ಎಮ್ಮಿ 2023: ಪ್ರಶಸ್ತಿ ಗೆದ್ದವರ ಪೂರ್ಣ ಪಟ್ಟಿ ಇಲ್ಲಿದೆ

Emmy Award 2023: ಈ ಬಾರಿ ಮೂವರು ಭಾರತೀಯರು ಪ್ರಮುಖ ವಿಭಾಗಗಳಲ್ಲಿ ಎಮ್ಮಿ ಸ್ಪರ್ಧೆಗೆ ನಾಮಿನೇಷನ್ ಗಳಿಸಿದ್ದರು. ಇಬ್ಬರು ಭಾರತೀಯರು ಎಮ್ಮಿ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷ. ಎಮ್ಮಿ ಪ್ರಶಸ್ತಿ ಪಡೆದವರ ಪೂರ್ಣ ಪಟ್ಟಿ ಇಲ್ಲಿದೆ.

ಎಮ್ಮಿ 2023: ಪ್ರಶಸ್ತಿ ಗೆದ್ದವರ ಪೂರ್ಣ ಪಟ್ಟಿ ಇಲ್ಲಿದೆ
Follow us
|

Updated on: Nov 21, 2023 | 3:47 PM

ಸಿನಿಮಾಗಳಿಗೆ ಆಸ್ಕರ್ (Oscar) ಇರುವಂತೆ, ಕಿರುತೆರೆಯ ಅತ್ಯುತ್ತಮ ಸರಣಿ, ಡಾಕ್ಯುಮೆಂಟರಿ, ನಟನಟಿಯರ ಪ್ರತಿಭೆ ಗುರುತಿಸಲು ಇರುವುದು ಎಮ್ಮಿ ಪ್ರಶಸ್ತಿ. ಈ ವರ್ಷದ ಎಮ್ಮಿ ಪ್ರಶಸ್ತಿ ಪ್ರಧಾನ ಸಮಾರಂಭ ನ್ಯೂಯಾರ್ಕ್​ನಲ್ಲಿ ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ಬೆಳಿಗ್ಗೆ ನಡೆದಿದೆ. ಈ ಬಾರಿ ಮೂವರು ಭಾರತೀಯರು ಪ್ರಮುಖ ವಿಭಾಗಗಳಲ್ಲಿ ಸ್ಪರ್ಧೆಗೆ ನಾಮಿನೇಷನ್ ಗಳಿಸಿದ್ದರು. ಇಬ್ಬರು ಭಾರತೀಯರು ಎಮ್ಮಿ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷ. ಕಮಿಡಿಯನ್ ವೀರ್​ ದಾಸ್​ಗೆ ವಿಶಿಷ್ಟ ಕಾಮಿಡಿ ವಿಭಾಗದಲ್ಲಿ ಇನ್ನೊಂದು ಶೋ ಜೊತೆಗೆ ಪ್ರಶಸ್ತಿ ನೀಡಲಾಗಿದೆ. ಜೊತೆಗೆ ಏಕ್ತಾ ಕಪೂರ್​ಗೆ ಅವರು ಕಿರುತೆರೆಗೆ ನೀಡಿರುವ ವಿಶೇಷ ಕಾಣ್ಕೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಇವರಿಬ್ಬರ ಹೊರತಾಗಿ ಯಾವ ಶೋಗಳಿಗೆ, ಯಾವ ಯಾವ ನಟರಿಗೆ ಪ್ರಶಸ್ತಿ ಬಂತು ಇಲ್ಲಿದೆ ಪಟ್ಟಿ.

ಅತ್ಯುತ್ತಮ ನಟ: ಮಾರ್ಟಿನ್ ಫ್ರೀಮನ್ (ದಿ ರೆಸ್ಪಾಂಡರ್)

ಅತ್ಯುತ್ತಮ ನಟಿ: ಕಾರ್ಲಾ ಸೌಜ್ (ಡೈವ್)

ಅತ್ಯುತ್ತಮ ಕಾಮಿಡಿ: ವೀರ್ ದಾಸ್ ಮತ್ತು ಡೆರ್ರಿ ಗರ್ಲ್ಸ್​ ಸೀಸನ್ 3

ಅತ್ಯುತ್ತಮ ಮಿನಿ ಸೀರೀಸ್: ಡೈವ್ (ಲಾ ಕೈಡಾ)

ಅತ್ಯುತ್ತಮ ಕಿರು ಸರಣಿ: ಎ ವೆರ್ರಿ ಆರ್ಡಿನರಿ ವರ್ಲ್ಡ್​

ಮಕ್ಕಳಿಗಾಗಿ ಜ್ಞಾನಪೂರ್ಣ ಮನೊರಂಜನಾ ಚಿತ್ರ: ಬಿಲ್ಟ್ ಟು ಸರ್ವೈವ್

ಅತ್ಯುತ್ತಮ ಡಾಕ್ಯುಮೆಂಟರಿ: ಮಾರಿಯೋಪೋಲ್

ಅತ್ಯುತ್ತಮ ಕ್ರೀಡಾ ಡಾಕ್ಯುಮೆಂಟರಿ: ಹಾರ್ಲಿ ಮತ್ತು ಕಾಟ್ಯಾ

ಅತ್ಯುತ್ತಮ ಅನಿಮೇಷನ್: ದಿ ಸ್ಮೆಡ್ಸ್ ಆಂಡ್ ದಿ ಸ್ಮೂಸ್

ಅತ್ಯುತ್ತಮ ಟೆಲಿನೋವೆಲ್: ಯಾರ್ಗಿ

ಅತ್ಯುತ್ತಮ ಡ್ರಾಮಾ ಸೀರೀಸ್: ದಿ ಎಂಪ್ರೆಸ್

ಅತ್ಯುತ್ತಮ ಲೈವ್ ಆಕ್ಷನ್: ಹಾರ್ಟ್ ಬ್ರೇಕ್ ಹೈ

ನಾನ್ ಸ್ಕ್ರಿಪ್ಟೆಡ್ ಎಂಟರ್ಟೈನ್​ಮೆಂಟ್: ಎ ಪೊಂಟೆ; ದಿ ಬ್ರಿಡ್ಜ್ ಬ್ರೆಸಿಲ್

ಆರ್ಟ್ಸ್​ ಪ್ರೋಗ್ರಾಮಿಂಗ್: ಬಫ್ಫಿ-ಸ್ಯಾಂಟಿ-ಮ್ಯಾರಿ: ಕ್ಯಾರಿ ಇಟ್ ಆನ್

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್​ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು
ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್​ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​