ಯಮನಂತೆ ಬಂದ ಕಾಂಕ್ರಿಟ್ ಲಾರಿ, ಸ್ಥಳದಲ್ಲೇ ಪ್ರಾಣ ಬಿಟ್ಟ ವ್ಯಕ್ತಿ
ಬೆಂಗಳೂರು: ಕಾಂಕ್ರಿಟ್ ಲಾರಿ ಹರಿದು ಲಾಲ್ ಬಹದ್ದೂರ್ ಎಂಬ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಗರದ ಸಂಭ್ರಮ ಕಾಲೇಜು ಬಳಿ ನಡೆದಿದೆ. ಆತ ಬೆಳಗ್ಗೆ ಹನ್ನೊಂದುವರೆ ಸುಮಾರಿಗೆ ಎಂದಿನಂತ ಕೆಲಸಕ್ಕೆ ಹೋರಟಿದ್ದ. ಆದರೆ ಇದೇ ಸಮಯಕ್ಕೆ ಯಮನಂತೆ ಬಂದ ಕಾಂಕ್ರಿಟ್ ಲಾರಿ ಲಾಲ್ ಬಹದ್ದೂರ್ ನ ತಲೆಯ ಮೇಲೆ ಹರಿದಿದೆ. ಈ ಪರಿಣಾಮ ವ್ಯಕ್ತಿ ಸ್ಥಳದಲ್ಲೆ ಮೃತ ಪಟ್ಟಿದ್ದಾನೆ. ಈ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

Updated on:Sep 25, 2019 | 12:20 PM
Share
ಬೆಂಗಳೂರು: ಕಾಂಕ್ರಿಟ್ ಲಾರಿ ಹರಿದು ಲಾಲ್ ಬಹದ್ದೂರ್ ಎಂಬ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಗರದ ಸಂಭ್ರಮ ಕಾಲೇಜು ಬಳಿ ನಡೆದಿದೆ. ಆತ ಬೆಳಗ್ಗೆ ಹನ್ನೊಂದುವರೆ ಸುಮಾರಿಗೆ ಎಂದಿನಂತ ಕೆಲಸಕ್ಕೆ ಹೋರಟಿದ್ದ. ಆದರೆ ಇದೇ ಸಮಯಕ್ಕೆ ಯಮನಂತೆ ಬಂದ ಕಾಂಕ್ರಿಟ್ ಲಾರಿ ಲಾಲ್ ಬಹದ್ದೂರ್ ನ ತಲೆಯ ಮೇಲೆ ಹರಿದಿದೆ. ಈ ಪರಿಣಾಮ ವ್ಯಕ್ತಿ ಸ್ಥಳದಲ್ಲೆ ಮೃತ ಪಟ್ಟಿದ್ದಾನೆ. ಈ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.
Published On - 6:18 pm, Mon, 23 September 19
Related Stories
ಯಶ್ ತಾಯಿ ಮಾಡಿದ ಆರೋಪ ತಳ್ಳಿಹಾಕಿದ ಪಿಡಿಒ ನಟರಾಜ್; ವಿಡಿಯೋ ನೋಡಿ..
ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 70ಕ್ಕೂ ಹೆಚ್ಚು ಗೋವು ರಕ್ಷಣೆ
ರೆಸಾರ್ಟ್ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!
ಮಹಿಳೆ ಅಕ್ರಮ ಸಂಬಂಧ ಪ್ರಕರಣದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಪೊಲೀಸರು
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಪಾಕ್ ಸ್ಪಿನ್ನರ್ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ವಿಧಾನಸಭೆಯಲ್ಲಿ ಪೆನ್ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಮಾರಿಕಾಂಬೆ ದರ್ಶನ ಪಡೆದ ರಾಶಿಕಾ ಶೆಟ್ಟಿ
ನಟಿ ರಿತನ್ಯಾಗೆ ಪುಣಾಣಿ ಅಭಿಮಾನಿಯ ಪ್ರಪೋಸ್
ಹೊತ್ತಿ ಉರಿದ ಥಾರ್ ಜೀಪ್: ಪ್ರಯಾಣಿಕರು ಗ್ರೇಟ್ ಎಸ್ಕೇಪ್
ತಾಯಿ ಜೊತೆ ಓಡೋಗಿ 10 ವರ್ಷಗಳ ಬಳಿಕ ಊರಿಗೆ ಬಂದವನನ್ನ ಭೀಕರ ಹತ್ಯೆಗೈದ ಪುತ್ರ
ಮುಸ್ಲಿಮರಿಗಾಗಿ ಸಿದ್ದು ಸರ್ಕಾರ ಏನ್ ಬೇಕಾದ್ರೂ ಮಾಡತ್ತೆ: ಯತ್ನಾಳ್
ಹಾಡಹಗಲೇ ನಂದಿನಿ ಶಾಪ್ಗೆ ಕನ್ನ: ಕಳ್ಳನ ಕರಾಮತ್ತು ಸಿಸಿಟಿವಿಲಿ ಸೆರೆ
