TV9 Kannada Business Kannada News | arecanut price in shivamogga sagara mangalore siddapura sirsi kumta bantwala on May 22 know more on betel nut price
Arecanut Price: 22 ಮೇ 2023 ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಮೇ 22ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 22-05-2023 ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಮೇ 22 ರ ಅಡಿಕೆ ಧಾರಣೆ
Rakesh Nayak Manchi
Updated on:
May 22, 2023 | 8:01 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 22-05-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕಾ ₹12,500 ₹25,000
ಹೊಸ ವೆರೈಟಿ ₹27,500 ₹40,500
ಕುಮಟಾ ಅಡಿಕೆ ಧಾರಣೆ
ಕೋಕಾ ₹20,189 ₹31,089
ಚಿಪ್ಪು ₹29,999 ₹33,199
ಫ್ಯಾಕ್ಟರಿ ₹12,019 ₹23,699
ಹಣ್ಣು ₹35,599 ₹37,729
ಹೊನ್ನಳ್ಳಿ ಅಡಿಕೆ ಧಾರಣೆ
ರಾಶಿ ₹48,299 ₹48,299
ಪುತ್ತೂರು ಅಡಿಕೆ ಧಾರಣೆ
ಕೋಕಾ ₹11,000 ₹25,000
ಹೊಸ ವೆರೈಟಿ ₹33,500 ₹40,500
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹30,000 ₹40,500
ಸಾಗರ ಅಡಿಕೆ ಧಾರಣೆ
ಸಿಪ್ಪೆಗೋಟು ₹6,701 ₹21,609
ಬಿಳೆ ಗೊಟು ₹16,811 ₹32,299
ಕೆಂಪು ಗೋಟು ₹26,599 ₹35,500
ಕೋಕಾ ₹19,799 ₹33,899
ರಾಶಿ ₹34,699 ₹48,629
ಚಾಲಿ ₹31,699 ₹36,889
ಶಿರಸಿ ಅಡಿಕೆ ಧಾರಣೆ
ಬಿಳೆ ಗೊಟು ₹23,001 ₹33,899
ಕೆಂಪು ಗೋಟು ₹22,199 ₹37,299
ಬೆಟ್ಟೆ ₹38,209 ₹44,399
ರಾಶಿ ₹42,699 ₹46,298
ಚಾಲಿ ₹34,181 ₹38,308
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹43,599 ₹53,672
ಸರಕು ₹42,009 ₹76,240
ಗೊರಬಲು ₹17,001 ₹35,009
ರಾಶಿ ₹36,500 ₹48,709
ಸಿದ್ದಾಪುರ ಅಡಿಕೆ ಧಾರಣೆ
ಬಿಳೆ ಗೊಟು ₹27,899 ₹32,399
ಕೆಂಪು ಗೋಟು ₹28,699 ₹36,979
ಕೋಕಾ ₹26,799 ₹32,299
ತಟ್ಟಿ ಬೆಟ್ಟೆ ₹37,519 ₹42,939
ರಾಶಿ ₹42,269 ₹46,599
ಚಾಲಿ ₹35,399 ₹37,600
ಶಿರಾ ಅಡಿಕೆ ಧಾರಣೆ
ಬೇರೆ ₹9,000 ₹47,000
ಯಲ್ಲಾಪುರ ಅಡಿಕೆ ಧಾರಣೆ
ಬಿಳೆ ಗೊಟು ₹24,899 ₹33,469
ಅಪಿ ₹51,800 ₹53,695
ಕೆಂಪು ಗೋಟು ₹25,019 ₹34,342
ಕೋಕಾ ₹18,899 ₹32,912
ತಟ್ಟಿ ಬೆಟ್ಟೆ ₹36,969 ₹45,419
ರಾಶಿ ₹42,182 ₹50,899
ಚಾಲಿ ₹34,699 ₹38,229
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.