AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BJP Candidates List: ಬಿಜೆಪಿ ಅಭ್ಯರ್ಥಿಗಳ ಪಟ್ಟಿ, ಈ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ, ಕೆಲವು ಹಾಲಿ ಶಾಸಕರಿಗೆ ಶಾಕ್!

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆಯಾಗಿದ್ದು, 52 ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.

BJP Candidates List: ಬಿಜೆಪಿ ಅಭ್ಯರ್ಥಿಗಳ ಪಟ್ಟಿ, ಈ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ, ಕೆಲವು ಹಾಲಿ ಶಾಸಕರಿಗೆ ಶಾಕ್!
ಸಾಂದರ್ಭಿಕ ಚಿತ್ರ
Rakesh Nayak Manchi
|

Updated on:Apr 11, 2023 | 10:27 PM

Share

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಬಿಜೆಪಿಯಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ (BJP Candidates List) ಬಿಡುಗಡೆಯಾಗಿದ್ದು, 52 ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಇನ್ನು ಕೆಲವರಿಗೆ ಟಿಕೆಟ್ ಮಿಸ್ ಆಗಿದೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲಾಗಿದ್ದು, ಸುಮಾರು 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಹಾಗಿದ್ದರೆ ಬಿಜೆಪಿ ಬಿಡುಗಡೆ ಮಾಡಿರುವ 189 ಅಭ್ಯರ್ಥಿಗಳ ಪೈಕಿ ಈ ಬಾರಿ ಕಾಣಿಸಿಕೊಂಡ ಹೊಸ ಅಭ್ಯರ್ಥಿಗಳು ರ್ಯಾರ್ಯಾರು? ಮತ್ತು ಟಿಕೆಟ್ ತಪ್ಪಿದ ನಾಯಕರ ಯಾರ್ಯಾರು? ಇಲ್ಲಿದೆ ನೋಡಿ.

ವಿವಿಧ ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಜೆಪಿ

ಬೆಳಗಾವಿ ಉತ್ತರ – ರವಿ ಪಾಟೀಲ

ಸವದತ್ತಿ- ಶ್ರೀಮತಿ ರತ್ನ ಮಹಾಮನಿ

ಚಿತ್ತಾಪುರ -ಮಣಿಕಂಠ

ಚಿಂಚೊಳ್ಳಿ- ಅವಿನಾಶ್ ಜಾಧವ್

ಶಿರಹಟ್ಟಿ- ಚಂದ್ರು ಲಮಾಣಿ

ರಾಮದುರ್ಗ- ಎಸ್ ಸರ್ ಚಿಕ್ಕರೇವಣ್ಣ

ಹಡಗಲಿ- ಕೃಷ್ಣ ನಾಯಕ್

ವಿಜಯನಗರ – ಸಿದ್ಧಾರ್ಥ ಸಿಂಗ್

ಸಿರಗುಪ್ಪ -ಸೋಮಲಿಂಗಪ್ಪ

ಹೊಸದುರ್ಗಾ- ಲಿಂಗಮೋರ್ತಿ

ಹರಿಹರ- ಬಿ.ಪಿ ಹರೀಶ್

ಶಿಕಾರಿಪುರ- ಬಿವೈ ವಿಜಯೇಂದ್ರ

ಕುಂದಾಪುರ- ಕಿರಣ್ ಕುಮಾರ್

ಉಡುಪಿ- ಯಶ್ ಪಾಲ್ ಸುವರ್ಣ

ಕುಣಿಗಲ್- ಕೃಷ್ಣ ಕುಮಾರ್

ಶಿರಾ- ರಾಜೇಶ್ ಗೌಡ

ಮಧುಗಿರಿ- ಎಲ್ .ಸಿ ನಾಗರಾಜ್

ಬಾಗೇಪಲ್ಲಿ -ಎಸ್ ಸಿ ಮುನಿರಾಜ್

ಮುಳಬಾಗಿಲು- ಸೀಗೇಹಳ್ಳಿ ಸುಂದರ್

ಬ್ಯಾಟರಾಯನಪುರ- ತಮ್ಮೇಶ್ ಗೌಡ

ಪುಲಿಕೇಶಿನಗರ- ಮುರುಳಿ

ಸರ್ವಜ್ಥನಗರ- ಪದ್ಮನಾಭ ರಡ್ಡಿ

ಶಾಂತಿ ನಗರ- ಶಿವಕುಮಾರ್

ಶಿವಾಜಿ ನಗರ- ಎನ್ ಚಂದ್ರ

ಚಾಮರಾಜ್ ಪೇಟೆ – ಭಾಸ್ಕರ್ ರಾವ್

ಜಯನಗರ -ಸಿ ಕೆ ರಾಮಮೂರ್ತಿ

ಆನೆಕಲ್- ಹುಲ್ಲಹಳ್ಳಿ ಶ್ರೀನಿವಾಸ್

ದೊಡ್ಡಬಳ್ಳಾಪುರ- ಧೀರಜ್

ರಾಮನಗರ- ಗೌತಮ ಗೌಡ

ಮಾಗಡಿ- ಪ್ರಸಾದ್ ಗೌಡ

ಮಂಡ್ಯ- ಅಶೋಕ್ ಜೈರಾಮ್

ನಾಗಮಂಗಲ – ಶಿವರಾಮೇಗೌಡ ಪತ್ನಿಗೆ ಟಿಕೆಟ್

ಅರಕಲಗೂಡು- ಯೋಗಾ ರಮೇಶ್

ಸಕಲೇಶ್ ಪುರ- ಸಿಮೆಂಟ್ ಮಂಜು

ಪುತ್ತೂರು- ಆಶಾ ತಿಮ್ಮಪ್ಪ

ಸುಳ್ಯ- ಭಾಗೀರಥಿ ಮುರುಳ್ಯ

ಪಿರಿಯಾಪಟ್ಟಣ- ವಿಜಯಶಂಕರ್

ಚಾಮುಂಡೇಶ್ವರಿ- ಕವೀಶ್ ಗೌಡ

ಹನೂರು- ಪ್ರೀತಮ್ ನಾಗಪ್ಪ

ಟಿಕೆಟ್ ತಪ್ಪಿದ ಬಿಜೆಪಿ ನಾಯಕರ ಹೆಸರು

ಗೂಳಿಹಟ್ಟಿ ಶೇಖರ್ – ಹೊಳಲ್ಕೆರೆ ಕ್ಷೇತ್ರ

ಮುದ್ದಹನುಮೇಗೌಡಗೆ – ಕುಣಿಗಲ್ ಕ್ಷೇತ್ರ

ಶಾಸಕ ಲಾಲಾಜಿ‌ ಮೆಂಡನ್ – ಕಾಪು ಕ್ಷೇತ್ರ

ಹಾಲಿ ಶಾಸಕ ಮಟಂದೂರ್ – ಪುತ್ತುರು ಕ್ಷೇತ್ರ

ಎಸ್ ಅಂಗಾರ- ಸುಳ್ಯ ಕ್ಷೇತ್ರ

ಟಿಕೆಟ್ ಮಿಸ್ ಆದ ಹಾಲಿ ಶಾಸಕರು

ಗೂಳಿಹಟ್ಟಿ ಶೇಖರ್ (ಹೊಸದುರ್ಗ ಕ್ಷೇತ್ರ), ಅನಿಲ್ ಬೆನಕೆ (ಬೆಳಗಾವಿ ಉತ್ತರ), ಸಂಜೀವ ಮಠಂದೂರು (ಪುತ್ತೂರು), ಲಾಲಾಜಿ ಮೆಂಡನ್ (ಕಾಪು), ರಘುಪತಿ ಭಟ್ (ಉಡುಪಿ), ಹಾಲಾಡಿ ಶ್ರೀನಿವಾಸ ಶೆಟ್ಟಿ (ಕುಂದಾಪುರ), ರಾಮಣ್ಣ ಲಮಾಣಿ ( ಶಿರಹಟ್ಟಿ)

Published On - 10:21 pm, Tue, 11 April 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ