Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಧಿಪೂರ್ವ ಶಿಶು ಜನನ, ಮಗುವನ್ನು ಕಾಡುವ ಸಮಸ್ಯೆಗಳ ಸುತ್ತ

ದೇಹವು ಅವಧಿಗೂ ಮುನ್ನವೇ ಹೆರಿಗೆಗೆ ಸಿದ್ಧವಾದಾಗಿ ಹೆರಿಗೆಯಾದಾಗ ಅದನ್ನು ಅವಧಿಪೂರ್ವ( Premature )ಹೆರಿಗೆ ಎಂದು ಕರೆಯುತ್ತೇವೆ. ಒಂದೊಮ್ಮೆ ದಿನ ತುಂಬು ಮೊದಲೇ ಹೆರಿಗೆ( Delivery)ಸೂಚನೆಗಳು ಕಂಡ ಬಂದರೆ, ವೈದ್ಯರನ್ನು ತಕ್ಷಣವೇ ಸಂಪರ್ಕಿಸಬೇಕು. ಅವರು ಇದನ್ನು ಮುಂದೂಡಲು ಸಹಕರಿಸುತ್ತಾರೆ.

ಅವಧಿಪೂರ್ವ ಶಿಶು ಜನನ, ಮಗುವನ್ನು ಕಾಡುವ ಸಮಸ್ಯೆಗಳ ಸುತ್ತ
ಅವಧಿಪೂರ್ವ ಶಿಶು ಜನನ
Follow us
TV9 Web
| Updated By: ನಯನಾ ರಾಜೀವ್

Updated on: May 11, 2022 | 3:25 PM

ದೇಹವು ಅವಧಿಗೂ ಮುನ್ನವೇ ಹೆರಿಗೆಗೆ ಸಿದ್ಧವಾದಾಗಿ ಹೆರಿಗೆಯಾದಾಗ ಅದನ್ನು ಅವಧಿಪೂರ್ವ( Premature )ಹೆರಿಗೆ ಎಂದು ಕರೆಯುತ್ತೇವೆ. ಒಂದೊಮ್ಮೆ ದಿನ ತುಂಬು ಮೊದಲೇ ಹೆರಿಗೆ( Delivery)ಸೂಚನೆಗಳು ಕಂಡ ಬಂದರೆ, ವೈದ್ಯರನ್ನು ತಕ್ಷಣವೇ ಸಂಪರ್ಕಿಸಬೇಕು. ಅವರು ಹೆರಿಗೆ ಮುಂದೂಡಲು ಸಹಕರಿಸುತ್ತಾರೆ.

ಅವಧಿಪೂರ್ವ ಹೆರಿಗೆಗೆಗೆ ಕಾರಣಗಳೇನು? – ಪ್ರಸವಪೂರ್ವ ಆರೈಕೆಯಲ್ಲಿ ಅಜಾಗರೂಕತೆ. – ಗರ್ಭಾವಸ್ಥೆಯಲ್ಲಿ ಮದ್ಯಪಾನ, ಮಾದಕ ದ್ರವ್ಯಗಳು ಅಥವಾ ಧೂಮಪಾನ ಸೇವನೆ. – ಗರ್ಭಿಣಿಯಾಗುವುದಕ್ಕೂ ಮುನ್ನ ಅತಿಯಾದ ತೂಕ ಏರಿಕೆ ಅಥವಾ ಕಡಿಮೆ ತೂಕ. ಮಧುಮೇಹ, ಸೋಂಕು, ಅಧಿಕ ರಕ್ತದೊತ್ತಡ ಅಥವಾ ರಕ್ತ ಹೆಪ್ಪುಗಟ್ಟುವ ಅಸ್ವಸ್ಥತೆ ಸೇರಿದ ಅನಾರೋಗ್ಯ. – ಐವಿಎಫ್ ಮೂಲಕ ಗರ್ಭ ಧರಿಸಿದ್ದರೆ – ಅವಳಿ ಅಥವಾ ಬಹು ಗರ್ಭಧಾರಣೆಗಳು – ಮಗುವಿನ ಜನನ ದೋಷಗಳು – ಒಂದು ಮಗು ಜನಿಸಿದ ತಕ್ಷಣ ಗರ್ಭವತಿಯಾದರೆ – ಪ್ರಸವಪೂರ್ವ ಹೆರಿಗೆ ಮತ್ತು ಪ್ರಸವದ ವೈಯಕ್ತಿಕ ಅಥವಾ ಕೌಟುಂಬಿಕ ಇತಿಹಾಸ.

ಅವಧಿಪೂರ್ವ ಹೆರಿಗೆಯ ಮುನ್ಸೂಚನೆಗಳು ಶಿಶುವಿನ ಅಕಾಲಿಕ ಹುಟ್ಟು ತಪ್ಪಿಸಲು, ತಾಯಿ ಜಾಗರೂಕರಾಗಿರಬೇಕಾಗುತ್ತದೆ ಮತ್ತು ಅಕಾಲಿಕ ಹೆರಿಗೆ ಲಕ್ಷಣಗಳೇನಾದರೂ ಇವೆಯೇ ಎಂಬುದರ ಕಡೆಗೆ ಗಮನಕೊಡಬೇಕು. – ಕೆಳಬೆನ್ನು ನೋವು. ಬೆನ್ನು ನೋವು ಬಂದು ಹೋಗಬಹುದು, ಸ್ಥಾನಗಳನ್ನು ಬದಲಾಯಿಸುವುದರಿಂದ ಆರಾಮದಾಯಕ ಅನುಭವವಾಗದಿದ್ದರೆ, ವೈದ್ಯರಿಗೆ ತಿಳಿಸಬೇಕು. – ಅತಿಸಾರದ ಸಮಯದಲ್ಲಿ ಹೊಟ್ಟೆ ನೋವು ಅನುಭವಿಸಬಹುದು, ಕೆಳಹೊಟ್ಟೆಯಲ್ಲಿ ಮುಟ್ಟಿನ ಸೆಳೆತ. – ಯೋನಿಯಲ್ಲಿ ರಕ್ತಸ್ರಾವ ಹೆಚ್ಚಾಗುವುದು. – ಸೊಂಟ ಹಿಡಿದುಕೊಳ್ಳುವುದು ಇಂತಹ ಕೆಲವು ರೋಗಲಕ್ಷಣಗಳನ್ನು ಸಾಮಾನ್ಯ – ಯೋನಿ ಅಥವಾ ಸೊಂಟದ ಒತ್ತಡ ಹೆಚ್ಚಾಗುವುದು. – ಯೋನಿಯಿಂದ ದ್ರವ ಸೋರಿಕೆ

ಅವಧಿಪೂರ್ವ ಹೆರಿಗೆಯಿಂದ ಅಪಾಯವೇನು?: ಶೇಕಡಾ 10ರಷ್ಟು ಶಿಶುಗಳು ಅವಧಿ ಪೂರ್ವವಾಗಿ ಜನಿಸುತ್ತಿವೆ. ಆದರೆ, ಇವರಲ್ಲಿ ಹೆಚ್ಚಿನವರು ವಯಸ್ಸಾದಂತೆ ಆರೋಗ್ಯ ಸುಧಾರಿಸುತ್ತದೆ. ಅವಧಿಪೂರ್ವ ಶಿಶುಗಳು ಪೂರ್ಣ ಅವಧಿಯ ಶಿಶುಗಳಿಗಿಂತ ನಿಧಾನವಾಗಿ ಬೆಳವಣಿಗೆ ಹೊಂದುತ್ತವೆ. ಆಟಿಸಂ, ಸೆರೆಬ್ರಲ್ ಪಾಲ್ಸಿ, ಬೌದ್ಧಿಕ ನ್ಯೂನತೆಗಳು, ದೃಷ್ಟಿ ಮತ್ತು ಶ್ರವಣ ನಷ್ಟ ಮತ್ತು ಶ್ವಾಸಕೋಶದ ತೊಂದರೆಗಳಂತಹ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚು ಅನುಭವಿಸುತ್ತಾರೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾಷಾಂತರಕ್ಕೆ ಭಾಷಾ ಮತ್ತು ವಿಷಯ ತಜ್ಞ ಜೊತೆಯಲ್ಲಿ ಕೂರಬೇಕು: ಈಶ್ವರ್
ಭಾಷಾಂತರಕ್ಕೆ ಭಾಷಾ ಮತ್ತು ವಿಷಯ ತಜ್ಞ ಜೊತೆಯಲ್ಲಿ ಕೂರಬೇಕು: ಈಶ್ವರ್
ಅಕ್ರಮವಾಗಿ ವಿದ್ಯುತ್ ಪಡೆಯುತ್ತಿದ್ದ ಸಂಗತಿ ಜಮೀರ್ ಗಮನಕ್ಕೆ ಬಂದಿದ್ದು ಈಗ
ಅಕ್ರಮವಾಗಿ ವಿದ್ಯುತ್ ಪಡೆಯುತ್ತಿದ್ದ ಸಂಗತಿ ಜಮೀರ್ ಗಮನಕ್ಕೆ ಬಂದಿದ್ದು ಈಗ
ಎರಡು ದಶಕಗಳಿಂದ ಶಾಸಕನಾಗಿದ್ದರೂ ಜಮೀರ್ ಆಹ್ಮದ್ ಏನೂ ಮಾಡಿಲ್ಲ: ನಿವಾಸಿ
ಎರಡು ದಶಕಗಳಿಂದ ಶಾಸಕನಾಗಿದ್ದರೂ ಜಮೀರ್ ಆಹ್ಮದ್ ಏನೂ ಮಾಡಿಲ್ಲ: ನಿವಾಸಿ
ಹನೂರಿನ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿಯಲ್ಲಿ ₹ 2.85 ಕೋಟಿ ಸಂಗ್ರಹ
ಹನೂರಿನ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿಯಲ್ಲಿ ₹ 2.85 ಕೋಟಿ ಸಂಗ್ರಹ
ಮಾರಿಷಸ್ ಜನರಿಂದ ಮೋದಿಗೆ ಸಖತ್ ಸ್ವಾಗತ
ಮಾರಿಷಸ್ ಜನರಿಂದ ಮೋದಿಗೆ ಸಖತ್ ಸ್ವಾಗತ
ಕಳ್ಳನ ಕರಾಮತ್ತು ಠಾಣೆಯ ಸಿಸಿಟಿವಿಯಲ್ಲಿ ಸೆರೆ
ಕಳ್ಳನ ಕರಾಮತ್ತು ಠಾಣೆಯ ಸಿಸಿಟಿವಿಯಲ್ಲಿ ಸೆರೆ
ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ
ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?