AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್ ಜಾಲದಲ್ಲಿ ಸಂಜನಾ ಸಿಸಿಬಿಗೆ ತಗ್ಲಾಕೊಂಡಿದ್ದು ಹೇಗೆ?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಶೆಯ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ನಟಿ ಸಂಜನಾಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಸಂಜನಾ ಸಿಸಿಬಿ ಬಲೆಗೆ ಬಿದ್ದದ್ದು ಹೇಗೆ ಎಂಬುವುದರ ಇನ್ ಸೈಡ್ ಡೀಟೇಲ್ಸ್ ಇಲ್ಲಿದೆ. ಸಿಸಿಬಿಗೆ ಮೊದಲು ಅನುಮಾನ ಬಂದಿದ್ದೆ ಸಂಜನಾ ಮೇಲೆ. ಯಾಕೆಂದ್ರೆ ರಾಹುಲ್ ಒಡನಾಟದ ಮೇಲೆ ಸಿಸಿಬಿ ಕಣ್ಣು ಇಟ್ಟಿತ್ತು. ರಾಹುಲ್​ನನ್ನು ಫಾಲೋ ಮಾಡ್ತಿದ್ದ ಸಿಸಿಬಿಗೆ ಸಂಜನಾ ಮೇಲೆ ಅನುಮಾನ ಹೆಚ್ಚಾಗಿತ್ತು.‌ ಒಂದೆಡೆ ರವಿಶಂಕರ್ ಮತ್ತೊಂದೆಡೆ ರಾಹುಲ್ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಸಿಸಿಬಿ […]

ಡ್ರಗ್ಸ್ ಜಾಲದಲ್ಲಿ ಸಂಜನಾ ಸಿಸಿಬಿಗೆ ತಗ್ಲಾಕೊಂಡಿದ್ದು ಹೇಗೆ?
ಆಯೇಷಾ ಬಾನು
|

Updated on:Sep 09, 2020 | 11:26 AM

Share

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಶೆಯ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ನಟಿ ಸಂಜನಾಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಸಂಜನಾ ಸಿಸಿಬಿ ಬಲೆಗೆ ಬಿದ್ದದ್ದು ಹೇಗೆ ಎಂಬುವುದರ ಇನ್ ಸೈಡ್ ಡೀಟೇಲ್ಸ್ ಇಲ್ಲಿದೆ.

ಸಿಸಿಬಿಗೆ ಮೊದಲು ಅನುಮಾನ ಬಂದಿದ್ದೆ ಸಂಜನಾ ಮೇಲೆ. ಯಾಕೆಂದ್ರೆ ರಾಹುಲ್ ಒಡನಾಟದ ಮೇಲೆ ಸಿಸಿಬಿ ಕಣ್ಣು ಇಟ್ಟಿತ್ತು. ರಾಹುಲ್​ನನ್ನು ಫಾಲೋ ಮಾಡ್ತಿದ್ದ ಸಿಸಿಬಿಗೆ ಸಂಜನಾ ಮೇಲೆ ಅನುಮಾನ ಹೆಚ್ಚಾಗಿತ್ತು.‌ ಒಂದೆಡೆ ರವಿಶಂಕರ್ ಮತ್ತೊಂದೆಡೆ ರಾಹುಲ್ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಸಿಸಿಬಿ ರವಿಶಂಕರ್ ನೀಡಿದ ಮಾಹಿತಿ ಆಧಾರದ ಮೇಲೆ ರಾಗಿಣಿಯನ್ನು ಅರೆಸ್ಟ್ ಮಾಡಿದ್ದರು. ಇತ್ತ ಸಂಜನಾಳನ್ನು ಟಚ್ ಮಾಡುವಂತಹಾ ಸಾಕ್ಷಿಗಳು ಸಿಸಿಬಿಗೆ ಮೊದಲ ಹಂತದಲ್ಲಿ ಸಿಕ್ಕಿರಲಿಲ್ಲ.

ರಾಹುಲ್ ಬಳಿ ಕಲೆ ಹಾಕಿದ್ದ ಮಾಹಿತಿ ಮೇರೆಗೆ ಮತ್ತು ಟೆಕ್ನಿಕಲ್ ಎವಿಡೆನ್ಸ್ ಮೇಲೆ ಪೃಥ್ವಿ ಶೆಟ್ಟಿಯನ್ನು ವಿಚಾರಿಸಿದಾಗ ಪೃಥ್ವಿ ಶೆಟ್ಟಿ ಸಂಜನಾ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ರು. ಸಂಜನಾ ಪಾರ್ಟಿ, ಇನ್ವೆಸ್ಟ್ಮೆಂಟ್, ಶ್ರೀಲಂಕಾ ಟ್ರಿಪ್ ಹೀಗೆ ಅನೇಕ ಮಾಹಿತಿ ಸಿಕುದ್ವು.

ಇನ್ನು ನಯೀಜ್ ಬಳಿ ಸಂಜನಾ ಸಂಪರ್ಕ ಹೊಂದಿದ್ದಾಳೆ. ಅಲ್ಲದೆ ವ್ಯವಹಾರಗಳಲ್ಲಿ ಪಾಲುದಾರರು ಎಂಬ ಮಾಹಿತಿ ಸಿಕ್ಕಿತು. ನಯೀಜ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂಜನಾ ಪಾತ್ರ ಬಯಲಿಗೆ ಬಂದಿತು. ನಯಾಜ್, ಪೃಥ್ವಿ ಶೆಟ್ಟಿ ,ರಾಹುಲ್ ಮೂವರು ನೀಡಿದ್ದ ಹೇಳಿಕೆ ಮತ್ತು ಸಿಸಿಬಿ ಕಲೆಹಾಕಿದ್ದ ಸಾಕ್ಷಿಗಳ ಅನ್ವಯ ಸಂಜನಾಳನ್ನು ಸಿಸಿಬಿ ನೆನ್ನೆ ಅರೆಸ್ಟ್ ಮಾಡಿದ್ರು.

Published On - 9:20 am, Wed, 9 September 20

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್