AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ವರ್ಕೌಟ್ ಬಳಿಕ ಆಹಾರ ಸೇವಿಸದಿದ್ದರೆ ಏನಾಗುತ್ತೆ?

ನೀವು ಆರೋಗ್ಯಕರ ಜೀವನ ನಡೆಸಲು ನಿತ್ಯ ಕೆಲವು ಗಂಟೆಗಳ ಕಾಲ ವ್ಯಾಯಾಮ, ಧ್ಯಾನ, ಯೋಗ ಸೇರಿದಂತೆ ಕೆಲವು ವರ್ಕೌಟ್​ಗಳನ್ನು ನೀವು ಮಾಡುತ್ತೀರಿ.

Health Tips: ವರ್ಕೌಟ್ ಬಳಿಕ ಆಹಾರ ಸೇವಿಸದಿದ್ದರೆ ಏನಾಗುತ್ತೆ?
Workout
Follow us
TV9 Web
| Updated By: ನಯನಾ ರಾಜೀವ್

Updated on: Jul 08, 2022 | 9:52 AM

ನೀವು ಆರೋಗ್ಯಕರ ಜೀವನ ನಡೆಸಲು ನಿತ್ಯ ಕೆಲವು ಗಂಟೆಗಳ ಕಾಲ ವ್ಯಾಯಾಮ, ಧ್ಯಾನ, ಯೋಗ ಸೇರಿದಂತೆ ಕೆಲವು ವರ್ಕೌಟ್​ಗಳನ್ನು ನೀವು ಮಾಡುತ್ತೀರಿ. ಆದರೆ ಒಂದೊಮ್ಮೆ ನೀವು ವರ್ಕೌಟ್ ಬಳಿಕ ಸರಿಯಾಗಿ ಆಹಾರವನ್ನು ತೆಗೆದುಕೊಳ್ಳದಿದ್ದರೆ ನೀವು ವರ್ಕೌಟ್ ಮಾಡಿಯೂ ಏನೂ ಪ್ರಯೋಜನವಿಲ್ಲದಂತಾಗುತ್ತದೆ.

ಎಂದೂ ವರ್ಕೌಟ್ ಮಾಡುವ ಮುನ್ನ ಆಹಾರ ಸೇವನೆ ಮಾಡಬಾರದು, ವರ್ಕೌಟ್ ಬಳಿಕ ಸೇವನೆ ಮಾಡದೆ ಇರಬಾರದು, ಒಂದೊಮ್ಮೆ ನೀವು ವರ್ಕೌಟ್ ನಂತರ ಏನೂ ತಿನ್ನದಿದ್ದರೆ ಏನೇನು ಸಮಸ್ಯೆಗಳು ಎದುರಾಗಬಹುದು ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ವರ್ಕೌಟ್ ಬಳಿಕ ಅಹಾರ ಸೇವಿಸದಿದ್ದರೆ ಸುಸ್ತಾದ ಅನುಭವವಾಗಲಿದೆ. ಹಾಗೆಯೇ ಮಧುಮೇಹ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುತ್ತಿರುವವರೂ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾದೀತು.

ವೈದ್ಯರು ಹೇಳುವುದೇನು? ನೀವು ವರ್ಕೌಟ್ ಮಾಡಿದ 30 ನಿಮಿಷಗಳ ಬಳಿಕ ನೀವು ಆಹಾರವನ್ನು ತೆಗೆದುಕೊಳ್ಳಬೇಕು, ವ್ಯಾಯಾಮದಿಂದ ದಣಿದಿರುವ ಮೂಳೆಗಳಿಗೆ ಶಕ್ತಿಯನ್ನು ನೀಡಲು ಪ್ರೋಟೀನ್ ಸೇವನೆ ಮುಖ್ಯವಾಗಿರುತ್ತದೆ. ನೀವು ಆಹಾರವನ್ನು ಸೇವಿಸದೇ ಇದ್ದರೆ ಕ್ಯಾಲೊರಿಗಳು ಬರ್ನ್​ ಆಗಲು ಸಾಧ್ಯವಿಲ್ಲ.

-ನೀವು ತೂಕ ಇಳಿಕೆ ಅಥವಾ ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಿಂದ ವ್ಯಾಯಾಮ ಮಾಡುತ್ತಿರುತ್ತೀರಿ, ನಿಮ್ಮ ದೇಹಕ್ಕೆ ಕ್ಯಾಲೊರಿ ಸೇರ್ಪಡೆಯಾಗದಿದ್ದರೆ ತೂಕ ಇಳಿಕೆ ಮಾಡಲು ಸಾಧ್ಯವೇ ಇಲ್ಲ.

-ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕಾಗಿರುತ್ತದೆ. ನಿಮ್ಮ ದೇಹವನ್ನು ಸದಾ ಹೈಡ್ರೇಟ್​ ಆಗಿರಿಸಿಕೊಳ್ಳಬೇಕು. -ನಿಮ್ಮ ದೇಹಕ್ಕೆ ಉಪ್ಪಿನಾಂಶದ ಅಗತ್ಯವಿರುತ್ತದೆ, ದೇಹದಲ್ಲಿರುವ ಲವಣಾಂಶಗಳು ಬೆವರಿನ ಮೂಲಕ ಹೊರ ಹೋದಾಗ ದೇಹಕ್ಕೆ ಲವಣಾಂಶದ ಕೊರತೆ ಎದುರಾಗುತ್ತದೆ., ಹೀಗಾಗಿ ಆಹಾರ ಸೇವನೆ ಮಾಡುವುದರಿಂದ ಈ ಕೊರತೆ ದೂರವಾಗುವುದು.

ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?