AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day 2023: ಅವಳ ಜೊತೆಗೆ ಕಳೆದ ಆ ದಿನಗಳು ಶ್ವಾಶತ, ನನ್ನವಳು ಮಾಡಿದ ಸಹಾಯ ಯಾವತ್ತೂ ಮರೆಯಲು ಸಾಧ್ಯವಿಲ್ಲ

ದುಃಖಕ್ಕೆ ಪ್ರೀತಿಯನ್ನು ತುಂಬಿದ ದೇವತೆ ನೀನು, ಆ ಸಮಯದಲ್ಲಿ ಒಂದು ಬಾರಿ ನೀನು ಅಮ್ಮನಂತೆ ಕಂಡೆ, ನಿನ್ನ ಮುಖದಲ್ಲಿ ನನ್ನ ಅಮ್ಮನ್ನು ಕಾಣುತ್ತಿರುವೆ.

Valentine's Day 2023: ಅವಳ ಜೊತೆಗೆ ಕಳೆದ ಆ ದಿನಗಳು ಶ್ವಾಶತ, ನನ್ನವಳು ಮಾಡಿದ ಸಹಾಯ ಯಾವತ್ತೂ ಮರೆಯಲು ಸಾಧ್ಯವಿಲ್ಲ
Image Credit source: Vecteezy
TV9 Web
| Edited By: |

Updated on: Feb 14, 2023 | 3:58 PM

Share

ಪ್ರೀಯ ಗೆಳತಿ ‘ಪುಚ್ಚಿ’ ನಿನ್ನ ನೆನಪುಗಳ ಜೊತೆಯಲ್ಲೆ ನಾನು ಬದುಕುತ್ತಿರುವೆ. ನಿನ್ನ ಜೊತೆ ಕಳೆದ ದಿನಗಳ ಮೆಲುಕು ಹಾಕುತ್ತ ಈ ದಿನಗಳ ಕಳೆಯುತ್ತಿರುವೇ. ನಿನ್ನ ಮೊದಲ ಭಾರಿ ನೊಡಿದಾಗ ಮೊದಲು ಕೇಳಿದ ಮಾತು ನೆನಪಿದೆಯಾ ನಿಮ್ಮದ್ದು ಯಾವ ಊರು ಎಂದು. ನಿನ್ನಲ್ಲಿ ಭಯವಿದ್ದರು ನೀನು ತಡವರಿಸಿ ಯಾದಗಿರಿ ಎಂದೇ. ಅಲ್ಲಿಂದ ನಮ್ಮಿಬ್ಬರ ಸ್ನೇಹ ಶುರುವಾಗಿತ್ತು. ಅಂದು ನಾನು ಶಾಲೆ ಬಿಟ್ಟ ಮೇಲೆ ಹಾಸ್ಟೇಲ್‌ ಹೊಗದೆ ಒಬ್ಬನೇ ಡೆಸ್ಕ್ ಮೇಲೆ ಮಲಗಿರುವುದನ್ನು ನೋಡಿ, ಸನಿಹ ಬಂದು ಮಾತನಾಡಿಸಿ, ಮನೆಯ ನೆನಪಾಗುತ್ತಿದ್ದೀಯಾ ಎಂದು ಕೇಳಿದೆ. ನೀನು ನನ್ನ ಅಲ್ಲಿಂದ ಕರೆದುಕೊಂಡು ಹೋದೆ. ಅಂದು ನನ್ನ ದುಃಖಕ್ಕೆ ಪ್ರೀತಿಯನ್ನು ತುಂಬಿದ ದೇವತೆ ನೀನು, ಆ ಸಮಯದಲ್ಲಿ ಒಂದು ಬಾರಿ ನೀನು ಅಮ್ಮನಂತೆ ಕಂಡೆ, ನಿನ್ನ ಮುಖದಲ್ಲಿ ನನ್ನ ಅಮ್ಮನ್ನು ಕಾಣುತ್ತಿರುವೆ.

ಪುಚ್ಚಿ ನಿನಗೆ ಈ ವಿಚಾರ ನೆನಪಿರಬಹುದು, ಆ ಸಂಜೆ ಶಾಲೆ ಬಿಟ್ಟು ನಿಮ್ಮೂರಿಗೆ ಹೊಗಲು ಬಸ್ಸಿಲ್ಲದ ಕಾರಣ ನಾನೆ ನಿನ್ನ ಜೊತೆ ಬಂದು ನಿಮ್ಮ ಊರಿ ಬಿಟ್ಟು ಕ್ಷಣ ನೆನಪಿದಿಯಾ. ಆವತ್ತು ಮಾತನಾಡುತ್ತ ನಿನಗೆ ನಾನು ಎಂದರೆ ಇಷ್ಟನಾ ಎಂದು ಕೇಳಿದೆ. ಆಗಾ ನೀನು ನಾನು ಹೇಳುವ ಮುನ್ನವೇ ನೀನು ನನಗೆ ಇಷ್ಟ ಎಂದು ನನ್ನ ಹೃದಯ ಲಕ್ಷ್ಮೀಯಾಗಿ ಬಂದೆ. ನಾನು ನಿನ್ನ ಗುಣದಲ್ಲಿ ಆ ಪ್ರೀತಿ ಕಂಡೆ, ಹೌದು ನನಗೆ ಮನೆಯಿಂದ ಸರಿಯಾಗಿ ಹಣವನ್ನು ನೀಡುತ್ತಿರಲ್ಲಿ ನನ್ನ ಬಟ್ಟೆ, ಎಲ್ಲ ಖರ್ಚುಗಳನ್ನು ನೀನು ನೋಡುತ್ತಿದ್ದ ಆ ದಿಗಳನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ.

ಇದನ್ನೂ ಓದಿ: ಜಾಗಿಂಗ್​ನಲ್ಲಿ ಹುಟ್ಟಿದ ಪ್ರೀತಿ, ನನ್ನ ಪ್ರೀತಿಯ ಒಪ್ಪಿಗಾಗಿ ಕ್ಷಣ ಕ್ಷಣಕ್ಕೂ ಕಾಯುತ್ತಿದ್ದ ಅಣ್ಣ ಸ್ನೇಹಿತ

ನಾನು ಸಿದ್ಧಗಂಗಾ ಮಠದಲ್ಲಿ ಓದುತ್ತಿದ್ದೆ, ಅವಳು ಮನೆಯಿಂದ ಬರುತ್ತಿದ್ದಳು. ಈ ದಿನವನ್ನು ನಾನು ಯಾವತ್ತೂ ಮರೆಯುವುದಿಲ್ಲ ಪುಚ್ಚಿ, ಈ ತಿಂಗಳು ಬಂದರೆ ಗುಲಾಬಿ ಹಿಡಿದುಕೊಂಡು ನಿನಗಾಗಿ ಕಾಯುತ್ತಿದ್ದೆ, ನಿನಗೆ ಬರೆದ ಪ್ರೇಮ ಪತ್ರದಲ್ಲಿ ಬರೆದ ಸಾಲುಗಳೆಲ್ಲ ನನ್ನ ಮನದ ಮಾತುಗಳು. ಸಾಯುವಷ್ಟು ಇಷ್ಟ ಪಡುತ್ತಿದ್ದವಳು ಇವತ್ತು ನನ್ನೊಂದಿಗೆ ಇಲ್ಲ. ಅದು ಕೊಟ್ಟ ಮಾತು ಇವತ್ತು ನೆನಪಿಗೆ ಬರುತ್ತಿದೆ.

ಪ್ರೇಮ ಪತ್ರ: ಭೀಮಣ್ಣ ಹತ್ತಿಕುಣಿ

Follow Us
Web contact
Web contact

TV9 Kannada

Read More
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ