AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ಮಳೆ ಮಳೆಯೇ.. ಪ್ರೀತಿಯಾ ಮಳೆಯೇ.. ಸಾಂಗ್ ಆಯ್ತು ಸಿಕ್ಕಾಪಟ್ಟೆ Trend

ಬೆಂಗಳೂರು: ಮಳೆಗಾಲ ಬಂತೆಂದರೆ ಸಾಕು ಅದೇನೋ ಒಂಥರಾ ಹರುಷ.. ಸಂತಸ..ಆನಂದ. ಬೇಸಿಗೆಯ ತಾಪದಿಂದ ಬಳಲಿ ಬೆಂಡಾಗಿ ಹೋಗಿರೋ ಮನಸ್ಸಿಗೆ ತಂಪೆರೆವ ಮಳೆ ಹನಿಗಳೆಂದರೆ ಯಾರಿಗೇ ತಾನೆ ಇಷ್ಟ ಇಲ್ಲ. ರೈತಾಪಿ ವರ್ಗದಿಂದ ಹಿಡಿದು ಚಿಣ್ಣರವರೆಗೂ ಎಲ್ಲರಿಗೂ ಮಳೆಗಾಲವೆಂದರೇ ಉಲ್ಲಾಸ, ಖುಷಿ. ಇದೀಗ ತುಂತುರು ಹನಿಯ ಮಳೆಯನ್ನು ಆಹ್ಲಾದಿಸುತ್ತಾ ನಿಮ್ಮ ಬಾಳ ಸಂಗಾತಿ ಅಥವಾ ಪ್ರೀತಿ ಪಾತ್ರರೊಂದಿಗೆ ಮತ್ತಷ್ಟು ಎಂಜಾಯ್ ಮಾಡಲು ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ರಘು ದೀಕ್ಷಿತ್​ ಅವರ ಸಿರಿಕಂಠದಲ್ಲಿ ಒಂದು ಸೂಪರ್​ ಆಗಿರೋ […]

ಮಳೆ ಮಳೆ ಮಳೆಯೇ.. ಪ್ರೀತಿಯಾ ಮಳೆಯೇ.. ಸಾಂಗ್ ಆಯ್ತು ಸಿಕ್ಕಾಪಟ್ಟೆ Trend
KUSHAL V
| Edited By: |

Updated on: Aug 25, 2020 | 11:37 AM

Share

ಬೆಂಗಳೂರು: ಮಳೆಗಾಲ ಬಂತೆಂದರೆ ಸಾಕು ಅದೇನೋ ಒಂಥರಾ ಹರುಷ.. ಸಂತಸ..ಆನಂದ. ಬೇಸಿಗೆಯ ತಾಪದಿಂದ ಬಳಲಿ ಬೆಂಡಾಗಿ ಹೋಗಿರೋ ಮನಸ್ಸಿಗೆ ತಂಪೆರೆವ ಮಳೆ ಹನಿಗಳೆಂದರೆ ಯಾರಿಗೇ ತಾನೆ ಇಷ್ಟ ಇಲ್ಲ. ರೈತಾಪಿ ವರ್ಗದಿಂದ ಹಿಡಿದು ಚಿಣ್ಣರವರೆಗೂ ಎಲ್ಲರಿಗೂ ಮಳೆಗಾಲವೆಂದರೇ ಉಲ್ಲಾಸ, ಖುಷಿ.

ಇದೀಗ ತುಂತುರು ಹನಿಯ ಮಳೆಯನ್ನು ಆಹ್ಲಾದಿಸುತ್ತಾ ನಿಮ್ಮ ಬಾಳ ಸಂಗಾತಿ ಅಥವಾ ಪ್ರೀತಿ ಪಾತ್ರರೊಂದಿಗೆ ಮತ್ತಷ್ಟು ಎಂಜಾಯ್ ಮಾಡಲು ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ರಘು ದೀಕ್ಷಿತ್​ ಅವರ ಸಿರಿಕಂಠದಲ್ಲಿ ಒಂದು ಸೂಪರ್​ ಆಗಿರೋ ಸಾಂಗ್​ ಬಂದಿದೆ.

ಹೌದು, ಚಂದನವನಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿರೋ ದೊಡ್ಮನೆಯ ಮತ್ತೊಂದು ಕುಡಿ ಧನ್ಯಾ ರಾಮ್​ಕುಮಾರ್  ಚೊಚ್ಚಲ ಚಿತ್ರವಾದ ನಿನ್ನ ಸನಿಹಕೆ ಸಿನಿಮಾದ ಮಳೆ ಮಳೆ ಹಾಡು ಇದೀಗ ಸಖತ್​ ಟ್ರೆಂಡ್​ ಆಗ್ತಿದೆ. ವಾಸುಕಿ ವೈಭವ್​ ಸಾಹಿತ್ಯ ಮತ್ತು ರಘು ದೀಕ್ಷಿತ್​ ಸ್ವರ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡು ಜನರಿಗೆ ಸಿಕ್ಕಾಪಟ್ಟೆ like ಆಗಿದ್ದು ಮತ್ತೆ ಮತ್ತೆ ಇಷ್ಟಪಟ್ಟು ಕೇಳುತ್ತಿದ್ದಾರೆ.

ಸೂರಜ್​ ಗೌಡ ಮತ್ತು ಧನ್ಯಾ ರಾಮ್​ಕುಮಾರ್ ಯುವ ಜೋಡಿಯು ಈ ಚಿತ್ರದಲ್ಲಿ ಮಿಂಚಲಿದ್ದು ಸೂರಜ್​ ಚಿತ್ರಕ್ಕೆ ಌಕ್ಷನ್​ ಕಟ್​ ಸಹ ಹೇಳುತ್ತಿದ್ದಾರೆ. ಒಟ್ನಲ್ಲಿ ಪ್ರೇಕ್ಷಕ ಪ್ರಭುಗಳಿಗೆ ಮಳೆ ಮಳೆ ಸಾಂಗ್​ ತುಂಬಾ ಇಷ್ಟವಾಗಿದ್ದು ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.

[lazy-load-videos-and-sticky-control id=”XC1mY83VgP0″]

Follow Us
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ