AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದಲ್ಲೇ ಮೊದಲ ತೇಲುವ ಆ್ಯಪಲ್ ಸ್ಟೋರ್.. ಎಲ್ಲಿ?

ಸಿಂಗಾಪುರ್: ವಿಶ್ವದಲ್ಲೇ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಹಾಗೂ ವಿಶ್ವದೆಲ್ಲೆಡೆ ತನ್ನ ಬ್ರಾಂಚ್​ಗಳನ್ನು ಹೊಂದಿರುವ ಆ್ಯಪಲ್ ಕಂಪನಿ ಮೊದಲ ಬಾರಿಗೆ ನೀರಿನಲ್ಲಿ ತೇಲುವ ಸ್ಟೋರ್ ಆರಂಭಿಸಲಿದೆ. ಸಿಂಗಾಪುರದಲ್ಲಿ ಇಂತಹದೊಂದು ವಿಶೇಷ ಸ್ಟೋರ್ ಆರಂಭಿಸಲಿದ್ದು, ಇದು ಸಿಂಗಾಪುರದಲ್ಲಿರುವ ಮೂರನೇ ಆ್ಯಪಲ್ ಸ್ಟೋರ್ ಆಗಲಿದೆ. ಸಿಂಗಾಪುರದ ಮರೀನಾ ಬೇಯಲ್ಲಿ ನಿರ್ಮಾಣವಾಗಿರುವ ನೂತನ ಸ್ಟೋರ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸ್ಟೋರ್​ನ ವಿಶೇಷತೆ ಅಂದ್ರೆ ಇದು ನೀರಿನಲ್ಲಿ ತೇಲುವ ಸ್ಟೋರ್ ಆಗಿದೆ. ಇದು ಗೋಲಾಕಾರದಲ್ಲಿದೆ. ಸ್ಟೋರ್​ನ ಒಳಗಡೆ ಆ್ಯಪಲ್ ವಸ್ತುಗಳು, […]

ವಿಶ್ವದಲ್ಲೇ ಮೊದಲ ತೇಲುವ ಆ್ಯಪಲ್ ಸ್ಟೋರ್.. ಎಲ್ಲಿ?
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Aug 25, 2020 | 10:06 AM

ಸಿಂಗಾಪುರ್: ವಿಶ್ವದಲ್ಲೇ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಹಾಗೂ ವಿಶ್ವದೆಲ್ಲೆಡೆ ತನ್ನ ಬ್ರಾಂಚ್​ಗಳನ್ನು ಹೊಂದಿರುವ ಆ್ಯಪಲ್ ಕಂಪನಿ ಮೊದಲ ಬಾರಿಗೆ ನೀರಿನಲ್ಲಿ ತೇಲುವ ಸ್ಟೋರ್ ಆರಂಭಿಸಲಿದೆ. ಸಿಂಗಾಪುರದಲ್ಲಿ ಇಂತಹದೊಂದು ವಿಶೇಷ ಸ್ಟೋರ್ ಆರಂಭಿಸಲಿದ್ದು, ಇದು ಸಿಂಗಾಪುರದಲ್ಲಿರುವ ಮೂರನೇ ಆ್ಯಪಲ್ ಸ್ಟೋರ್ ಆಗಲಿದೆ.

ಸಿಂಗಾಪುರದ ಮರೀನಾ ಬೇಯಲ್ಲಿ ನಿರ್ಮಾಣವಾಗಿರುವ ನೂತನ ಸ್ಟೋರ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸ್ಟೋರ್​ನ ವಿಶೇಷತೆ ಅಂದ್ರೆ ಇದು ನೀರಿನಲ್ಲಿ ತೇಲುವ ಸ್ಟೋರ್ ಆಗಿದೆ. ಇದು ಗೋಲಾಕಾರದಲ್ಲಿದೆ. ಸ್ಟೋರ್​ನ ಒಳಗಡೆ ಆ್ಯಪಲ್ ವಸ್ತುಗಳು, ಸರ್ವಿಸ್ ಸೇರಿದಂತೆ ಎಲ್ಲಾ ರೀತಿಯ ಸೇವೆಗಳು ಲಭ್ಯವಿರಲಿವೆ.

ಆ್ಯಪಲ್ ಕಂಪನಿ 2017ರಲ್ಲಿ ಸಿಂಗಾಪುರದ ಆರ್ಚರ್ಡ್​ ರಸ್ತೆಯಲ್ಲಿ ತನ್ನ ಮೊದಲ ಸ್ಟೋರ್ ಆರಂಭಿಸಿತ್ತು. ನಂತರ 2019ರಲ್ಲಿ ಚುವೆಲ್ ಚಾಂಗಿ ಏರ್ಪೋರ್ಟ್ ಬಳಿ ಎರಡನೇ ಸ್ಟೋರ್ ಆರಂಭಿಸಿತ್ತು. ಈಗ ಇದು ಮರೀನಾ ಬೇನಲ್ಲಿ ತನ್ನ ಮೂರನೇ ಸ್ಟೋರ್ ಆರಂಭಿಸಲಿದೆ.

ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ