್ಟಡ ಮತ್ತು 60 ಸಿಬ್ಬಂದಿಗಳ ಪಾಲನೆಗಾಗಿ, ಹಾಗೂ ಅವರ ಸಂಬಳ ಪಾವತಿಸುವ ಸಲುವಾಗಿ ಇಲ್ಲಿವರೆಗೂ ಕೂಡಿರಿಸಿದ್ದ ಎಲ್ಲಾ ಹಣಕಾಸು ಮೂಲಗಳನ್ನು ಬಳಸಿಕೊಂಡಿದೆ. ಆದರಿಂದ ಮುಂದಿನ ದಿನಗಳಲ್ಲಿ ವೇಶ್ಯಾಗೃಹದ ನಿರ್ವಾಹಣೆ ಕಷ್ಟವಾಗಿರುವುದರಿಂದ ಈ ನಿರ್ಧಾರಕ್ಕೆ ಬಂದಿದೆ. ಜರ್ಮನ್​ ಸರ್ಕಾರವು ಆರಂಭದಲ್ಲಿಯೇ ಮತ್ತೆ ಕೆಲಸಗಳು ಪ್ರಾರಂಭವಾಗಬಹುದು […]

ಕೊರೊನಾ ಹೊಡೆತ: ದಿವಾಳಿತನ ಘೋಷಿಸಿದ ವೇಶ್ಯಾಗೃಹ, ಎಲ್ಲಿ?
Follow us
ಸಾಧು ಶ್ರೀನಾಥ್​
|

Updated on: Sep 04, 2020 | 4:56 PM

ಕೊರೊನಾ ವೈರಸ್ ನಿರ್ಬಂಧದಿಂದಾಗಿ ತಿಂಗಳುಗಳವರೆಗೆ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಯುರೋಪಿನ ಅತಿದೊಡ್ಡ ವೇಶ್ಯಾಗೃಹಗಳಲ್ಲಿ ಒಂದಾದ ಪಾಶ್ಚಾ ವೇಶ್ಯಾಗೃಹವೊಂದು ದಿವಾಳಿತನ ಕೋರಿ ಅರ್ಜಿ ಸಲ್ಲಿಸಿದೆ.

ಜರ್ಮನಿಯ ಕಲೋನ್‌ನಲ್ಲಿರುವ ಪಾಶ್ಚಾ ವೇಶ್ಯಾಗೃಹವು ತನ್ನ 10 ಅಂತಸ್ತಿನ ಕಟ್ಟಡ ಮತ್ತು 60 ಸಿಬ್ಬಂದಿಗಳ ಪಾಲನೆಗಾಗಿ, ಹಾಗೂ ಅವರ ಸಂಬಳ ಪಾವತಿಸುವ ಸಲುವಾಗಿ ಇಲ್ಲಿವರೆಗೂ ಕೂಡಿರಿಸಿದ್ದ ಎಲ್ಲಾ ಹಣಕಾಸು ಮೂಲಗಳನ್ನು ಬಳಸಿಕೊಂಡಿದೆ. ಆದರಿಂದ ಮುಂದಿನ ದಿನಗಳಲ್ಲಿ ವೇಶ್ಯಾಗೃಹದ ನಿರ್ವಾಹಣೆ ಕಷ್ಟವಾಗಿರುವುದರಿಂದ ಈ ನಿರ್ಧಾರಕ್ಕೆ ಬಂದಿದೆ.

ಜರ್ಮನ್​ ಸರ್ಕಾರವು ಆರಂಭದಲ್ಲಿಯೇ ಮತ್ತೆ ಕೆಲಸಗಳು ಪ್ರಾರಂಭವಾಗಬಹುದು ಎಂದು ನಮಗೆ ಭರವಸೆ ನೀಡಿದ್ದರೆ ಬ್ಯಾಂಕುಗಳ ಸಹಾಯದಿಂದ ದಿವಾಳಿತನವನ್ನು ತಪ್ಪಿಸಲು ನಮಗೆ ಸಾಧ್ಯವಾಗುತ್ತಿತ್ತು. ಆದರೆ ಜರ್ಮನ್​ ಸರ್ಕಾರದ ನಿರ್ಲಕ್ಷ್ಯದಿಂದ ನಾವು ಈ ಹಂತ ತಲುಪಿದ್ದೇವೆ ಎಂದಿದ್ದಾರೆ.

COVID-19 ವ್ಯಾಪಕವಾಗಿ ಹರಡುವುದನ್ನು ತಡೆಯುವ ಪ್ರಯತ್ನವಾಗಿ, ಜರ್ಮನ್ ಆಡಳಿತ ಮಂಡಳಿ ಕಲೋನ್​ನಲ್ಲಿ ಐದು ತಿಂಗಳಿಂದ ಹಿಂದೆ ವೇಶ್ಯಾವಾಟಿಕೆಯನ್ನು ನಿಷೇಧಿಸಿರುವುದೇ ದಿವಾಳಿತನಕ್ಕೆ ಕಾರಣವಾಗಿದೆ.

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ