AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿಮ್ಮದು ವೃಷಭ ರಾಶಿಯಾ? ನೀವು ಎಂಥವರು ಅಂತ ನಿಮಗೆ ಗೊತ್ತಿದೆಯಾ?

ವೃಷಭ ರಾಶಿಯಲ್ಲಿ ಜನಿಸಿದವರು ಸುಂದರವಾದ ಆಕರ್ಷಕ ರೂಪವನ್ನು ಹೊಂದಿರುವರು. ನಿಮ್ಮಲ್ಲಿ ಇರುವುದನ್ನು ತ್ಯಾಗ ಮಾಡುವ ಬುದ್ಧಿಯು ಹೆಚ್ಚಾಗಿ ಇರುವುದು. ಶಾರೀರಿಕ ಹಾಗೂ ಮಾನಸಿಕ ನೋವನ್ನು ಸಹಿಸುವ ಸ್ವಭಾವವನ್ನು ಉಳ್ಳವರಾಗಿದ್ದಾರೆ.

Horoscope: ನಿಮ್ಮದು ವೃಷಭ ರಾಶಿಯಾ? ನೀವು ಎಂಥವರು ಅಂತ ನಿಮಗೆ ಗೊತ್ತಿದೆಯಾ?
ವೃಷಭ ರಾಶಿ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 21, 2023 | 6:02 AM

Share

ಚಂದ್ರನು ವೃಷಭ ರಾಶಿಯಲ್ಲಿ (Taurus) ಇದ್ದಾಗ ಜನಿಸಿದವರದು ವೃಷಭ ರಾಶಿ ಆಗುವುದು. ಈ ರಾಶಿಯಲ್ಲಿ ಜನಿಸಿದವರು ಸುಂದರವಾದ ಆಕರ್ಷಕ ರೂಪವನ್ನು ಹೊಂದಿರುವರು. ವಿಲಾಸೀ ಅಥವಾ ಐಷಾರಾಮೀ ಜೀವನವನ್ನು ಹೆಚ್ಚು ಇಷ್ಟಪಡುವಿರಿ. ಅಗಲವಾದ ಮುಖ ಹಾಗೂ ತೊಡೆಯನ್ನು ಉಳ್ಳವರಾಗಿರುವಿರಿ. ನಿಮ್ಮ ಎಡ ಮತ್ತು ಬಲ ಭಾಗಗಳಲ್ಲಿ ಮಚ್ಚೆಯು ಇರುವುದು.

ನಿಮ್ಮಲ್ಲಿ ಇರುವುದನ್ನು ತ್ಯಾಗ ಮಾಡುವ ಬುದ್ಧಿಯು ಹೆಚ್ಚಾಗಿ ಇರುವುದು. ಶಾರೀರಿಕ ಹಾಗೂ ಮಾನಸಿಕ ನೋವನ್ನು ಸಹಿಸುವ ಸ್ವಭಾವವನ್ನು ಉಳ್ಳವರು. ಕೊಟ್ಟ ಜವಾಬ್ದಾರಿಯನ್ನು ನಡೆಸಿಕೊಂಡು ಹೋಗುವರು ಮತ್ರು ನಾಯಕನ ಗುಣವುಳ್ಳವರು ಆಗುವರು. ವಿಶಾಲವಾದ ವಕ್ಷಸ್ಥಳವು ಇರುವುದು. ಇವರಿಗೆ ಕನ್ಯಾ ಸಂತಾನವು ಅಧಿಕವಾಗಿ ಇರುವುದು. ಕಫ ಪ್ರಕೃತಿಯವರು ನೀವಾಗಿರುವಿರಿ.

ಇದನ್ನೂ ಓದಿ: Nag Panchami 2023: ನಾಗರ ಪಂಚಮಿ ದಿನದಂದು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳಾವವು? ಇಲ್ಲಿದೆ ನೋಡಿ

ನೀವು ಸಂಬಂಧಗಳಿಂದ, ಸಂಪತ್ತಿನಿಂದ ಹಾಗೂ ಮಕ್ಕಳಿಂದಲೂ ದೂರವಿರಬೇಕಾದ ಸ್ಥಿತಿಯು ಬರುವುದು. ಇವರು ಅದೃಷ್ಟವಂತರು ಹಾಗೂ ಸೌಭಾಗ್ಯವುಳ್ಳವರಾಗಿರುವಿರಿ. ನಿಮ್ಮಲ್ಲಿ ಎಲ್ಲವನ್ನೂ ಸ್ವೀಕರಿಸುವ ಕ್ಷಮಾಗುಣವಿದೆ.

ವೃಷಭ ರಾಶಿಯವರಿಗೆ ಹಸಿವು ಹೆಚ್ಚಿರುವುದು. ಸ್ತ್ರೀಯಾದರೆ ಪುರುಷರಿಗೆ, ಪುರುಷನಾದರೆ ಸ್ತ್ರೀಯರಿಗೆ ಹೆಚ್ಚು ಪ್ರಿಯನಾಗುವನು. ನಿಮ್ಮ ಮಿತ್ರರು ಎಲ್ಲ ಸಂದರ್ಭದಲ್ಲಿಯೂ ನಿಮ್ಮನ್ನು ಬಿಟ್ಟು ಹೋಗಲಾರರು. ಅಂತಹ ಮಿತ್ರರನ್ನು ಸಂಪಾದಿಸಿಕೊಳ್ಳುವಿರಿ. ಜೀವನದ ಮಧ್ಯ ಹಾಗೂ ಅಂತ್ಯಭಾಗದಲ್ಲಿ ನೀವು ಹೆಚ್ಚು ಸಂತೋಷವಾಗಿ ಇರುವಿರಿ.

ತೆಳ್ಳಗಿನ ವೃತ್ತಾಕರದ ಶರೀರವುಳ್ಳವರು, ಇವರ ಮಾತು ಮೃದುವಾಗಿ ಇರುವುದು, ಆಕರ್ಷಕ ಕಣ್ಣುಗಳು ಇವರದಾಗಿರಲಿದೆ. ಚಂದ್ರನು ವೃಷಭ ರಾಶಿಯ ಅಧಿಪತಿಯೇ ಆದ ಕಾರಣ ಚಂದ್ರನಿಂದ ಆಗಬಹುದಾದ ಲಕ್ಷಣಗಳನ್ನು ಹೇಳಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ