AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ಮಳೆ ಮಳೆಯೇ.. ಪ್ರೀತಿಯಾ ಮಳೆಯೇ.. ಸಾಂಗ್ ಆಯ್ತು ಸಿಕ್ಕಾಪಟ್ಟೆ Trend

ಬೆಂಗಳೂರು: ಮಳೆಗಾಲ ಬಂತೆಂದರೆ ಸಾಕು ಅದೇನೋ ಒಂಥರಾ ಹರುಷ.. ಸಂತಸ..ಆನಂದ. ಬೇಸಿಗೆಯ ತಾಪದಿಂದ ಬಳಲಿ ಬೆಂಡಾಗಿ ಹೋಗಿರೋ ಮನಸ್ಸಿಗೆ ತಂಪೆರೆವ ಮಳೆ ಹನಿಗಳೆಂದರೆ ಯಾರಿಗೇ ತಾನೆ ಇಷ್ಟ ಇಲ್ಲ. ರೈತಾಪಿ ವರ್ಗದಿಂದ ಹಿಡಿದು ಚಿಣ್ಣರವರೆಗೂ ಎಲ್ಲರಿಗೂ ಮಳೆಗಾಲವೆಂದರೇ ಉಲ್ಲಾಸ, ಖುಷಿ. ಇದೀಗ ತುಂತುರು ಹನಿಯ ಮಳೆಯನ್ನು ಆಹ್ಲಾದಿಸುತ್ತಾ ನಿಮ್ಮ ಬಾಳ ಸಂಗಾತಿ ಅಥವಾ ಪ್ರೀತಿ ಪಾತ್ರರೊಂದಿಗೆ ಮತ್ತಷ್ಟು ಎಂಜಾಯ್ ಮಾಡಲು ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ರಘು ದೀಕ್ಷಿತ್​ ಅವರ ಸಿರಿಕಂಠದಲ್ಲಿ ಒಂದು ಸೂಪರ್​ ಆಗಿರೋ […]

ಮಳೆ ಮಳೆ ಮಳೆಯೇ.. ಪ್ರೀತಿಯಾ ಮಳೆಯೇ.. ಸಾಂಗ್ ಆಯ್ತು ಸಿಕ್ಕಾಪಟ್ಟೆ Trend
KUSHAL V
| Edited By: |

Updated on: Aug 25, 2020 | 11:37 AM

Share

ಬೆಂಗಳೂರು: ಮಳೆಗಾಲ ಬಂತೆಂದರೆ ಸಾಕು ಅದೇನೋ ಒಂಥರಾ ಹರುಷ.. ಸಂತಸ..ಆನಂದ. ಬೇಸಿಗೆಯ ತಾಪದಿಂದ ಬಳಲಿ ಬೆಂಡಾಗಿ ಹೋಗಿರೋ ಮನಸ್ಸಿಗೆ ತಂಪೆರೆವ ಮಳೆ ಹನಿಗಳೆಂದರೆ ಯಾರಿಗೇ ತಾನೆ ಇಷ್ಟ ಇಲ್ಲ. ರೈತಾಪಿ ವರ್ಗದಿಂದ ಹಿಡಿದು ಚಿಣ್ಣರವರೆಗೂ ಎಲ್ಲರಿಗೂ ಮಳೆಗಾಲವೆಂದರೇ ಉಲ್ಲಾಸ, ಖುಷಿ.

ಇದೀಗ ತುಂತುರು ಹನಿಯ ಮಳೆಯನ್ನು ಆಹ್ಲಾದಿಸುತ್ತಾ ನಿಮ್ಮ ಬಾಳ ಸಂಗಾತಿ ಅಥವಾ ಪ್ರೀತಿ ಪಾತ್ರರೊಂದಿಗೆ ಮತ್ತಷ್ಟು ಎಂಜಾಯ್ ಮಾಡಲು ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ರಘು ದೀಕ್ಷಿತ್​ ಅವರ ಸಿರಿಕಂಠದಲ್ಲಿ ಒಂದು ಸೂಪರ್​ ಆಗಿರೋ ಸಾಂಗ್​ ಬಂದಿದೆ.

ಹೌದು, ಚಂದನವನಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿರೋ ದೊಡ್ಮನೆಯ ಮತ್ತೊಂದು ಕುಡಿ ಧನ್ಯಾ ರಾಮ್​ಕುಮಾರ್  ಚೊಚ್ಚಲ ಚಿತ್ರವಾದ ನಿನ್ನ ಸನಿಹಕೆ ಸಿನಿಮಾದ ಮಳೆ ಮಳೆ ಹಾಡು ಇದೀಗ ಸಖತ್​ ಟ್ರೆಂಡ್​ ಆಗ್ತಿದೆ. ವಾಸುಕಿ ವೈಭವ್​ ಸಾಹಿತ್ಯ ಮತ್ತು ರಘು ದೀಕ್ಷಿತ್​ ಸ್ವರ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡು ಜನರಿಗೆ ಸಿಕ್ಕಾಪಟ್ಟೆ like ಆಗಿದ್ದು ಮತ್ತೆ ಮತ್ತೆ ಇಷ್ಟಪಟ್ಟು ಕೇಳುತ್ತಿದ್ದಾರೆ.

ಸೂರಜ್​ ಗೌಡ ಮತ್ತು ಧನ್ಯಾ ರಾಮ್​ಕುಮಾರ್ ಯುವ ಜೋಡಿಯು ಈ ಚಿತ್ರದಲ್ಲಿ ಮಿಂಚಲಿದ್ದು ಸೂರಜ್​ ಚಿತ್ರಕ್ಕೆ ಌಕ್ಷನ್​ ಕಟ್​ ಸಹ ಹೇಳುತ್ತಿದ್ದಾರೆ. ಒಟ್ನಲ್ಲಿ ಪ್ರೇಕ್ಷಕ ಪ್ರಭುಗಳಿಗೆ ಮಳೆ ಮಳೆ ಸಾಂಗ್​ ತುಂಬಾ ಇಷ್ಟವಾಗಿದ್ದು ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.

[lazy-load-videos-and-sticky-control id=”XC1mY83VgP0″]

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು