AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹದ ಈ ಪ್ರಮುಖ ಭಾಗಗಳಿಲ್ಲದೆ ಮನುಷ್ಯ ಜೀವನ ನಡೆಸಬಹುದು

ಸಾಮಾನ್ಯವಾಗಿ ಕೈ ಕಾಲು, ಕಣ್ಣುಗಳಿಲ್ಲದೇ ಜೀವನ ನಡೆಸಬಹುದು ಈಗಾಗಲೇ ತಿಳಿದಿರುವ ವಿಷಯ. ಆದರೆ ಇದರ ಹೊರತಾಗಿಯೂ ದೇಹದ ಪ್ರಮುಖ ಭಾಗಗಳಿಲ್ಲದೇ ಜೀವನ ನಡೆಸಬಹುದಾಗಿದೆ. ಆ ಅಂಗಗಳ ಬಗೆಗಿನ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

ದೇಹದ ಈ ಪ್ರಮುಖ ಭಾಗಗಳಿಲ್ಲದೆ ಮನುಷ್ಯ  ಜೀವನ ನಡೆಸಬಹುದು
Health News
ಅಕ್ಷತಾ ವರ್ಕಾಡಿ
|

Updated on: Apr 12, 2024 | 8:46 PM

Share

ಆರೋಗ್ಯಕರ ಜೀವನ ನಡೆಯಲು ದೇಹದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುವುದು ಅಗತ್ಯವಾಗಿರುತ್ತದೆ. ಆದರೆ ದೇಹದ ಕೆಲವು ಭಾಗಗಳಿಲ್ಲದೆ ಬದುಕಬಹುದು ಎಂದು ತಜ್ಞರು ಹೇಳುತ್ತಾರೆ. ನೀವು ಒಂದು ಶ್ವಾಸಕೋಶ, ಒಂದು ಮೂತ್ರಪಿಂಡ, ಅಪೆಂಡಿಕ್ಸ್, ಕೆಲವು ದುಗ್ಧರಸ ಗ್ರಂಥಿಗಳು ಇಲ್ಲದೆ ಬದುಕಬಹುದು ಎಂದು ತಜ್ಞಙರು ಹೇಳುತ್ತಾರೆ. ಇದಲ್ಲದೆ ಗರ್ಭಕೋಶ, ಅಂಡಾಶಯ, ಸ್ತನ ಅಥವಾ ವೃಷಣಗಳನ್ನು ಕಳೆದುಕೊಂಡ ನಂತರವೂ ಪ್ರಾಸ್ಟೇಟ್ ನಿಮ್ಮ ಜೀವವನ್ನು ಬಹುಪಾಲು ಉಳಿಸುತ್ತದೆ. ಆದರೆ ಸುಲಭವಾಗಿ ಮೂಳೆಗಳಂತಹ ಇತರ ದೀರ್ಘಕಾಲೀನ ಸಮಸ್ಯೆಗಳನ್ನು ತಡೆಗಟ್ಟಲು ನಿಮಗೆ ಹಾರ್ಮೋನ್ ಚಿಕಿತ್ಸೆಯ ಅಗತ್ಯವಿರಬಹುದು.

ಮೂತ್ರಪಿಂಡಗಳು:

ಒಂದು ರೋಗ, ಗಾಯ ಅಥವಾ ವಿಷವು ನಿಮ್ಮ ರಕ್ತವನ್ನು ಶೋಧಿಸುವುದನ್ನು ತಡೆಗಟ್ಟಿದಾಗ ಮಾತ್ರ ಮೂತ್ರಪಿಂಡಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗುತ್ತದೆ. ಒಂದೇ ಕಿಡ್ನಿಯಿಂದ ಆರೋಗ್ಯವಂತ ಜೀವನ ನಡೆಸಬಹುದು. ಆದಾಗ್ಯೂ, ನೀವು ಎರಡನ್ನೂ ತೆಗೆದುಹಾಕಿದ್ದರೆ, ಜೀವಂತವಾಗಿರಲು ನೀವು ಡಯಾಲಿಸಿಸ್ ಯಂತ್ರವನ್ನು ಬಳಸಬೇಕಾಗಬಹುದು.

ವೃಷಣ:

ಕ್ಯಾನ್ಸರ್ ಬೆಳವಣಿಗೆಯಾದಾಗ ತೆಗೆದುಹಾಕಲಾಗುವ ಸಂತಾನೋತ್ಪತ್ತಿ ಅಂಗ. ಆದರೆ ಇದನ್ನು ತೆಗೆದ ಬಳಿಕವು ಜೀವನ ನಡೆಸಬಹುದು.

ಇದನ್ನೂ ಓದಿ: ಚಳಿಗಾಲದಲ್ಲಿ ವ್ಯಾಯಾಮ ಮಾಡುವಾಗ ನೀವು ಮಾಡುವ ತಪ್ಪು ಹೃದಯಾಘಾತಕ್ಕೆ ಕಾರಣವಾಗಬಹುದು!

ಕರುಳು:

ಅಗತ್ಯವಿದ್ದರೆ ನಿಮ್ಮ ಕರುಳಿನ ಸಂಪೂರ್ಣ 7.5 ಮೀಟರ್ ಭಾಗವನ್ನು ತೆಗೆದುಹಾಕಬಹುದು. ಆದರೆ ನಂತರ ಪೋಷಕಾಂಶಗಳನ್ನು ಹೀರಿಕೊಳ್ಳುವುದು ಸಮಸ್ಯಾತ್ಮಕವಾಗಿರುತ್ತದೆ.

ಶ್ವಾಸಕೋಶ:

ಕೇವಲ ಒಂದು ಶ್ವಾಸಕೋಶದಿಂದ ನೀವು ಚೆನ್ನಾಗಿ ಜೀವಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಮೇದೋಜ್ಜೀರಕ ಗ್ರಂಥಿ:

ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ನ ಸಂದರ್ಭದಲ್ಲಿ, ಅಂಗವನ್ನು ತೆಗೆದುಹಾಕಲಾಗುತ್ತದೆ. ರೋಗಿಯು ಸಾಮಾನ್ಯ ಜೀವನವನ್ನು ನಡೆಸಲು ಹಾರ್ಮೋನುಗಳು ಅವಶ್ಯಕ. ಏಕೆಂದರೆ ಈ ಅಂಗವು ಹಾರ್ಮೋನುಗಳು ಮತ್ತು ಜೀರ್ಣಕಾರಿ ಕಿಣ್ವಗಳನ್ನು ಸ್ರವಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್