AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hiroshima Day 2021: ಹಿರೋಶಿಮಾ ಅಣುಬಾಂಬ್ ಸ್ಟೋಟ; 76 ವರ್ಷಗಳ ಹಿಂದಿನ ಕರಾಳ ದಿನ

ಹಿರೋಶಿಮಾ ಅಣುಬಾಂಬ್ ಸ್ಟೋಟ: 1945 ಆಗಸ್ಟ್ 6ನೇ ತಾರೀಕಿನಂದು ಅಮೆರಿಕಾ ಜಪಾನ್​ನ ಹಿರೋಷಿಮಾ ನಗರದ ಮೇಲೆ ಪರಮಾಣು ಬಾಂಬ್ ಎಸೆಯಿತು. ಅದಾದ 3 ದಿನದ ಬಳಿಕ ಮತ್ತೆ ನಾಗಸಾಕಿ ನಗರದ ಮೇಲೆ ಅಣು ಬಾಂಬ್ ಬೀಳಿಸಿತು.

Hiroshima Day 2021: ಹಿರೋಶಿಮಾ ಅಣುಬಾಂಬ್ ಸ್ಟೋಟ; 76 ವರ್ಷಗಳ ಹಿಂದಿನ ಕರಾಳ ದಿನ
TV9 Web
| Edited By: |

Updated on: Aug 06, 2021 | 11:13 AM

Share

76 ವರ್ಷಗಳ ಹಿಂದೆ ಅಂದರೆ 1945 ಆಗಸ್ಟ್ 6ರಂದು ಜಪಾನಿಗರಿಗೆ ಅತ್ಯಂತ ಕರಾಳ ದಿನವಾಗಿತ್ತು. ಜಪಾನ್ ಮೇಲೆ ಹಾಕಿದ ಎರಡು ಅಣು ಬಾಂಬ್​ಗಳಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಜಪಾನಿನ ಹಿರೋಶಿಮಾ ಮತ್ತು ನಾಗಾಸಾಕಿ ನಗರವನ್ನು ಗುರಿಯಾಗಿಸಿಕೊಂಡು ಅಮೆರಿಕಾ ಪರಮಾಣು ಬಾಂಬ್ ಸಿಡಿಸಿತು. ಆ ಕರಾಳ ದಿನದಂದು ಪ್ರಾಣ ಕಳೆದುಕೊಂಡವರ ಸ್ಮರಣಾರ್ಥವಾಗಿ ಆಗಸ್ಟ್ 6ರಂದು ಪ್ರತೀ ವರ್ಷ ಹಿರೋಷಿಮಾ ದಿನವನ್ನು ಆಚರಿಸಲಾಗುತ್ತದೆ.

1945 ಆಗಸ್ಟ್ 6ನೇ ತಾರೀಕಿನಂದು ಅಮೆರಿಕಾ ಜಪಾನ್​ನ ಹಿರೋಷಿಮಾ ನಗರದ ಮೇಲೆ ಪರಮಾಣು ಬಾಂಬ್ ಎಸೆಯಿತು. ಅದಾದ 3 ದಿನದ ಬಳಿಕ ಮತ್ತೆ ನಾಗಸಾಕಿ ನಗರದ ಮೇಲೆ ಅಣು ಬಾಂಬ್ ಬೀಳಿಸಿತು. ಅದರ ಪರಿಣಾಮ ಶೇ. 40ರಷ್ಟು ಜನರು ಸಾವಿಗೀಡಾದರು. ಸರಿಸುಮಾರು 1.40 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಅದರಲ್ಲಿ ಹೆಚ್ಚಿನವರು ನಾಗರಿಕರು.

ಆಗಸ್ಟ್ 6 ಮತ್ತು 9 ನೇ ತಾರೀಕಿನಂದು ಅಣು ಬಾಂಬ್ ಸ್ಪೋಟವಾಯಿತು. ಮಾರ್ಪಡಿಸಿದ ಬಿ-29 ಯುರೋನಿಯಂ ಗನ್ ಮಾದರಿಯದ್ದಾದ ಬಾಂಬ್ ದಿ ಲಿಟಲ್ ಬಾಯ್ ಎಂಬ ಹೆಸರಿನಿಂದ ಹಿರೋಶಿಮಾದಲ್ಲಿ ಬೀಳಿಸಿತು. ಆದಾದ 3 ದಿನಗಳ ಬಳಿಕ ದಿ ಫ್ಯಾಟ್ ಮೆನ್ ಎಂಬ ಹೆಸರಿನಿಂದ ನಾಗಾಸಾಕಿಯಲ್ಲಿ ಬೀಳಿಸಿತು.

ಹಿರೋಶಿಮಾದಲ್ಲಿ ನಡೆದ ಸ್ಪೋಟದ ನಂತರ ಸುಮಾರು 80,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿತ್ತು. ಆ ನಂತರ ಈ ಸ್ಪೋಟದ ಭೀಕರತೆಯಿಂದಾಗಿ ಅದೆಷ್ಟೋ ಜನ ಪ್ರಾಣ ಕಳೆದುಕೊಂಡರು. ಸ್ಟೋಟ ನಡೆದ ವರ್ಷಗಳ ನಂತರವೂ ಸಹ ಜನರು ಪ್ರಾಣ ಕಳೆದುಕೊಂಡರು. ಈ ಬಾಂಬ್​ ಸ್ಟೋಟದ ಪರಿಣಾಮ ಎಷ್ಟು ಭೀಕರವಾಗಿದೆ ಅಂದರೆ ಜಪಾನಿನಲ್ಲಿ ಜನರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಇದನ್ನೂ ಓದಿ:

Japan Rain: ಅಬ್ಬರದ ಮಳೆಗೆ ತತ್ತರಿಸುತ್ತಿದೆ ಜಪಾನ್​; ಇಂದು ಮುಂಜಾನೆ ಅಟಾಮಿಯಲ್ಲಿ ಕಂಡ ದೃಶ್ಯ ನೋಡಿ ಹೆದರಿದ ಸ್ಥಳೀಯರು

ಭಾರತದಲ್ಲಿ ನೆಲಕಚ್ಚಿದ್ದ ಈ ಚಿತ್ರ, ಜಪಾನ್​ನಲ್ಲಿ ಸೂಪರ್ ಹಿಟ್!

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್