AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿ ಬಿಡುಗಡೆ ಮಾಡಿರುವ ವಾರಾಂತ್ಯದ ತರಕಾರಿಗಳ ಬೆಲೆ

ಕಳೆದ ವಾರಕ್ಕೆ ಹೋಲಿಸಿದರೆ, ವಾರಾಂತ್ಯದ ಬೆಲೆಗಳಲ್ಲಿ ಉಲ್ಲೇಖನೀಯ ವ್ಯತ್ಯಾಸವೇನೂ ಇಲ್ಲ. ವ್ಯಾಪಾರ-ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಜನರ ಅನುಕೂಲಕ್ಕಾಗಿ ತರಕಾರಿಗಳ ಸಗಟು ಬೆಲೆಯನ್ನು ಇಲ್ಲಿ ನೀಡಲಾಗಿದೆ.

ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿ ಬಿಡುಗಡೆ ಮಾಡಿರುವ ವಾರಾಂತ್ಯದ ತರಕಾರಿಗಳ ಬೆಲೆ
ಸಗಟು ತರಕಾರಿ ವ್ಯಾಪಾರ
TV9 Web
| Edited By: |

Updated on: Jul 03, 2021 | 7:08 PM

Share

ಬೆಂಗಳೂರು: ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿಯು ಶನಿವಾರದಂದು ಬಿಡುಗಡೆ ಮಾಡಿದ ತರಕಾರಗಳ ಬೆಲೆ ಕೆಳಗಿನಂತಿದೆ. ಕಳೆದ ವಾರಕ್ಕೆ ಹೋಲಿಸಿದರೆ, ವಾರಾಂತ್ಯದ ಬೆಲೆಗಳಲ್ಲಿ ಉಲ್ಲೇಖನೀಯ ವ್ಯತ್ಯಾಸವೇನೂ ಇಲ್ಲ. ವ್ಯಾಪಾರವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಜನರ ಅನುಕೂಲಕ್ಕಾಗಿ ತರಕಾರಿಗಳ ಸಗಟು ಬೆಲೆಯನ್ನು ಇಲ್ಲಿ ನೀಡಲಾಗಿದೆ.

ಕೆಳಗೆ ನೀಡಿರುವ ತರಕಾರಿಗಳ ದರ ಪ್ರತಿ ಕ್ವಿಂಟಾಲ್​ಗೆ ಆಗಿರುತ್ತದೆ

ಹೂ ಕೋಸು ರೂ. 1000-4000

ಬದನೆಕಾಯಯಿ ರೂ. 800-3000

ಟೊಮೆಟೊ ರೂ. 200-1600

ಹಾಗಲಕಾಯಿ ರೂ. 2000-5000

ಸೋರೆಕಾಯಿ ರೂ. 500-1800

ಬೂದುಗುಂಬಳ ರೂ. 1300-1900

ಹಸಿರುಮೆಣಸಿನಕಾಯಿ ರೂ. 1380-4000

ಹಸಿರು ಬಾಳೆ ರೂ. 1000-4000

ಬೀನ್ಸ್ ರೂ. 1000-6500

ಹಸಿರು ಶುಂಠಿ ರೂ. 200-4500

ಗೆಜ್ಜರಿ ರೂ. 1000-5500

ಎಲೆಕೋಸು ರೂ. 300-3500

ಬೆಂಡೆಕಾಯಿ ರೂ. 1000-3500

ಪಡುವಲಕಾಯಿ ರೂ. 200-4500

ಬೀಟ್​ರೂಟ್ ರೂ. 800-3300

ಸೌತೆಕಾಯಿ ರೂ. 400-2700

ಹೀರೆಕಾಯಿ ರೂ. 1000-4000

ಮೂಲಂಗಿ ರೂ. 200-2400

ಡೊಣ್ಣೆ ಮೆಣಸಿನಕಾಯಿ ರೂ. 1400-5500

ನುಗ್ಗೆಕಾಯಿ ರೂ. 1600-9000

ಸಿಹಿಗುಂಬಳ ರೂ. 500-1600

ನೂಲ್ ಕೋಲ್ ರೂ. 600-3000

ನಿಂಬೆಹಣ್ಣು 100-3000

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಗನಕ್ಕೇರಿ ಕುಳಿತ ತರಕಾರಿ ರೇಟ್! ಮುಂದೆ ಇನ್ನೂ ದುಬಾರಿ; ಕೊರೊನಾ 3ನೇ ಅಲೆ ಆತಂಕದಲ್ಲಿ ತರಕಾರಿ ಬೆಳೆಯುತ್ತಿಲ್ಲ ರೈತರು

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ