Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀಪೇಯ್ಡ್ ಪ್ಲಾನ್​ನಲ್ಲಿ ಮೊದಲ ಬಾರಿಗೆ ಉಚಿತ ನೆಟ್​ಫ್ಲಿಕ್ಸ್ ಸಬ್ಸ್​ಕ್ರಿಪ್ಷನ್; ರಿಲಾಯನ್ಸ್ ಜಿಯೋದಲ್ಲಿ ಭರ್ಜರಿ ಆಫರ್

Reliance Jio and Netflix: ರಿಲಾಯನ್ಸ್ ಜಿಯೋ ಮತ್ತು ನೆಟ್​ಫ್ಲಿಕ್ಸ್ ನಡುವಿನ ಒಪ್ಪಂದದ ಭಾಗವಾಗಿ ಜಿಯೋದ ಎರಡು ಪ್ರೀಪೇಯ್ಡ್ ಪ್ಲಾನ್​ಗಳಲ್ಲಿ ಉಚಿತ ನೆಟ್​ಫ್ಲಿಕ್ಸ್ ಸಬ್​ಸ್ಕ್ರಿಪ್ಷನ್ ಅನ್ನು ಒದಗಿಸಲಾಗಿದೆ. 1,099 ರೂ ಮತ್ತು 1,499 ರೂಗಳ ಈ ಎರಡೂ ಪ್ಲಾನ್​ಗಳು 84 ದಿನಗಳ ವ್ಯಾಲಿಡಿಟಿ ಹೊಂದಿವೆ.

ಪ್ರೀಪೇಯ್ಡ್ ಪ್ಲಾನ್​ನಲ್ಲಿ ಮೊದಲ ಬಾರಿಗೆ ಉಚಿತ ನೆಟ್​ಫ್ಲಿಕ್ಸ್ ಸಬ್ಸ್​ಕ್ರಿಪ್ಷನ್; ರಿಲಾಯನ್ಸ್ ಜಿಯೋದಲ್ಲಿ ಭರ್ಜರಿ ಆಫರ್
ರಿಲಾಯನ್ಸ್ ಜಿಯೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 20, 2023 | 4:15 PM

ನವದೆಹಲಿ, ಆಗಸ್ಟ್ 20: ರಿಲಾಯನ್ಸ್ ಜಿಯೋ ಸಂಸ್ಥೆ ತನ್ನ ಎರಡು ಪ್ರೀಪೇಡ್ ಪ್ಲಾನ್​ನಲ್ಲಿ ಉಚಿತ ನೆಟ್​ಫ್ಲಿಕ್ಸ್ ಚಂದಾದಾರಿಕೆ ಸೇವೆ (Netflix subscription) ಒದಗಿಸುತ್ತಿದೆ. 1,099 ರೂ ಮತ್ತು 1,499 ರೂ ಪ್ಲಾನ್​ನಲ್ಲಿ ಜಿಯೋ ಬಳಕೆದಾರರು 84 ದಿನಗಳ ಕಾಲ ನೆಟ್​ಫ್ಲಿಕ್ಸ್ ಸಬ್​ಸ್ಕ್ರಿಪ್ಷನ್ ಅನ್ನು ಉಚಿತವಾಗಿ ಕೊಡುತ್ತಿದೆ. ಅತ್ಯಂತ ಜನಪ್ರಿಯ ಎಂಟರ್ಟೈನ್ಮೆಂಟ್ ಒಟಿಟಿಯಾದ ನೆಟ್​ಫ್ಲಿಕ್ಸ್​ನ ಸಬ್​ಸ್ಕ್ರಿಪ್ಷನ್ ಅನ್ನು ಪ್ರೀಪೇಯ್ಡ್ ಗ್ರಾಹಕರಿಗೆ ಒದಗಿಸುತ್ತಿರುವುದು ಇದೇ ಮೊದಲು. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಇದ್ದ ಈ ಸೌಲಭ್ಯ ಪ್ರೀಪೇಯ್ಡ್ ಗ್ರಾಹಕರಿಗೂ ಸಿಕ್ಕಿದೆ. ಈ ನೆಟ್​ಫ್ಲಿಕ್ಸ್ ಆಫರ್ ಮೇಲೆ ತಿಳಿಸಿದ ಎರಡು ಪ್ಲಾನ್​ಗಳಿಂದ ಮಾತ್ರ ಸಿಗುತ್ತಿದೆ. ಅ ಎರಡೂ ಪ್ಲಾನ್​ಗಳು 84 ದಿನಗಳ ವ್ಯಾಲಿಡಿಟಿ ಪೀರಿಯಡ್ ಹೊಂದಿವೆ. ನೆಟ್​ಫ್ಲಿಕ್ಸ್​ನ ಮಾಸಿಕ ಸಬ್ಸ್​ಕ್ರಿಪ್ಷನ್ 149 ರೂ ಇದೆ.

1,099 ರೂ ಜಿಯೋ ಪ್ಲಾನ್

ರಿಲಾಯನ್ಸ್ ಜಿಯೋದ 1,099 ರೂಗಳ ಪ್ರೀಪೇಯ್ಡ್ ಪ್ಲಾನ್ 84 ದಿನಗಳ ಅವಧಿಯದ್ದಾಗಿದ್ದು ಅನ್​ಲಿಮಿಟೆಡ್ 5ಜಿ ಡಾಟಾ ಮತ್ತು ವಾಯ್ಸ್ ಕಾಲ್ ಆಫರ್ ಮಾಡುತ್ತದೆ. ದಿನಕ್ಕೆ 2ಜಿಬಿಯಷ್ಟು ಡಾಟಾ ಬಳಕೆಯ ಅವಕಾಶ ಇರುತ್ತದೆ. ಜೊತೆಗೆ ತಿಂಗಳಿಗೆ 149 ರೂ ಮೌಲ್ಯದ ನೆಟ್​ಫ್ಲಿಕ್ಸ್ ಸಬ್​ಸ್ಕ್ರಿಪ್ಷನ್ ಒದಗಿಸುತ್ತದೆ.

1,499 ರೂ ಜಿಯೋ ಪ್ಲಾನ್

1,499 ರೂಗಳ ಜಿಯೋ ಪ್ರೀಪೇಯ್ಡ್ ಪ್ಲಾನ್​ನಲ್ಲಿ ಮಾಸಿಕ 199 ರೂಗಳ ನೆಟ್​ಫ್ಲಿಕ್ಸ್ ಸಬ್​ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ. 84 ದಿನಗಳ ವ್ಯಾಲಿಡಿಟಿ ಇದ್ದು ದಿನಕ್ಕೆ 3ಜಿಬಿಯಷ್ಟು ಡಾಟಾ ಒದಗಿಸುತ್ತದೆ.

ಇದನ್ನೂ ಓದಿ: Family Business: ಮುಂದಿನ ಪೀಳಿಗೆ ನಾಯಕ ಸುದರ್ಶನ್ ವೇಣು, ಉದಯೋನ್ಮುಖ ಮಹಿಳಾ ಉದ್ಯಮಿ ರೋಷನಿ ನಾದರ್​ಗೆ ಪ್ರಶಸ್ತಿ

ನೆಟ್​ಫ್ಲಿಕ್ಸ್ ಮತ್ತು ರಿಲಾಯನ್ಸ್ ಜಿಯೋ ಮಧ್ಯೆ ವ್ಯಾವಹಾರಿಕ ಹೊಂದಾಣಿಕೆ ಆಗಿದ್ದರಿಂದ ಜಿಯೋ ಪ್ರೀಪೇಡ್ ಪ್ಲಾನ್​ನಲ್ಲಿ ನೆಟ್​ಫ್ಲಿಕ್ಸ್ ಚಂದಾದಾರಿಕೆಯನ್ನು ಉಚಿತವಾಗಿ ಕೊಡಲಾಗುತ್ತಿದೆ.

ಹೋಳಿ ಹಬ್ಬದಂದೇ ಚಂದ್ರಗ್ರಹಣ; ಈ 4 ರಾಶಿಗೆ ಹೆಜ್ಜೆಹೆಜ್ಜೆಗೂ ಕಂಟಕ..!
ಹೋಳಿ ಹಬ್ಬದಂದೇ ಚಂದ್ರಗ್ರಹಣ; ಈ 4 ರಾಶಿಗೆ ಹೆಜ್ಜೆಹೆಜ್ಜೆಗೂ ಕಂಟಕ..!
ಹೋಳಿ ಹಬ್ಬದಂದು ಈ ವಸ್ತು ದಾನ ಮಾಡಬೇಡಿ
ಹೋಳಿ ಹಬ್ಬದಂದು ಈ ವಸ್ತು ದಾನ ಮಾಡಬೇಡಿ
ಹೋಳಿ ಹಬ್ಬಕ್ಕೆ ಈ ಖಾದ್ಯಗಳನ್ನು ತಯಾರಿಸಿ
ಹೋಳಿ ಹಬ್ಬಕ್ಕೆ ಈ ಖಾದ್ಯಗಳನ್ನು ತಯಾರಿಸಿ
ಹೋಳಿ ಸಂಭ್ರಮದಲ್ಲಿ ಮಿಂದೆದ್ದ ಐಪಿಎಲ್ ಸ್ಟಾರ್​ಗಳು
ಹೋಳಿ ಸಂಭ್ರಮದಲ್ಲಿ ಮಿಂದೆದ್ದ ಐಪಿಎಲ್ ಸ್ಟಾರ್​ಗಳು

‘ನಮ್ಮ ಬಳಕೆದಾರರಿಗೆ ವಿಶ್ವದರ್ಜೆಯ ಸೇವೆಗಳನ್ನು ಕೊಡಲು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಪ್ರೀಪೇಡ್ ಪ್ಲಾನ್​ನಲ್ಲಿ ನೆಟ್​ಫ್ಲಿಕ್ಸ್ ಆಫರ್ ಮಾಡಿದ್ದೇವೆ’ ಎಂದು ಜಿಯೋ ಪ್ಲಾಟ್​ಫಾರ್ಮ್ಸ್ ಲಿ ಸಂಸ್ಥೆಯ ಸಿಇಒ ಕಿರಣ್ ಥಾಮಸ್ ಹೇಳಿದ್ದಾರೆ.

ಇದನ್ನೂ ಓದಿ: 3 ವರ್ಷಗಳಿಂದ ಮಲ್ಟಿಬ್ಯಾಗರ್ ಆದ ಬಜಾಬ್ ಫೈನಾನ್ಸ್; ಷೇರುಮೌಲ್ಯದ ಜೊತೆಗೆ ಠೇವಣಿಗಳೂ ಅಗಾಧ ಬೆಳವಣಿಗೆ

‘ಹಲವು ವರ್ಷಗಳಲ್ಲಿ ನಾವು ಭಾರತದ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಹಲವು ಸ್ಥಳೀಯ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳು ಹಾಗೂ ಚಲನಚಿತ್ರಗಳನ್ನು ನಿರ್ಮಿಸಿದ್ದೇವೆ… ಜಿಯೋದೊಂದಿಗೆ ನಮ್ಮ ಹೊಂದಾಣಿಕೆಯಿಂದಾಗಿ ಹೆಚ್ಚಿನ ಗ್ರಾಹಕರಿಗೆ ನಮ್ಮ ಕಾರ್ಯಕ್ರಮಗಳು ತಲುಪಲು ಸಾಧ್ಯವಾಗುತ್ತದೆ’ ಎಂದು ನೆಟ್​ಫ್ಲಿಕ್ಸ್​ನ ಟೋನಿ ಝಮೆಕೋವಸ್ಕಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Sun, 20 August 23

Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ