AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀರ್ಘ ಸುತ್ತಾಟದಿಂದ ಡಿಕೆಶಿ ಸುಸ್ತು, ಇಂದು ದಿನವಿಡೀ ಮನೆಯಲ್ಲೇ..

ಬೆಂಗಳೂರು: ಅನಾರೋಗ್ಯದ ನೆಪವೊಡ್ಡಿ ತಿಹಾರ್ ಜೈಲಿನಿಂದ ಹೊರಬಿದ್ದಿದ್ದ ಡಿಕೆಶಿ ಸುದೀರ್ಘ ಸುತ್ತಾಟದಿಂದ ಸುಸ್ತಾಗಿದ್ದಾರೆ. ಮೂರು ದಿನ ನಿರಂತರ ಪ್ರವಾಸದಿಂದ ದಣಿದಿದ್ದ ಕನಕಪುರದ ಗ್ರಾನೈಟ್ ಧಣಿ ಡಿ.ಕೆ.ಶಿವಕುಮಾರ್ ಇಂದು ಯಾವುದೇ ಪ್ರವಾಸ ಹಾಕಿಕೊಳ್ಳದೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಮೊದಲಿಗೆ ಆಸ್ಪತ್ರೆಗೆ ತೆರಳಿ ಆರೋಗ್ಯವನ್ನು ಚೆಕಪ್ ಮಾಡಿಸಲಿದ್ದಾರೆ. ಬಳಿಕ ಸದಾಶಿವನಗರದ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ವಿಶ್ರಾಂತಿ ಪಡೆಯಲಿದ್ದಾರೆ. ಶನಿವಾರ ದೆಹಲಿಯಿಂದ ಆಗಮಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿತ್ತು. ಭಾನುವಾರ ತುಮಕೂರು ಹಾಗೂ ಸೋಮವಾರ ಕನಕಪುರದಲ್ಲಿ ಸುದೀರ್ಘ ಸುತ್ತಾಟ ನಡೆಸಿದ್ದಾರೆ. ಇದರಿಂದ ಆಯಾಸಗೊಂಡ ಡಿಕೆಶಿ […]

ಸುದೀರ್ಘ ಸುತ್ತಾಟದಿಂದ ಡಿಕೆಶಿ ಸುಸ್ತು, ಇಂದು ದಿನವಿಡೀ ಮನೆಯಲ್ಲೇ..
ಸಾಧು ಶ್ರೀನಾಥ್​
|

Updated on: Oct 29, 2019 | 11:57 AM

Share

ಬೆಂಗಳೂರು: ಅನಾರೋಗ್ಯದ ನೆಪವೊಡ್ಡಿ ತಿಹಾರ್ ಜೈಲಿನಿಂದ ಹೊರಬಿದ್ದಿದ್ದ ಡಿಕೆಶಿ ಸುದೀರ್ಘ ಸುತ್ತಾಟದಿಂದ ಸುಸ್ತಾಗಿದ್ದಾರೆ. ಮೂರು ದಿನ ನಿರಂತರ ಪ್ರವಾಸದಿಂದ ದಣಿದಿದ್ದ ಕನಕಪುರದ ಗ್ರಾನೈಟ್ ಧಣಿ ಡಿ.ಕೆ.ಶಿವಕುಮಾರ್ ಇಂದು ಯಾವುದೇ ಪ್ರವಾಸ ಹಾಕಿಕೊಳ್ಳದೆ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮೊದಲಿಗೆ ಆಸ್ಪತ್ರೆಗೆ ತೆರಳಿ ಆರೋಗ್ಯವನ್ನು ಚೆಕಪ್ ಮಾಡಿಸಲಿದ್ದಾರೆ. ಬಳಿಕ ಸದಾಶಿವನಗರದ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ವಿಶ್ರಾಂತಿ ಪಡೆಯಲಿದ್ದಾರೆ. ಶನಿವಾರ ದೆಹಲಿಯಿಂದ ಆಗಮಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿತ್ತು. ಭಾನುವಾರ ತುಮಕೂರು ಹಾಗೂ ಸೋಮವಾರ ಕನಕಪುರದಲ್ಲಿ ಸುದೀರ್ಘ ಸುತ್ತಾಟ ನಡೆಸಿದ್ದಾರೆ. ಇದರಿಂದ ಆಯಾಸಗೊಂಡ ಡಿಕೆಶಿ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಅಲ್ಲದೆ, ಇಂದು ಮನೆಯಲ್ಲೇ ಪಕ್ಷದ ನಾಯಕರ ಭೇಟಿಗೆ ಸಮಯ ಮೀಸಲಿಟ್ಟಿದ್ದಾರೆ. 

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ