AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕೊರೊನಾ! ಇದೆಂತಹ ಆಲಿಕಲ್ಲು? ಎಲ್ಲಿ ಬಿತ್ತು?

ಮೆಕ್ಸಿಕೊ: ಕ್ಷಣ ಕ್ಷಣಕ್ಕೂ ವಿಷ ಉಣಿಸುತ್ತಿರುವ ಕೊರೊನಾ ದಾಳಿಗೆ ಇಡೀ ವಿಶ್ವವೇ ವಿಲವಿಲನೆ ಒದ್ದಾಡ್ತಿದೆ. ಕೊರೊನಾ ಕ್ರಿಮಿಯು ದಿನೇ ದಿನೆ ಸಾವಿರಾರು ಜನರ ದೇಹ ಹೊಕ್ಕುತ್ತಿದೆ. ಎಲ್ಲೆಲ್ಲೂ ಕೊರೊನಾದ್ದೇ ಚರ್ಚೆಯಾಗಿದೆ. ಇಂತಹ ಸಂದರ್ಭದಲ್ಲಿ ಮೆಕ್ಸಿಕೋ ಸಿಟಿಯಲ್ಲಿ ಕೊರೊನಾ ವೈರಸ್ ಹೋಲುವಂತಹ ಆಲಿಕಲ್ಲು ಮಳೆಯಾಗಿದೆ. ಕುತೂಹಲಕಾರಿ ಸಂಗತಿಯೆಂದ್ರೆ ಅಬುಧಾಬಿ ಸೇರಿದಂತೆ ಅನೇಕ ಕಡೆ ಇಂತಹ ಕೊರೊನಾ ಆಲಿಕಲ್ಲು ಮಳೆಯಾಗಿದೆ! ಮೆಕ್ಸಿಕೊದ ನ್ಯೂಯೆವೊ ಲಿಯಾನ್ ರಾಜ್ಯದ ಮುನ್ಸಿಪಲ್ ಮಾಂಟೆಮೊರೆಲೋಸ್‌ನಲ್ಲಿ ಆಲಿಕಲ್ಲು ಮಳೆಯಾಗಿದೆ. ಕೊರೊನಾ ವೈರಸ್ ಆಕಾರದ ಆಲಿಕಲ್ಲುಗಳು ಮೆಕ್ಸಿಕೊ ನಗರದ […]

ಕೊರೊನಾ ಕೊರೊನಾ! ಇದೆಂತಹ ಆಲಿಕಲ್ಲು? ಎಲ್ಲಿ ಬಿತ್ತು?
ಸಾಧು ಶ್ರೀನಾಥ್​
|

Updated on:May 23, 2020 | 10:20 AM

Share

ಮೆಕ್ಸಿಕೊ: ಕ್ಷಣ ಕ್ಷಣಕ್ಕೂ ವಿಷ ಉಣಿಸುತ್ತಿರುವ ಕೊರೊನಾ ದಾಳಿಗೆ ಇಡೀ ವಿಶ್ವವೇ ವಿಲವಿಲನೆ ಒದ್ದಾಡ್ತಿದೆ. ಕೊರೊನಾ ಕ್ರಿಮಿಯು ದಿನೇ ದಿನೆ ಸಾವಿರಾರು ಜನರ ದೇಹ ಹೊಕ್ಕುತ್ತಿದೆ. ಎಲ್ಲೆಲ್ಲೂ ಕೊರೊನಾದ್ದೇ ಚರ್ಚೆಯಾಗಿದೆ. ಇಂತಹ ಸಂದರ್ಭದಲ್ಲಿ ಮೆಕ್ಸಿಕೋ ಸಿಟಿಯಲ್ಲಿ ಕೊರೊನಾ ವೈರಸ್ ಹೋಲುವಂತಹ ಆಲಿಕಲ್ಲು ಮಳೆಯಾಗಿದೆ. ಕುತೂಹಲಕಾರಿ ಸಂಗತಿಯೆಂದ್ರೆ ಅಬುಧಾಬಿ ಸೇರಿದಂತೆ ಅನೇಕ ಕಡೆ ಇಂತಹ ಕೊರೊನಾ ಆಲಿಕಲ್ಲು ಮಳೆಯಾಗಿದೆ!

ಮೆಕ್ಸಿಕೊದ ನ್ಯೂಯೆವೊ ಲಿಯಾನ್ ರಾಜ್ಯದ ಮುನ್ಸಿಪಲ್ ಮಾಂಟೆಮೊರೆಲೋಸ್‌ನಲ್ಲಿ ಆಲಿಕಲ್ಲು ಮಳೆಯಾಗಿದೆ. ಕೊರೊನಾ ವೈರಸ್ ಆಕಾರದ ಆಲಿಕಲ್ಲುಗಳು ಮೆಕ್ಸಿಕೊ ನಗರದ ಜನರನ್ನು ತೀವ್ರ ಆಘಾತಕ್ಕೆ ದೂಡಿದೆ. ಕೊರೊನಾ ಆಕಾರದ ಆಲಿಕಲ್ಲುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆಲಿಕಲ್ಲು ಮಳೆಗಳಲ್ಲಿ ಇದು ಸಾಮಾನ್ಯ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಮೆಕ್ಸಿಕೊದಲ್ಲಿ ಒಟ್ಟು 54,346 ಕೊರೊನಾ ಪ್ರಕರಣಗಳಿದ್ದು, ಒಂದೇ ದಿನದಲ್ಲಿ 2,713 ಹೊಸ ಪ್ರಕರಣಗಳು ದೃಢಪಟ್ಟಿವೆ. ಹಾಗಾಗಿ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಇಂತಹ ಸಮಯದಲ್ಲಿ ಕೊರೊನಾ ಆಕಾರದ ಆಲಿಕಲ್ಲುಗಳು ಜನರನ್ನು ಹೆಚ್ಚು ಆತಂಕಕ್ಕೆ ದೂಡಿವೆ.

Published On - 9:14 am, Sat, 23 May 20

Follow Us
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ