AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಲ್ಫ್​ ​ ಮೈದಾನದಲ್ಲಿ ಡ್ರೋನ್​ ಮೂಲಕ ಬಿಯರ್​ ವಿತರಣೆ: ವೈರಲ್​ ಆಯ್ತು ವಿಡಿಯೋ

ಮೈಕಲ್​ ಜೋರ್ಡನ್​ ಎಂಬುವವರು ಫ್ಲೋರಿಡಾದಲ್ಲಿ ಹೊಸ ಗಾಲ್ಫ್​ ಮೈದಾನ​ ಸಿದ್ಧಪಡಿಸಿದ್ದಾರೆ. ಡ್ರೋನ್​ ಮೂಲಕ ಆಟಗಾರರಿಗೆ ಬಿಯರ್​ ಹಾಗೂ ಸ್ನಾಕ್ಸ್​​ಗಳನ್ನು ಪೂರೈಕೆ ಮಾಡಿದ್ದಾರೆ.

ಗಾಲ್ಫ್​ ​ ಮೈದಾನದಲ್ಲಿ ಡ್ರೋನ್​ ಮೂಲಕ ಬಿಯರ್​ ವಿತರಣೆ: ವೈರಲ್​ ಆಯ್ತು ವಿಡಿಯೋ
ಗಾಲ್ಫ್​ ​ ಮೈದಾನದಲ್ಲಿ ಡ್ರೋನ್​ ಮೂಲಕ ಬಿಯರ್​ ವಿತರಣೆ: ವಿಡಿಯೋ ನೋಡಿ
ರಾಜೇಶ್ ದುಗ್ಗುಮನೆ
| Edited By: ಸಾಧು ಶ್ರೀನಾಥ್​|

Updated on: Dec 14, 2020 | 3:17 PM

Share

ಗಾಲ್ಫ್​ ಕ್ರೀಡೆ ತುಂಬಾನೇ ಭಿನ್ನವಾದ ಆಟ. ಇದು ಶ್ರೀಮಂತರ ಆಟ ಎಂದೂ ಕರೆಯಲ್ಪಡುತ್ತದೆ. ಹತ್ತಾರು ಎಕರೆ ಪ್ರದೇಶದಲ್ಲಿ ಗಾಲ್ಫ್​ ಮೈದಾನ ವಿಶಾಲವಾಗಿ, ವೈಭವೋಪೇತವಾಗಿ ಹರಡಿಕೊಂಡಿರುತ್ತದೆ. ಇಲ್ಲಿ ಜನ ಓಡಾಡೋಕ್ಕೆ ಅಂತಾನೇ ಚಿಕ್ಕ ಚಿಕ್ಕ  ವಾಹನಗಳನ್ನು ಬಳಕೆ ಮಾಡುತ್ತಾರೆ. ಅದೂ ಓಕೆ.. ಆದ್ರೆ ಇಲ್ಲೋರ್ವ ವ್ಯಕ್ತಿ ಗಾಲ್ಫ್​ ಮೈದಾನಕ್ಕೆ ಡ್ರೋನ್​ ಮೂಲಕ ಬಿಯರ್​ ಪೂರೈಕೆ ಮಾಡಿ ಎಲ್ಲರನ್ನು ಅಚ್ಚರಿಯ ಕೊಳದಲ್ಲಿ ಮುಳುಗಿಸಿದ್ದಾನೆ.

ಮೈಕಲ್​ ಜೋರ್ಡನ್​ ಎಂಬುವವರು ಫ್ಲೋರಿಡಾದಲ್ಲಿ ಹೊಸ ಗಾಲ್ಫ್ ಮೈದಾನ​ ಸಿದ್ಧಪಡಿಸಿದ್ದಾರೆ. ಡ್ರೋನ್​ ಮೂಲಕ ಆಟಗಾರರಿಗೆ ಬಿಯರ್​ ಹಾಗೂ ಸ್ನಾಕ್ಸ್​​ಗಳನ್ನು ಪೂರೈಕೆ ಮಾಡಿದ್ದಾರೆ.

ಮಾಜಿ ಟೆನ್ನಿಸ್​ ಆಟಗಾರ ಕ್ಯಾರೋಲಿನ್ ವೋಜ್ನಿಯಾಕಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಶೇರ್​ ಮಾಡಿದ್ದಾರೆ. ಇದರಲ್ಲಿ ಗಾಲ್ಫ್​ ಕ್ರೀಂಡಾಗಣದಲ್ಲಿ ವ್ಯಕ್ತಿಯೋರ್ವ ಡ್ರೋನ್​ ಮೂಲಕ ಸ್ನಾಕ್ಸ್​ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲದೆ, ಆಧುನಿಕ ವ್ಯವಸ್ಥೆ ಬಳಕೆ ಮಾಡಿಕೊಂಡು ಬಿಯರ್​ ಹಾಗೂ ತಿಂಡಿ ಪೂರೈಕೆ ಮಾಡುವ ವಿಧಾನವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಪಾಕಿಸ್ತಾನದ ಶಸ್ತ್ರಾಸ್ತ್ರ ಹೊತ್ತ, ಚೀನಾ ನಿರ್ಮಿತ ಡ್ರೋನ್ ಹೊಡೆದುರುಳಿಸಿದ ಭಾರತದ ಸೇನೆ

Follow Us
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು