AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್ ಹಿಟ್ ಕೊರಿಯನ್ ಸೀರಿಸ್​ಗೆ ಸೀಕ್ವೆಲ್; ‘ಸ್ಕ್ವಿಡ್ ಗೇಮ್ 2’ ಪ್ರಸಾರ ದಿನಾಂಕ ರಿವೀಲ್

ಮೊದಲ ಸೀಸನ್ 2021ರ ಸೆಪ್ಟೆಂಬರ್​ನಲ್ಲಿ ಪ್ರಸಾರ ಕಂಡಿತ್ತು. ಮೊದಲ ಸೀಸನ್ ಕೊನೆಯಲ್ಲಿ ಎರಡನೇ ಸೀಸನ್​ಗೆ ಲಿಂಕ್ ನೀಡಲಾಗಿತ್ತು. ಮೂರು ವರ್ಷಗಳ ಬಳಿಕ ಇದಕ್ಕೆ ಎರಡನೇ ಸೀಸನ್ ಬರುತ್ತಿದೆ. ಫೈನಲ್ ಸೀಸನ್ 2025ರಲ್ಲಿ ಪ್ರಸಾರ ಕಾಣಲಿದೆ.

ಸೂಪರ್ ಹಿಟ್ ಕೊರಿಯನ್ ಸೀರಿಸ್​ಗೆ ಸೀಕ್ವೆಲ್; ‘ಸ್ಕ್ವಿಡ್ ಗೇಮ್ 2’ ಪ್ರಸಾರ ದಿನಾಂಕ ರಿವೀಲ್
ಸೂಪರ್ ಹಿಟ್ ಕೊರಿಯನ್ ಸೀರಿಸ್​ಗೆ ಸೀಕ್ವೆಲ್; ‘ಸ್ಕ್ವಿಡ್ ಗೇಮ್ 2’ ಪ್ರಸಾರ ದಿನಾಂಕ ರಿವೀಲ್
ರಾಜೇಶ್ ದುಗ್ಗುಮನೆ
|

Updated on: Aug 02, 2024 | 10:36 AM

Share

ಸೂಪರ್ ಹಿಟ್ ಕೊರಿಯನ್ ಸೀರಿಸ್ ‘ಸ್ಕ್ವಿಡ್ ಗೇಡ್’ ದೊಡ್ಡ ಯಶಸ್ಸು ಕಂಡಿತ್ತು. ಇದು ಇಂಗ್ಲಿಷ್​ಗೂ ಡಬ್​ ಆಗಿ ಪ್ರಸಾರ ಕಂಡಿತ್ತು. ಈಗ ಈ ಸೀರಿಸ್​ಗೆ ಸೀಕ್ವೆಲ್ ಬರುತ್ತಿದೆ. ಡಿಸೆಂಬರ್ 26ರಂದು ‘ಸ್ಕ್ವಿಡ್ ಗೇಮ್ 2’ ರಿಲೀಸ್ ಆಗಲಿದೆ. ಈ ಬಗ್ಗೆ ನೆಟ್​ಫ್ಲಿಕ್ಸ್ ಕಡೆಯಿಂದ ಘೋಷಣೆ ಆಗಿದೆ. ವಿಶೇಷ ಎಂದರೆ ‘ಸ್ಕ್ವಿಡ್ ಗೇಮ್ 3’ ಸೀರಿಸ್ ಕೂಡ ಬರಲಿದ್ದು, 2025ರಲ್ಲಿ ಅದನ್ನು ನಿರೀಕ್ಷಿಸಬಹುದು.

ಮೊದಲ ಸೀಸನ್ 2021ರ ಸೆಪ್ಟೆಂಬರ್​ನಲ್ಲಿ ಪ್ರಸಾರ ಕಂಡಿತ್ತು. ಮೊದಲ ಸೀಸನ್ ಕೊನೆಯಲ್ಲಿ ಎರಡನೇ ಸೀಸನ್​ಗೆ ಲಿಂಕ್ ನೀಡಲಾಗಿತ್ತು. ಮೂರು ವರ್ಷಗಳ ಬಳಿಕ ಇದಕ್ಕೆ ಎರಡನೇ ಸೀಸನ್ ಬರುತ್ತಿದೆ. ಫೈನಲ್ ಸೀಸನ್ 2025ರಲ್ಲಿ ಪ್ರಸಾರ ಕಾಣಲಿದೆ. ಹ್ವಾಂಗ್ ಡಾಂಗ್ ಹ್ಯೂಕ್ ಇದನ್ನು ನಿರ್ದೇಶಿಸಿದ್ದಾರೆ.

ಕೊರಿಯನ್ ಸ್ಟಾರ್ ಲೀ ಜುಂಗ್ ಜೀ ಅವರು ಈ ಸೀರಿಸ್​ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲೇ ಬ್ಯುಂಗ್ ಹುನ್ ರಹಸ್ಯ ಪಾತ್ರ ಫ್ರಂಟ್​ಮ್ಯಾನ್ ಆಗಿ ಕಾಣಿಸಿಕೊಂಡಿದ್ದರು. ವಿ ಹಾ ಜುನ್ ಹಾಗೂ ಗಾಂಗ್ ಯೂ ವಿಲ್ ಸೀರಿಸ್​ಗೆ ಮರಳಲಿದ್ದಾರೆ. ರನ್ನಿಂಗ್ ರೇಸ್ ರೀತಿಯಲ್ಲಿ ‘ಸ್ಕ್ವಿಡ್ ಗೇಮ್ 2’ ಟೀಸರ್ ಮೂಡಿ ಬಂದಿದೆ. ‘ಈಗ ನಿಜವಾದ ಆಟ ಶುರು’ ಎನ್ನುವ ಅಡಿ ಬರಹ ನೀಡಲಾಗಿದೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ, ‘ಸ್ಕ್ವಿಡ್ ಗೇಮ್’ ವೃದ್ಧ ನಟನಿಗೆ ಕಾರಾಗೃಹ ಶಿಕ್ಷೆ

‘ಸ್ಕ್ವಿಡ್ ಗೇಮ್​’ ಮಾಡು ಇಲ್ಲವೆ ಮಡಿ ಆಟ. ಮೊದಲ ಸೀಸನ್​ನಲ್ಲಿ 456 ಜನರು ಭಾಗಿ ಆಗಿದ್ದರು. ಆಟದಲ್ಲಿ ಸೋತರೆ ಅಂಥವರನ್ನು ಸಾಯಿಸಲಾಗುತ್ತದೆ. ಈ ಪೈಕಿ ಕೊನೆಯಲ್ಲಿ ಬದುಕೋದು ಓರ್ವ ಮಾತ್ರ. ಈ ರೀತಿಯಲ್ಲಿ ಮೊದಲ ಸೀಸನ್ ಮೂಡಿ ಬಂದಿತ್ತು. ಎರಡನೇ ಸೀಸನ್​ನಲ್ಲಿ ಯಾವ ರೀತಿಯ ಗೇಮ್​ಗಳನ್ನು ನೀಡಲಾಗುತ್ತದೆ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ
ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ
ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ
ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ
ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!
ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!