AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಯನಾತಾರಾ ಹಾಗೂ ವಿಘ್ನೇಶ್ ಪೈಕಿ ಶ್ರೀಮಂತ ಯಾರು? ಇಲ್ಲಿದೆ ವಿವರ  

ವಿಘ್ನೇಶ್ ಹಾಗೂ ನಯನಾತಾರಾ ಅವರ ಒಟ್ಟೂ ಆಸ್ತಿ 215 ಕೋಟಿ ರೂಪಾಯಿ. ನಯನತಾರಾ ಅವರ ಆಸ್ತಿ 165 ಕೋಟಿ ರೂಪಾಯಿ ಆದರೆ, ವಿಘ್ನೇಶ್ ಶಿವನ್ ಆಸ್ತಿ 50 ಕೋಟಿ ರೂಪಾಯಿ. ವಿಘ್ನೇಶ್​ಗಿಂತ ನಯನತಾರಾ ಹೆಚ್ಚು ಶ್ರೀಮಂತರು. ಪತಿಗಿಂತ ನಯನತಾರಾಗೆ ಹೆಚ್ಚು ಜನಪ್ರಿಯತೆ ಇದೆ.

ನಯನಾತಾರಾ ಹಾಗೂ ವಿಘ್ನೇಶ್ ಪೈಕಿ ಶ್ರೀಮಂತ ಯಾರು? ಇಲ್ಲಿದೆ ವಿವರ  
ನಯನಾತಾರಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 18, 2024 | 8:18 AM

Share

ನಟಿ ನಯನತಾರಾಗೆ ಇಂದು (ನವೆಂಬರ್ 18) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್​ಗಳು ಬರುತ್ತಿವೆ. ಇತ್ತೀಚೆಗೆ ಅವರು ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಧನುಷ್ ಹಾಡನ್ನು ಬಳಕೆ ಮಾಡಿದ ವಿಚಾರಕ್ಕೆ ಸಂಬಂಧಿಸಿ ಅವರು ನಯನಾತಾರಾಗೆ ನೋಟಿಸ್ ಕಳುಹಿಸಿದ್ದಾರೆ. ಈ ಬಗ್ಗೆ ಅವರು ಓಪನ್ ಲೆಟರ್ ಬರೆದಿದ್ದಾರೆ. ಸದ್ಯ ವಿಘ್ನೇಶ್ ಶಿವನ್ ಜೊತೆ ಮದುವೆ ಆಗಿ ನಯನತಾರಾ ಹಾಯಾಗಿದ್ದಾರೆ. ಹಾಗಾದರೆ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು? ಆ ಬಗ್ಗೆ ಇಲ್ಲಿದೆ ವಿವರ.

ವಿಘ್ನೇಶ್ ಹಾಗೂ ನಯನಾತಾರಾ ಅವರ ಒಟ್ಟೂ ಆಸ್ತಿ 215 ಕೋಟಿ ರೂಪಾಯಿ. ನಯನತಾರಾ ಅವರ ಆಸ್ತಿ 165 ಕೋಟಿ ರೂಪಾಯಿ ಆದರೆ, ವಿಘ್ನೇಶ್ ಶಿವನ್ ಆಸ್ತಿ 50 ಕೋಟಿ ರೂಪಾಯಿ. ವಿಘ್ನೇಶ್​ಗಿಂತ ನಯನತಾರಾ ಹೆಚ್ಚು ಶ್ರೀಮಂತರು. ಪತಿಗಿಂತ ನಯನತಾರಾಗೆ ಹೆಚ್ಚು ಜನಪ್ರಿಯತೆ ಇದೆ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.

ನಯನತಾರಾ ಅವರು ದಕ್ಷಿಣ ಭಾರತದ ಖ್ಯಾತ ನಟಿ. ಅವರಿಗೆ ಬಾಲಿವುಡ್​ನಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ‘ಜವಾನ್’ ಸಿನಿಮಾದಲ್ಲಿ ಶಾರುಖ್ ಜೊತೆ ನಟಿಸಿ ಅವರು ಖ್ಯಾತಿ ಪಡೆದರು. ಅವರು ಪ್ರತಿ ಚಿತ್ರಕ್ಕೆ 10 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಬ್ರ್ಯಾಂಡ್ ಪ್ರಚಾರಕ್ಕೆ 5 ಕೋಟಿ ರೂಪಾಯಿ ಪಡೆಯುತ್ತಾರೆ. ನಯನತಾರಾ ಹಲವು ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ಇದರ ಬೆಲೆ 100 ಕೋಟಿ ರೂಪಾಯಿ ದಾಟಿದೆ. ಅವರು ಹೈದರಾಬಾದ್​ನಲ್ಲೂ ಮನೆ ಹೊಂದಿದ್ದು, 15 ಕೋಟಿ ರೂಪಾಯಿ ಇದರ ಬೆಲೆ ಎನ್ನಲಾಗಿದೆ. ಅವರು ಚೆನ್ನೈನಲ್ಲಿ 4 ಬಿಎಚ್​ಕೆ ಮನೆ ಹೊಂದಿದ್ದಾರೆ. ಕೇರಳದಲ್ಲೂ ಅವರಿಗೆ ಮನೆ ಇದೆ. ಅವರು ಖಾಸಗಿ ಜೆಟ್ ಖರೀದಿ ಮಾಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ಇದನ್ನೂ ಓದಿ: ಪ್ರಭುದೇವ ಮದುವೆ ಆಗಲು ನಯನತಾರಾ ಹೊರಟಾಗ; ಕೋರ್ಟ್ ಮೆಟ್ಟಿಲೇರಿತ್ತು ಪ್ರಕರಣ

ವಿಘ್ನೇಶ್ ಶಿವನ್ ಅವರು ಗೀತ ಸಾಹಿತಿ ಕೂಡ ಹೌದು. ಪ್ರತಿ ಹಾಡಿಗೆ ಅವರು 1ರಿಂದ 3 ಲಕ್ಷ ರೂಪಾಯಿ ಪಡೆಯುತ್ತಾರೆ. ಅವರು ಸಿನಿಮಾ ನಿರ್ದೇಶನಕ್ಕೆ ಕೋಟಿ ಪಡೆಯುತ್ತಾರೆ. ಅವರು ತಮ್ಮದೇ ಮನೆ ಹೊಂದಿದ್ದಾರೆ. ವಿಘ್ನೇಶ್ ಶಿವನ್ ಅವರು ನಿರ್ದೇಶಕರಾಗಿ ಗುರುತಿಸಿಕೊಂಡರೆ, ನಯನಾತಾರಾ ನಟಿ ಆಗಿ ಜನಪ್ರಿಯತೆ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ
ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ
ಬೆಂಗಳೂರಿನಲ್ಲಿ ದಿಢೀರ್ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!
ಬೆಂಗಳೂರಿನಲ್ಲಿ ದಿಢೀರ್ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!
ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್
ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್