AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WITT 2024: ಕರೋನಾದಿಂದ ಶಾಪಿಂಗ್ ವಿಧಾನ ಬದಲಾಗಿದೆ, ಆನ್​​ಲೈನ್​​​ ಶಾಪಿಂಗ್​​​ದೊಡ್ದ ಪಾತ್ರವನ್ನು ವಹಿಸಿದೆ: ತರುಣ್ ಅರೋರಾ

What India Thinks Today: ಟಿವಿ9 ನೆಟ್​​​ವರ್ಕ್​​​​ ಆಯೋಜಿಸಿರುವ 'ವಾಟ್ ಇಂಡಿಯಾ ಥಿಂಕ್ಸ್ ಟುಡೇ' ಶೃಂಗಸಭೆಯಲ್ಲಿ ಎಫ್‌ಎಂಸಿಜಿ ಕ್ಷೇತ್ರದ ಸವಾಲುಗಳು ಮತ್ತು ಭವಿಷ್ಯದ ಕುರಿತು ಝೈಡಸ್ ವೆಲ್ ನೆಸ್ ನ ಸಿಇಒ ತರುಣ್ ಅರೋರಾ ಮಾತನಾಡಿದರು. ಕಾರ್ಯಕ್ರಮವು ದೆಹಲಿಯ ಅಶೋಕ್​ ಹೋಟೆಲ್​​ನಲ್ಲಿ ನಡೆಯುತ್ತಿದೆ.

WITT 2024: ಕರೋನಾದಿಂದ ಶಾಪಿಂಗ್ ವಿಧಾನ ಬದಲಾಗಿದೆ, ಆನ್​​ಲೈನ್​​​ ಶಾಪಿಂಗ್​​​ದೊಡ್ದ ಪಾತ್ರವನ್ನು ವಹಿಸಿದೆ: ತರುಣ್ ಅರೋರಾ
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 26, 2024 | 3:33 PM

ಭಾರತದಲ್ಲಿ ಕೋವಿಡ್​​ನ ನಂತರ ಶಾಪಿಂಗ್​​​ ವ್ಯವಸ್ಥೆ ತುಂಬಾ ಬದಲಾಗಿದೆ. ಕೋವಿಡ್​​​ಗೂ ಮೊದಲು ತಮ್ಮ ತಿಂಗಳ ಖರ್ಚಿಗೆ ಅನುಗುಣವಾಗಿ ಜನ ತಿಂಗಳಿಗೊಮ್ಮೆ ಶಾಪಿಂಗ್​​​ ಮಾಡುತ್ತಿದ್ದರು. ಆದರೆ ಇದೀಗ ಬದಲಾಗಿದೆ, ಜನ ಆನ್​​​ಲೈನ್​​​​​ನತ್ತ ಮುಖ ಮಾಡಿದ್ದಾರೆ. ಆನ್‌ಲೈನ್ ಮಾರುಕಟ್ಟೆಯು ಸುಮಾರು ಒಂದು ದಶಕದ ಹಿಂದೆ ಅಭಿವೃದ್ಧಿಗೊಂಡಿತು. ಇದು ಕೋವಿಡ್​​​ ನಂತರ ದೊಡ್ದ ಪಾತ್ರವನ್ನು ವಹಿಸಿದೆ ಎಂದು ಝೈಡಸ್ ವೆಲ್ ನೆಸ್ ನ ಸಿಇಒ ತರುಣ್ ಅರೋರಾ (Tarun Arora) ಹೇಳಿದ್ದಾರೆ. ಅವರು ಟಿವಿ9 ನೆಟ್​​​ವರ್ಕ್​​​​ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಶೃಂಗಸಭೆಯಲ್ಲಿ ಎಫ್‌ಎಂಸಿಜಿ ಕ್ಷೇತ್ರದ ಸವಾಲುಗಳು ಮತ್ತು ಭವಿಷ್ಯದ ಕುರಿತು ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ತರುಣ್ ಅರೋರಾ ಅವರು ಸುದೀರ್ಘ ಚರ್ಚೆಯನ್ನು ನಡೆಸಿದ್ದಾರೆ. ಭಾರತದಲ್ಲಿ ಸರಕುಗಳ ಸಣ್ಣ ಪ್ಯಾಕೇಜಿಂಗ್‌ಗೆ ಬೇಡಿಕೆ ಹೆಚ್ಚುತ್ತಿದೆ. ಕೋವಿಡ್ ನಂತರ, ಪ್ರಪಂಚದಾದ್ಯಂತ ಹಣದುಬ್ಬರವು ವೇಗವಾಗಿ ಹೆಚ್ಚಾಯಿತು. ಈ ಕಾರಣದಿಂದಾಗಿ, ಪ್ರಪಂಚದಾದ್ಯಂತದ ಪೂರೈಕೆ ಸರಪಳಿಯು ಪರಿಣಾಮ ಬೀರಿತು. ಇದರ ಪರಿಣಾಮ ಇಡೀ ಪ್ರಪಂಚದ ಮೇಲೆ ಉಂಟಾಗಿದೆ.

ಹಣದುಬ್ಬರವು ಎಲ್ಲರ ಮೇಲೆ ಪರಿಣಾಮ ಬೀರಿತು, ಅದರಲ್ಲೂ ಕಡಿಮೆ ಆದಾಯದ ಗುಂಪಿನ ಜನರ ಮೇಲೆ ಹೆಚ್ಚು ಪರಿಣಾಮ ಬೀರಿತು. ಇದು ಜನರ ಬೇಡಿಕೆ ಮತ್ತು ಖರೀದಿ ಮಾದರಿಗಳ ಮೇಲೂ ಪರಿಣಾಮ ಬೀರಿದೆ. ಹಣದುಬ್ಬರದಿಂದಾಗಿ ಗ್ರಾಮೀಣ ಪ್ರದೇಶದ ಬೇಡಿಕೆಯ ಮೇಲೆ ಪರಿಣಾಮ ಉಂಟು ಮಾಡಿದೆ.

ಇದನ್ನೂ ಓದಿ: ಹಾಲು, ರಿಯಲ್ ಎಸ್ಟೇಟ್, ಬ್ಯೂಟಿ- ಗಮನ ಸೆಳೆದಿವೆ ಈ ಮೂರು ಕ್ಷೇತ್ರಗಳ ಭಾರತೀಯ ಸ್ಟಾರ್ಟಪ್​ಗಳು

ಇದೀಗ ದೇಶದ ಆರ್ಥಿಕತೆ ಏರುತ್ತಿದೆ, ಭಾರತದ ಬದಲಾವಣೆ ಕಡೆ ಸಾಗುತ್ತಿದೆ. ಆನ್​​ಲೈನ್​​​ ಶಾಪಿಂಗ್​​ನಿಂದ ಗ್ರಾಮೀಣ ಜನರು ತಮ್ಮ ವೆಚ್ಚವನ್ನು ಕಡಿಮೆ ಮಾಡುತ್ತಿದ್ದಾರೆ. ದೊಡ್ಡ ಪ್ಯಾಕೆಟ್‌ಗಳ ಬದಲಿಗೆ ಸಣ್ಣ ಪ್ಯಾಕೆಟ್‌ಗಳ ಸರಕುಗಳನ್ನು ಖರೀದಿಸುವುದು. ಇಂತಹ ಪರಿಸ್ಥಿತಿಯಲ್ಲಿ ಇ-ಕಾಮರ್ಸ್, ಆನ್‌ಲೈನ್ ಮತ್ತು ಆಫ್‌ಲೈನ್ ವಹಿವಾಟಿನಿಂದಾಗಿ ಅವರ ವ್ಯಾಪ್ತಿ ಹೆಚ್ಚುತ್ತಿದೆ, ಆದರೆ ದೇಶದಲ್ಲಿ ಸರಕುಗಳ ಬಳಕೆ ಕಡಿಮೆಯಾಗುತ್ತಿದೆ ಎಂದರು.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:28 pm, Mon, 26 February 24

ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ