Sign In

By signing in or creating an account, you agree with Associated Broadcasting Company's Terms & Conditions and Privacy Policy.

Anxiety: ನಿಮ್ಮ ಆತಂಕವನ್ನು ಮರೆಮಾಚಲು ಏನು ಮಾಡಿ ಗೊತ್ತಾ? ಇಲ್ಲಿದೆ ಮಾಹಿತಿ

ನೋವನ್ನು ಮರೆಮಾಚಲು ನಗುವುದರಿಂದ ಹಿಡಿದು ಚಡಪಡಿಕೆ ಮತ್ತು ಗಮನವನ್ನು ಬೇರೆಡೆಗೆ ಸೆಳೆಯುವವರೆಗೆ, ಜನರು ಆತಂಕವನ್ನು ಮರೆಮಾಚುವ ಕೆಲವು ಮಾರ್ಗಗಳಿದ್ದು ಈ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 03, 2023 | 5:36 PM

ನಮ್ಮ ಬೇರೆಲ್ಲಾ ಭಾವನೆಗಳಿಗಿಂತ ಆತಂಕವನ್ನು ಮರೆಮಾಚುವುದು ಅತ್ಯಂತ ಕಷ್ಟಕರವಾದ ಪ್ರಕ್ರಿಯೆ. ನಮ್ಮ ಭಾವನೆಗಳು ಹಂಚಿಕೊಳ್ಳಲು ಯೋಗ್ಯವಲ್ಲ ಎಂದು ನಾವು ಭಾವಿಸಿದಾಗ, ಆತಂಕವನ್ನು ಇತರ ಭಾವನೆಗಳೊಂದಿಗೆ ಮರೆ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಆತಂಕ  ಮುಚ್ಚಿಡಲು ಸಾಧ್ಯವಿಲ್ಲ. ಈ ವಿಷಯವನ್ನು ಉದ್ದೇಶಿಸಿ, ತಜ್ಞರಾದ ಅಂಬರ್ ಸ್ಮಿತ್ ಕೆಲವು ಉಪಯೋಗಕರ ಸಂಗತಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ, ಅದೆನೆಂದರೆ "ಆತಂಕವನ್ನು ಮರೆಮಾಚುವುದು ತುಂಬಾ ದುಃಖಕರವಾಗಿರುತ್ತದೆ. ಜೊತೆಗೆ ನಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ನಾವು ಹೆಚ್ಚು ಹೆಚ್ಚು ಪ್ರತಿರೋಧಿಸಿದಷ್ಟೂ ಅದು ಕೆಟ್ಟದಾಗಿ ತೋರಬಹುದು. ನಮ್ಮ ಆತಂಕವನ್ನು ನಿಭಾಯಿಸಲು ಹೊಸ ಮಾರ್ಗಗಳನ್ನು ಕಂಡುಹಿಡಿಯುವುದು ಮಾತ್ರ ಇದಕ್ಕೆ ಪರಿಹಾರವನ್ನು ನೀಡಬಹುದು, ಇದರಿಂದ ನಮನ್ನು ಆತಂಕದಿಂದ ನಿಯಂತ್ರಿಸಲ್ಪಡುವುದನ್ನು ನಿಲ್ಲಿಸಬಹುದು" ಎಂದಿದ್ದಾರೆ. ಆತಂಕವನ್ನು ಮರೆಮಾಚಲು ನಾವು ಪ್ರಯತ್ನಿಸುವ ಕೆಲವು ಮಾರ್ಗಗಳ ಬಗ್ಗೆ ಅಂಬರ್ ಮತ್ತಷ್ಟು ಬೆಳಕು ಚೆಲ್ಲಿದ್ದಾರೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ನಮ್ಮ ಬೇರೆಲ್ಲಾ ಭಾವನೆಗಳಿಗಿಂತ ಆತಂಕವನ್ನು ಮರೆಮಾಚುವುದು ಅತ್ಯಂತ ಕಷ್ಟಕರವಾದ ಪ್ರಕ್ರಿಯೆ. ನಮ್ಮ ಭಾವನೆಗಳು ಹಂಚಿಕೊಳ್ಳಲು ಯೋಗ್ಯವಲ್ಲ ಎಂದು ನಾವು ಭಾವಿಸಿದಾಗ, ಆತಂಕವನ್ನು ಇತರ ಭಾವನೆಗಳೊಂದಿಗೆ ಮರೆ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಆತಂಕ ಮುಚ್ಚಿಡಲು ಸಾಧ್ಯವಿಲ್ಲ. ಈ ವಿಷಯವನ್ನು ಉದ್ದೇಶಿಸಿ, ತಜ್ಞರಾದ ಅಂಬರ್ ಸ್ಮಿತ್ ಕೆಲವು ಉಪಯೋಗಕರ ಸಂಗತಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ, ಅದೆನೆಂದರೆ "ಆತಂಕವನ್ನು ಮರೆಮಾಚುವುದು ತುಂಬಾ ದುಃಖಕರವಾಗಿರುತ್ತದೆ. ಜೊತೆಗೆ ನಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ನಾವು ಹೆಚ್ಚು ಹೆಚ್ಚು ಪ್ರತಿರೋಧಿಸಿದಷ್ಟೂ ಅದು ಕೆಟ್ಟದಾಗಿ ತೋರಬಹುದು. ನಮ್ಮ ಆತಂಕವನ್ನು ನಿಭಾಯಿಸಲು ಹೊಸ ಮಾರ್ಗಗಳನ್ನು ಕಂಡುಹಿಡಿಯುವುದು ಮಾತ್ರ ಇದಕ್ಕೆ ಪರಿಹಾರವನ್ನು ನೀಡಬಹುದು, ಇದರಿಂದ ನಮನ್ನು ಆತಂಕದಿಂದ ನಿಯಂತ್ರಿಸಲ್ಪಡುವುದನ್ನು ನಿಲ್ಲಿಸಬಹುದು" ಎಂದಿದ್ದಾರೆ. ಆತಂಕವನ್ನು ಮರೆಮಾಚಲು ನಾವು ಪ್ರಯತ್ನಿಸುವ ಕೆಲವು ಮಾರ್ಗಗಳ ಬಗ್ಗೆ ಅಂಬರ್ ಮತ್ತಷ್ಟು ಬೆಳಕು ಚೆಲ್ಲಿದ್ದಾರೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

1 / 7
ನಮ್ಮಲ್ಲಿರುವ ನೋವನ್ನು ನುಂಗಿಕೊಂಡು ನಗಲು ಪ್ರಯತ್ನಿಸುತ್ತೇವೆ. ಸಾಮಾನ್ಯವಾಗಿ ಇದನ್ನು ಎಲ್ಲರೂ ಮಾಡುತ್ತಾರೆ. ನಮ್ಮ ಆತಂಕದ ಭಾವನೆಗಳನ್ನು ಮರೆಮಾಚಲು ಇದೊಂದು ಅತ್ಯುತ್ತಮ ಮಾರ್ಗವಾಗಿರುವುದು ಸುಳ್ಳಲ್ಲ.

ನಮ್ಮಲ್ಲಿರುವ ನೋವನ್ನು ನುಂಗಿಕೊಂಡು ನಗಲು ಪ್ರಯತ್ನಿಸುತ್ತೇವೆ. ಸಾಮಾನ್ಯವಾಗಿ ಇದನ್ನು ಎಲ್ಲರೂ ಮಾಡುತ್ತಾರೆ. ನಮ್ಮ ಆತಂಕದ ಭಾವನೆಗಳನ್ನು ಮರೆಮಾಚಲು ಇದೊಂದು ಅತ್ಯುತ್ತಮ ಮಾರ್ಗವಾಗಿರುವುದು ಸುಳ್ಳಲ್ಲ.

2 / 7
ನಾವು ಆಗಾಗ ನಮ್ಮ ಭಾವನೆಗಳ ಬಗ್ಗೆ ಮಾತನಾಡಲು ಹೆದರುತ್ತೇವೆ. ಬದಲಿಗೆ ಮೌನವಾಗಿರಲು ಆಯ್ಕೆ ಮಾಡುತ್ತೇವೆ. ಏಕೆಂದರೆ ಮಾತಾಡಿ ನೆನಪು ಮಾಡಿಕೊಂಡರೆ ನೋವು ಅಧಿಕ.

ನಾವು ಆಗಾಗ ನಮ್ಮ ಭಾವನೆಗಳ ಬಗ್ಗೆ ಮಾತನಾಡಲು ಹೆದರುತ್ತೇವೆ. ಬದಲಿಗೆ ಮೌನವಾಗಿರಲು ಆಯ್ಕೆ ಮಾಡುತ್ತೇವೆ. ಏಕೆಂದರೆ ಮಾತಾಡಿ ನೆನಪು ಮಾಡಿಕೊಂಡರೆ ನೋವು ಅಧಿಕ.

3 / 7
ನಮ್ಮ ನಿಯಂತ್ರಣಕ್ಕೆ ಮೀರಿದ ದೇಹದಲ್ಲಿನ ನರಗಳ ಚಲನೆಗಳನ್ನು ನಾವು ಎದುರಿಸಿದಾಗ ಕೆಲವೊಮ್ಮೆ ಆತಂಕವು ದೈಹಿಕವಾಗಿ ಕಂಡುಬರುತ್ತದೆ. ಉದಾಹರಣೆಗೆ ಚಡಪಡಿಕೆ.

ನಮ್ಮ ನಿಯಂತ್ರಣಕ್ಕೆ ಮೀರಿದ ದೇಹದಲ್ಲಿನ ನರಗಳ ಚಲನೆಗಳನ್ನು ನಾವು ಎದುರಿಸಿದಾಗ ಕೆಲವೊಮ್ಮೆ ಆತಂಕವು ದೈಹಿಕವಾಗಿ ಕಂಡುಬರುತ್ತದೆ. ಉದಾಹರಣೆಗೆ ಚಡಪಡಿಕೆ.

4 / 7
ಆತಂಕವನ್ನು ಮರೆಮಾಚಲು ಅಥವಾ ಅದನ್ನು ಎದುರಿಸದಂತೆ ನಮ್ಮನ್ನು ತಡೆಯಲು ಚಂಚಲತೆ  ಹೆಚ್ಚಾಗಿ ಬಳಕೆಯಾಗುತ್ತದೆ. ಹೇಗೆಂದರೆ ಆ ವಿಷ್ಯದ ಯೋಚನೆ ಬಿಟ್ಟು ಬೇರೆ ಬೇರೆ ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಆತಂಕವನ್ನು ಮರೆ ಮಾಡುವ ಒಂದು ಮಾರ್ಗವಾಗಿದೆ.

ಆತಂಕವನ್ನು ಮರೆಮಾಚಲು ಅಥವಾ ಅದನ್ನು ಎದುರಿಸದಂತೆ ನಮ್ಮನ್ನು ತಡೆಯಲು ಚಂಚಲತೆ ಹೆಚ್ಚಾಗಿ ಬಳಕೆಯಾಗುತ್ತದೆ. ಹೇಗೆಂದರೆ ಆ ವಿಷ್ಯದ ಯೋಚನೆ ಬಿಟ್ಟು ಬೇರೆ ಬೇರೆ ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಆತಂಕವನ್ನು ಮರೆ ಮಾಡುವ ಒಂದು ಮಾರ್ಗವಾಗಿದೆ.

5 / 7
ನಮ್ಮಲ್ಲಿ ಕೆಲವರು ಸಂದರ್ಭಗಳನ್ನು ಎದುರಿಸಲು  ಭಯ ಪಡುತ್ತಾರೆ. ಆಗ ನಾವು ಪ್ರತಿಯೊಂದಕ್ಕೂ ಕಾರಣ ಕೊಡಲು ಆರಂಭಿಸುತ್ತೇವೆ.

ನಮ್ಮಲ್ಲಿ ಕೆಲವರು ಸಂದರ್ಭಗಳನ್ನು ಎದುರಿಸಲು ಭಯ ಪಡುತ್ತಾರೆ. ಆಗ ನಾವು ಪ್ರತಿಯೊಂದಕ್ಕೂ ಕಾರಣ ಕೊಡಲು ಆರಂಭಿಸುತ್ತೇವೆ.

6 / 7
ನಾವು ಎದುರಿಸುತ್ತಿರುವ ಭಾವನೆಗಳನ್ನು ಆಗಾಗ ಕಡೆಗಣಿಸುತ್ತೇವೆ. ಜೊತೆಗೆ  ಅದನ್ನು ಒಪ್ಪಿಕೊಳ್ಳುತ್ತೇವೆ ಆದರೆ ಅದು ಎಷ್ಟು ದುಃಖಕರವಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ನಾವು ನಿರಾಕರಿಸುತ್ತೇವೆ.

ನಾವು ಎದುರಿಸುತ್ತಿರುವ ಭಾವನೆಗಳನ್ನು ಆಗಾಗ ಕಡೆಗಣಿಸುತ್ತೇವೆ. ಜೊತೆಗೆ ಅದನ್ನು ಒಪ್ಪಿಕೊಳ್ಳುತ್ತೇವೆ ಆದರೆ ಅದು ಎಷ್ಟು ದುಃಖಕರವಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ನಾವು ನಿರಾಕರಿಸುತ್ತೇವೆ.

7 / 7
Follow us
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ
ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್
ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್