AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವನ ಸನ್ನಿಧಿಯಲ್ಲಿರೋ ಮತ್ಸ್ಯಗಳೆಂದರೆ ಈ ಗ್ರಾಮದ ಜನರಿಗೆ ದೇವರ ಸಮಾನ

ಈ ಗರ್ವಾಲೆ ಗ್ರಾಮದಲ್ಲೇ ಕೋಟೆಬೆಟ್ಟವೂ ಇದೆ. ಈ ಬೆಟ್ಟವನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಬರುತ್ತಾರೆ. ಈ ಪ್ರವಾಸಿಗರು ಮೀನುಗಳನ್ನು ವೀಕ್ಷಿಸಲು ಆಗಮಿಸುತ್ತಾರೆ. ಕೆಲವ್ರು ಮೀನುಗಳಿಗೆ ತೊಂದರೆ ಕೊಡ್ತಿದ್ದಾರೆ. ಹೀಗಾಗಿ ಇಲ್ಲಿನ ಭಕ್ತರು ಮೀನುಗಳಿಗೆ ತೊಂದರೆ ಕೊಡ್ಬಾರದು ಅಂತಾ ಪ್ರವಾಸಿಗರಿಗೆ ಎಚ್ಚರಿಸ್ತಾರೆ.

ಶಿವನ ಸನ್ನಿಧಿಯಲ್ಲಿರೋ ಮತ್ಸ್ಯಗಳೆಂದರೆ ಈ ಗ್ರಾಮದ ಜನರಿಗೆ ದೇವರ ಸಮಾನ
ಶಿವನ ಸನ್ನಿಧಿಯಲ್ಲಿರೋ ಮತ್ಸ್ಯಗಳೆಂದರೆ ಈ ಗ್ರಾಮದ ಜನರಿಗೆ ದೇವರ ಸಮಾನ
TV9 Web
| Updated By: ಆಯೇಷಾ ಬಾನು|

Updated on: Sep 07, 2021 | 9:02 AM

Share

ಕೊಡಗು: ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದಲ್ಲಿರೋ ಮೀನುಕೊಲ್ಲಿ ನದಿಯಲ್ಲಿ ಇರುವ ಮೀನುಗಳನ್ನು ಇಲ್ಲಿಯ ಜನ ದೇವರಂತೆ ಭಾವಿಸುತ್ತಾರೆ. ಯಾಕಂದ್ರೆ ಈ ನದಿ ದಂಡೆಯಲ್ಲಿ ಶಿವನ ದೇವಾಲಯಕ್ಕೆ ಬರೋ ಭಕ್ತರ ಪಾಲಿಗೆ ಇವು ದೇವರ ಮೀನುಗಳು. ಹಾಗಾಗಿ ಇಲ್ಲಿನ ಮೀನುಗಳಿಗೆ ವಿಶೇಷ ಸ್ಥಾನವಿದೆ. ಯಾರೂ ಅವುಗಳನ್ನು ಹಿಡಿಯೋ ಸಾಹಸಕ್ಕೆ ಕೈಹಾಕಲ್ಲ. ಭದ್ರಕಾಳಿ ಶಕ್ತಿಯಿಂದ ಈ ಮೀನುಗಳು ಇಲ್ಲಿ ನೆಲೆಸಿವೆ. ಹೀಗಾಗಿ ಯಾರೂ ಈ ಮೀನುಗಳನ್ನು ಹಿಡಿಯಲ್ಲ ಅಂತಾರೆ ಗ್ರಾಮಸ್ಥರು.

ಈ ಗರ್ವಾಲೆ ಗ್ರಾಮದಲ್ಲೇ ಕೋಟೆಬೆಟ್ಟವೂ ಇದೆ. ಈ ಬೆಟ್ಟವನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಬರುತ್ತಾರೆ. ಈ ಪ್ರವಾಸಿಗರು ಮೀನುಗಳನ್ನು ವೀಕ್ಷಿಸಲು ಆಗಮಿಸುತ್ತಾರೆ. ಕೆಲವ್ರು ಮೀನುಗಳಿಗೆ ತೊಂದರೆ ಕೊಡ್ತಿದ್ದಾರೆ. ಹೀಗಾಗಿ ಇಲ್ಲಿನ ಭಕ್ತರು ಮೀನುಗಳಿಗೆ ತೊಂದರೆ ಕೊಡ್ಬಾರದು ಅಂತಾ ಪ್ರವಾಸಿಗರಿಗೆ ಎಚ್ಚರಿಸ್ತಾರೆ.

ಮತ್ತೊಂದು ವಿಶೇಷ ಅಂದ್ರೆ ಕಳೆದ ಎರಡು ವರ್ಷಗಳಿಂದ ಭಾರೀ ಪ್ರವಾಹ ಸಂಭವಿಸಿದ್ರೂ ಈ ಮೀನುಗಳು ಮಾತ್ರ ಇಲ್ಲೇ ಉಳಿದುಕೊಂಡಿವೆ. ಹೀಗಾಗಿ ದೇವರ ಮಹಿಮೆಯಿಂದ ಈ ಮೀನುಗಳು ಇಲ್ಲೇ ಉಳಿದುಕೊಂಡಿವೆ ಅನ್ನೋದು ಗ್ರಾಮಸ್ಥರ ನಂಬಿಕೆ.

garvale temple fishes

ಗರ್ವಾಲೆ ಗ್ರಾಮದಲ್ಲಿರೋ ಮೀನುಕೊಲ್ಲಿ

garvale temple fishes

garvale temple fishes

ಗರ್ವಾಲೆ ಗ್ರಾಮದಲ್ಲಿರೋ ಮೀನುಕೊಲ್ಲಿ

ಇದನ್ನೂ ಓದಿ: 

Shamanthakopakyana: ತಿಳಿದೂತಿಳಿದು ಗಣೇಶ ಹಬ್ಬದ ದಿನ ಯಾಕೆ ಚಂದ್ರನನ್ನು ನೋಡುವಿರಿ? ಚಂದ್ರ ದೋಷ ಬಾಧಿಸುತ್ತದೆ

Gowri Tadige Habba 2021: ಗೌರಿ ತದಿಗೆ ಎಂದರೇನು? ಹೇಗೆ ಆಚರಿಸುತ್ತಾರೆ?

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?