AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿ ಬಿಡುಗಡೆ ಮಾಡಿರುವ ವಾರಾಂತ್ಯದ ತರಕಾರಿಗಳ ಬೆಲೆ

ಕಳೆದ ವಾರಕ್ಕೆ ಹೋಲಿಸಿದರೆ, ವಾರಾಂತ್ಯದ ಬೆಲೆಗಳಲ್ಲಿ ಉಲ್ಲೇಖನೀಯ ವ್ಯತ್ಯಾಸವೇನೂ ಇಲ್ಲ. ವ್ಯಾಪಾರ-ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಜನರ ಅನುಕೂಲಕ್ಕಾಗಿ ತರಕಾರಿಗಳ ಸಗಟು ಬೆಲೆಯನ್ನು ಇಲ್ಲಿ ನೀಡಲಾಗಿದೆ.

ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿ ಬಿಡುಗಡೆ ಮಾಡಿರುವ ವಾರಾಂತ್ಯದ ತರಕಾರಿಗಳ ಬೆಲೆ
ಸಗಟು ತರಕಾರಿ ವ್ಯಾಪಾರ
TV9 Web
| Edited By: |

Updated on: Jul 03, 2021 | 7:08 PM

Share

ಬೆಂಗಳೂರು: ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿಯು ಶನಿವಾರದಂದು ಬಿಡುಗಡೆ ಮಾಡಿದ ತರಕಾರಗಳ ಬೆಲೆ ಕೆಳಗಿನಂತಿದೆ. ಕಳೆದ ವಾರಕ್ಕೆ ಹೋಲಿಸಿದರೆ, ವಾರಾಂತ್ಯದ ಬೆಲೆಗಳಲ್ಲಿ ಉಲ್ಲೇಖನೀಯ ವ್ಯತ್ಯಾಸವೇನೂ ಇಲ್ಲ. ವ್ಯಾಪಾರವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಜನರ ಅನುಕೂಲಕ್ಕಾಗಿ ತರಕಾರಿಗಳ ಸಗಟು ಬೆಲೆಯನ್ನು ಇಲ್ಲಿ ನೀಡಲಾಗಿದೆ.

ಕೆಳಗೆ ನೀಡಿರುವ ತರಕಾರಿಗಳ ದರ ಪ್ರತಿ ಕ್ವಿಂಟಾಲ್​ಗೆ ಆಗಿರುತ್ತದೆ

ಹೂ ಕೋಸು ರೂ. 1000-4000

ಬದನೆಕಾಯಯಿ ರೂ. 800-3000

ಟೊಮೆಟೊ ರೂ. 200-1600

ಹಾಗಲಕಾಯಿ ರೂ. 2000-5000

ಸೋರೆಕಾಯಿ ರೂ. 500-1800

ಬೂದುಗುಂಬಳ ರೂ. 1300-1900

ಹಸಿರುಮೆಣಸಿನಕಾಯಿ ರೂ. 1380-4000

ಹಸಿರು ಬಾಳೆ ರೂ. 1000-4000

ಬೀನ್ಸ್ ರೂ. 1000-6500

ಹಸಿರು ಶುಂಠಿ ರೂ. 200-4500

ಗೆಜ್ಜರಿ ರೂ. 1000-5500

ಎಲೆಕೋಸು ರೂ. 300-3500

ಬೆಂಡೆಕಾಯಿ ರೂ. 1000-3500

ಪಡುವಲಕಾಯಿ ರೂ. 200-4500

ಬೀಟ್​ರೂಟ್ ರೂ. 800-3300

ಸೌತೆಕಾಯಿ ರೂ. 400-2700

ಹೀರೆಕಾಯಿ ರೂ. 1000-4000

ಮೂಲಂಗಿ ರೂ. 200-2400

ಡೊಣ್ಣೆ ಮೆಣಸಿನಕಾಯಿ ರೂ. 1400-5500

ನುಗ್ಗೆಕಾಯಿ ರೂ. 1600-9000

ಸಿಹಿಗುಂಬಳ ರೂ. 500-1600

ನೂಲ್ ಕೋಲ್ ರೂ. 600-3000

ನಿಂಬೆಹಣ್ಣು 100-3000

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಗನಕ್ಕೇರಿ ಕುಳಿತ ತರಕಾರಿ ರೇಟ್! ಮುಂದೆ ಇನ್ನೂ ದುಬಾರಿ; ಕೊರೊನಾ 3ನೇ ಅಲೆ ಆತಂಕದಲ್ಲಿ ತರಕಾರಿ ಬೆಳೆಯುತ್ತಿಲ್ಲ ರೈತರು

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?