AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nabha Natesh: ಪ್ಯಾಂಟ್​ ಮರೆತು ಫೋಟೋ ತೆಗೆಸಿಕೊಂಡ್ರಾ ಎಂದು ನಟಿ ನಭಾ ನಟೇಶ್​ ಕಾಲೆಳೆದ ನೆಟ್ಟಿಗರು

Nabha Natesh Photos: ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಕಪ್ಪು ಬಿಳುಪು ಫೋಟೋ ಹಂಚಿಕೊಂಡ ನಟಿ ನಭಾ ನಟೇಶ್​ಗೆ ಪ್ಯಾಂಟ್​ ಮರೆತುಹೋದ್ರಾ ಎಂದು ಕೆಲವರು ಕಮೆಂಟ್​ ಮಾಡಿ ಕಾಲೆಳೆದಿದ್ದಾರೆ.

Skanda
|

Updated on:Feb 23, 2021 | 3:14 PM

Share
ನಟಿ ನಭಾ ನಟೇಶ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಕೆಲ ಹಾಟ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಆ ಫೋಟೋಸ್​ಗೆ ಬಂದ ಕೆಲ ಕಮೆಂಟ್​ ಮಾತ್ರ ಮುಜುಗರ ಉಂಟು ಮಾಡುವಂತಿವೆ

ನಟಿ ನಭಾ ನಟೇಶ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಕೆಲ ಹಾಟ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಆ ಫೋಟೋಸ್​ಗೆ ಬಂದ ಕೆಲ ಕಮೆಂಟ್​ ಮಾತ್ರ ಮುಜುಗರ ಉಂಟು ಮಾಡುವಂತಿವೆ

1 / 8
ನಭಾ ನಟೇಶ್​ ಹೀಗೆ ವಿಭಿನ್ನ ರೀತಿಯಲ್ಲಿ ಪೋಸ್​ ಕೊಟ್ಟು ಫೋಟೋ ತೆಗೆಸಿಕೊಳ್ಳುವುದು ಇದೇ ಮೊದಲೇನಲ್ಲ

ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​

2 / 8
ಈಗ ನಭಾ ನಟೇಶ್​ ಹಂಚಿಕೊಂಡ ಒಂದು ಫೋಟೋ ಮಾತ್ರ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದ್ದು ಕೆಲವರು ಟ್ರೋಲ್​ ಮಾಡಲಾರಂಭಿಸಿದ್ದಾರೆ

ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​

3 / 8
ಪ್ಯಾಂಟ್​ ಇಲ್ಲದ ಬಟ್ಟೆ ತೊಟ್ಟು ಫೋಟೋ ತೆಗೆಸಿಕೊಂಡ ನಟಿ ನಭಾ ನಟೇಶ್​ಗೆ ಟ್ರೋಲಿಗರು ಕಾಲೆಳೆದಿದ್ದಾರೆ

ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​

4 / 8
ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​

ಫೋಟೋ ತೆಗೆಸಿಕೊಳ್ಳುವಾಗ ಪ್ಯಾಂಟ್​ ಹಾಕಿಕೊಳ್ಳಲು ಮರೆತು ಹೋಯಿತೇ ಎಂದು ಕಾಲೆಳೆದ ನೆಟ್ಟಿಗರು

5 / 8
ತುಂಡುಡುಗೆಯಲ್ಲಿ ಫೋಟೋ ತೆಗೆಸಿಕೊಳ್ಳುವ ನಟಿಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಕಮೆಂಟ್​ಗಳು ಬರುವುದು ಇದೇ ಹೊಸದೇನಲ್ಲ

ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​

6 / 8
ಅಂತೆಯೇ ಕಪ್ಪು ಬಿಳುಪು ಫೋಟೋ ಸರಣಿಗಳನ್ನು ಹಂಚಿಕೊಂಡ ನಟಿ ನಭಾ ನಟೇಶ್​ಗೂ ಪ್ರಶ್ನೆ ಎದುರಾಗಿದೆ

ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​

7 / 8
ನಟಿ ನಭಾ ನಟೇಶ್​ ಹಾಗೂ ಫೋಟೋಕ್ಕೆ ಬಂದ ಕಮೆಂಟ್​

ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​

8 / 8

Published On - 1:44 pm, Tue, 23 February 21

Follow Us
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ