AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕೊರೊನಾ! ಇದೆಂತಹ ಆಲಿಕಲ್ಲು? ಎಲ್ಲಿ ಬಿತ್ತು?

ಮೆಕ್ಸಿಕೊ: ಕ್ಷಣ ಕ್ಷಣಕ್ಕೂ ವಿಷ ಉಣಿಸುತ್ತಿರುವ ಕೊರೊನಾ ದಾಳಿಗೆ ಇಡೀ ವಿಶ್ವವೇ ವಿಲವಿಲನೆ ಒದ್ದಾಡ್ತಿದೆ. ಕೊರೊನಾ ಕ್ರಿಮಿಯು ದಿನೇ ದಿನೆ ಸಾವಿರಾರು ಜನರ ದೇಹ ಹೊಕ್ಕುತ್ತಿದೆ. ಎಲ್ಲೆಲ್ಲೂ ಕೊರೊನಾದ್ದೇ ಚರ್ಚೆಯಾಗಿದೆ. ಇಂತಹ ಸಂದರ್ಭದಲ್ಲಿ ಮೆಕ್ಸಿಕೋ ಸಿಟಿಯಲ್ಲಿ ಕೊರೊನಾ ವೈರಸ್ ಹೋಲುವಂತಹ ಆಲಿಕಲ್ಲು ಮಳೆಯಾಗಿದೆ. ಕುತೂಹಲಕಾರಿ ಸಂಗತಿಯೆಂದ್ರೆ ಅಬುಧಾಬಿ ಸೇರಿದಂತೆ ಅನೇಕ ಕಡೆ ಇಂತಹ ಕೊರೊನಾ ಆಲಿಕಲ್ಲು ಮಳೆಯಾಗಿದೆ! ಮೆಕ್ಸಿಕೊದ ನ್ಯೂಯೆವೊ ಲಿಯಾನ್ ರಾಜ್ಯದ ಮುನ್ಸಿಪಲ್ ಮಾಂಟೆಮೊರೆಲೋಸ್‌ನಲ್ಲಿ ಆಲಿಕಲ್ಲು ಮಳೆಯಾಗಿದೆ. ಕೊರೊನಾ ವೈರಸ್ ಆಕಾರದ ಆಲಿಕಲ್ಲುಗಳು ಮೆಕ್ಸಿಕೊ ನಗರದ […]

ಕೊರೊನಾ ಕೊರೊನಾ! ಇದೆಂತಹ ಆಲಿಕಲ್ಲು? ಎಲ್ಲಿ ಬಿತ್ತು?
ಸಾಧು ಶ್ರೀನಾಥ್​
|

Updated on:May 23, 2020 | 10:20 AM

Share

ಮೆಕ್ಸಿಕೊ: ಕ್ಷಣ ಕ್ಷಣಕ್ಕೂ ವಿಷ ಉಣಿಸುತ್ತಿರುವ ಕೊರೊನಾ ದಾಳಿಗೆ ಇಡೀ ವಿಶ್ವವೇ ವಿಲವಿಲನೆ ಒದ್ದಾಡ್ತಿದೆ. ಕೊರೊನಾ ಕ್ರಿಮಿಯು ದಿನೇ ದಿನೆ ಸಾವಿರಾರು ಜನರ ದೇಹ ಹೊಕ್ಕುತ್ತಿದೆ. ಎಲ್ಲೆಲ್ಲೂ ಕೊರೊನಾದ್ದೇ ಚರ್ಚೆಯಾಗಿದೆ. ಇಂತಹ ಸಂದರ್ಭದಲ್ಲಿ ಮೆಕ್ಸಿಕೋ ಸಿಟಿಯಲ್ಲಿ ಕೊರೊನಾ ವೈರಸ್ ಹೋಲುವಂತಹ ಆಲಿಕಲ್ಲು ಮಳೆಯಾಗಿದೆ. ಕುತೂಹಲಕಾರಿ ಸಂಗತಿಯೆಂದ್ರೆ ಅಬುಧಾಬಿ ಸೇರಿದಂತೆ ಅನೇಕ ಕಡೆ ಇಂತಹ ಕೊರೊನಾ ಆಲಿಕಲ್ಲು ಮಳೆಯಾಗಿದೆ!

ಮೆಕ್ಸಿಕೊದ ನ್ಯೂಯೆವೊ ಲಿಯಾನ್ ರಾಜ್ಯದ ಮುನ್ಸಿಪಲ್ ಮಾಂಟೆಮೊರೆಲೋಸ್‌ನಲ್ಲಿ ಆಲಿಕಲ್ಲು ಮಳೆಯಾಗಿದೆ. ಕೊರೊನಾ ವೈರಸ್ ಆಕಾರದ ಆಲಿಕಲ್ಲುಗಳು ಮೆಕ್ಸಿಕೊ ನಗರದ ಜನರನ್ನು ತೀವ್ರ ಆಘಾತಕ್ಕೆ ದೂಡಿದೆ. ಕೊರೊನಾ ಆಕಾರದ ಆಲಿಕಲ್ಲುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆಲಿಕಲ್ಲು ಮಳೆಗಳಲ್ಲಿ ಇದು ಸಾಮಾನ್ಯ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಮೆಕ್ಸಿಕೊದಲ್ಲಿ ಒಟ್ಟು 54,346 ಕೊರೊನಾ ಪ್ರಕರಣಗಳಿದ್ದು, ಒಂದೇ ದಿನದಲ್ಲಿ 2,713 ಹೊಸ ಪ್ರಕರಣಗಳು ದೃಢಪಟ್ಟಿವೆ. ಹಾಗಾಗಿ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಇಂತಹ ಸಮಯದಲ್ಲಿ ಕೊರೊನಾ ಆಕಾರದ ಆಲಿಕಲ್ಲುಗಳು ಜನರನ್ನು ಹೆಚ್ಚು ಆತಂಕಕ್ಕೆ ದೂಡಿವೆ.

Published On - 9:14 am, Sat, 23 May 20

ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ
ಆರಂಭ ಆಗಿದ್ದೇ ಒಂತರ, ಕೊನೆಯಾಗಿದ್ದೇ ಇನ್ನೊಂದು ತರ
ಆರಂಭ ಆಗಿದ್ದೇ ಒಂತರ, ಕೊನೆಯಾಗಿದ್ದೇ ಇನ್ನೊಂದು ತರ