ಮಂತ್ರಿಗಿರಿಗಾಗಿ ತವಕಿಸುತ್ತಿದ್ದ ಕೆಎಂ ಶಿವಲಿಂಗೇಗೌಡರಿಗೆ ಮುಖ್ಯಮಂತ್ರಿ ಪಟ್ಟ! ನಮ್ಮ ಶಾಲೆ ಚಿತ್ರದಲ್ಲಿ ಸಿಎಂ ಪಾತ್ರ!

ನಮ್ಮ ರಾಜಕಾರಣಿಗಳು ಕೆಮೆರಾಗಳ ಮುಂದೆ ನಿಂತು ಹೇಳಿಕೆಗಳನ್ನು ನೀಡುವುದರಿಂದ ಅದು ಹೊಸ ಅನುಭವವೇನೂ ಅಲ್ಲ. ಡೈಲಾಗ್ ಡೆಲಿವರಿಯೂ ಗೌಡರಿಗೆ ತೊಂದರೆಯಾಗಲಿಕ್ಕಿಲ್ಲ ಯಾಕೆಂದರೆ ವಿಧಾನ ಸಭೆಯಲ್ಲಿ ಅವರು ಉತ್ತಮ ಸಂಸದೀಯ ಪಟು ಅನಿಸಿಕೊಂಡಿದ್ದಾರೆ. ಮಿಕ್ಕಿದಂತೆ ನಮ್ಮ ರಾಜಕಾರಣಿಗಳಿಗಿಂತ ಉತ್ತಮ ನಟರು ಬೇರೆ ಯಾರಿದ್ದಾರು?

ಮಂತ್ರಿಗಿರಿಗಾಗಿ ತವಕಿಸುತ್ತಿದ್ದ ಕೆಎಂ ಶಿವಲಿಂಗೇಗೌಡರಿಗೆ ಮುಖ್ಯಮಂತ್ರಿ ಪಟ್ಟ! ನಮ್ಮ ಶಾಲೆ ಚಿತ್ರದಲ್ಲಿ ಸಿಎಂ ಪಾತ್ರ!
|

Updated on: Oct 31, 2023 | 6:25 PM

ಹಾಸನ: ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡರಿಗೆ (KM Shivalinge Gowda) ಬಹಳ ವರ್ಷಗಳಿಂದ ಮಂತ್ರಿಯಾಗಬೇಕೆನ್ನುವ ಆಸೆಯಿದೆ, ಆದು ನೆರವೇರುತ್ತಿಲ್ಲ ಅನ್ನೋದು ಬೇರೆ ವಿಷಯ. ಆದರೆ ಕನ್ನಡ ಚಿತ್ರತಂಡವೊಂದು ಅವರಿಗೆ ಮಂತ್ರಿ ಅಲ್ಲ ಮುಖ್ಯಮಂತ್ರಿಯ (chief minister) ಸ್ಥಾನವನ್ನೇ ನೀಡಿದೆ. ಹೌದು, ಮಾರಾಯ್ರೇ, ನಿರ್ಮಾಣ ಹಂತದಲ್ಲಿರುವ ನಮ್ಮ ಶಾಲೆ (Namma Shale) ಹೆಸರಿನ ಚಿತ್ರದಲ್ಲಿ ಶಿವಲಿಂಗೇಗೌಡರು ಮುಖ್ಯಮಂತ್ರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಅರಸೀಕೆರೆ ತಾಲ್ಲೂಕಿನ ಗೀಜಹಳ್ಳಿಯಲ್ಲಿ ನಡೆಯುತ್ತಿದ್ದು ಇವತ್ತಿನ ಶೂಟ್ ನಲ್ಲಿ ಗೌಡರು ಭಾಗವಹಿಸಿದ್ದರು. ಕೆಮೆರಾ ಎದುರು ಶಿವಲಿಂಗೇಗೌಡರು ಸಂಕೋಚವೇನೂ ಪಟ್ಟುಕೊಳ್ಳುತ್ತಿಲ್ಲ. ನಮ್ಮ ರಾಜಕಾರಣಿಗಳು ಕೆಮೆರಾಗಳ ಮುಂದೆ ನಿಂತು ಹೇಳಿಕೆಗಳನ್ನು ನೀಡುವುದರಿಂದ ಅದು ಹೊಸ ಅನುಭವವೇನೂ ಅಲ್ಲ. ಡೈಲಾಗ್ ಡೆಲಿವರಿಯೂ ಗೌಡರಿಗೆ ತೊಂದರೆಯಾಗಲಿಕ್ಕಿಲ್ಲ ಯಾಕೆಂದರೆ ವಿಧಾನ ಸಭೆಯಲ್ಲಿ ಅವರು ಉತ್ತಮ ಸಂಸದೀಯ ಪಟು ಅನಿಸಿಕೊಂಡಿದ್ದಾರೆ. ಮಿಕ್ಕಿದಂತೆ ನಮ್ಮ ರಾಜಕಾರಣಿಗಳಿಗಿಂತ ಉತ್ತಮ ನಟರು ಬೇರೆ ಯಾರಿದ್ದಾರು?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ