ರಸ್ತೆಯಲ್ಲಿ ರಂಧ್ರ
ಹೊಸದಾಗಿ ಡಾಂಬರೀಕರಣ ಮಾಡಿದ್ದಾರೆ. ಕಳಪೆ ಕಾಮಗಾರಿಯಿಂದ ಈ ರೀತಿ ಆಗಿದೆ ಎಂಬುದು ಮೇಲ್ನೋಟಕ್ಕೆ ಅಂದದಾಜಾಗುತ್ತದೆ. ಡಾಂಬರೀಕರಣ ಮಾಡುವಾಗ ನೆಲ ಗಟ್ಟಿ ಇದೆಯಾ ಟೊಳ್ಳು ಇದೆಯಾ ಎಂಬುದನ್ನು ಪರಿಶೀಲಿಸಬೇಕಿತ್ತು. ಶಕ್ತಿಸೌಧದ ಮುಂದೆಯೇ ಈ ರೀತಿ ಕಳಪೆ ಕಾಮಗಾರಿ ಮಾಡಿದರೆ ಇನ್ನು ರಾಜ್ಯದ ಪರಿಸ್ಥಿತಿ ಯಾವ ಮಟ್ಟಿಕ್ಕಿರಬೇಕು? ಎಂದು ಸ್ವಲ್ಪದರಲ್ಲೇ ಪ್ರಮಾದದಿಂದ ಪಾರಾದ ವ್ಯಕ್ತಿ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:
ವಿಧಾನಸೌಧ ಎದುರು ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್ ಶಾಸಕರು! ಏನಾಯ್ತು ಅಲ್ಲಿ?
ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಸ್ತಾಪಿಸಿದ ಸಿದ್ದರಾಮಯ್ಯ; ಕಲಾಪದಲ್ಲಿ ಕಲಹ ಕೋಲಾಹಲ
(Big Hole found in Vidhana Soudha Gate No 2 road on ongoing session)