AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವನ ಸನ್ನಿಧಿಯಲ್ಲಿರೋ ಮತ್ಸ್ಯಗಳೆಂದರೆ ಈ ಗ್ರಾಮದ ಜನರಿಗೆ ದೇವರ ಸಮಾನ

ಈ ಗರ್ವಾಲೆ ಗ್ರಾಮದಲ್ಲೇ ಕೋಟೆಬೆಟ್ಟವೂ ಇದೆ. ಈ ಬೆಟ್ಟವನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಬರುತ್ತಾರೆ. ಈ ಪ್ರವಾಸಿಗರು ಮೀನುಗಳನ್ನು ವೀಕ್ಷಿಸಲು ಆಗಮಿಸುತ್ತಾರೆ. ಕೆಲವ್ರು ಮೀನುಗಳಿಗೆ ತೊಂದರೆ ಕೊಡ್ತಿದ್ದಾರೆ. ಹೀಗಾಗಿ ಇಲ್ಲಿನ ಭಕ್ತರು ಮೀನುಗಳಿಗೆ ತೊಂದರೆ ಕೊಡ್ಬಾರದು ಅಂತಾ ಪ್ರವಾಸಿಗರಿಗೆ ಎಚ್ಚರಿಸ್ತಾರೆ.

ಶಿವನ ಸನ್ನಿಧಿಯಲ್ಲಿರೋ ಮತ್ಸ್ಯಗಳೆಂದರೆ ಈ ಗ್ರಾಮದ ಜನರಿಗೆ ದೇವರ ಸಮಾನ
ಶಿವನ ಸನ್ನಿಧಿಯಲ್ಲಿರೋ ಮತ್ಸ್ಯಗಳೆಂದರೆ ಈ ಗ್ರಾಮದ ಜನರಿಗೆ ದೇವರ ಸಮಾನ
TV9 Web
| Edited By: |

Updated on: Sep 07, 2021 | 9:02 AM

Share

ಕೊಡಗು: ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದಲ್ಲಿರೋ ಮೀನುಕೊಲ್ಲಿ ನದಿಯಲ್ಲಿ ಇರುವ ಮೀನುಗಳನ್ನು ಇಲ್ಲಿಯ ಜನ ದೇವರಂತೆ ಭಾವಿಸುತ್ತಾರೆ. ಯಾಕಂದ್ರೆ ಈ ನದಿ ದಂಡೆಯಲ್ಲಿ ಶಿವನ ದೇವಾಲಯಕ್ಕೆ ಬರೋ ಭಕ್ತರ ಪಾಲಿಗೆ ಇವು ದೇವರ ಮೀನುಗಳು. ಹಾಗಾಗಿ ಇಲ್ಲಿನ ಮೀನುಗಳಿಗೆ ವಿಶೇಷ ಸ್ಥಾನವಿದೆ. ಯಾರೂ ಅವುಗಳನ್ನು ಹಿಡಿಯೋ ಸಾಹಸಕ್ಕೆ ಕೈಹಾಕಲ್ಲ. ಭದ್ರಕಾಳಿ ಶಕ್ತಿಯಿಂದ ಈ ಮೀನುಗಳು ಇಲ್ಲಿ ನೆಲೆಸಿವೆ. ಹೀಗಾಗಿ ಯಾರೂ ಈ ಮೀನುಗಳನ್ನು ಹಿಡಿಯಲ್ಲ ಅಂತಾರೆ ಗ್ರಾಮಸ್ಥರು.

ಈ ಗರ್ವಾಲೆ ಗ್ರಾಮದಲ್ಲೇ ಕೋಟೆಬೆಟ್ಟವೂ ಇದೆ. ಈ ಬೆಟ್ಟವನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಬರುತ್ತಾರೆ. ಈ ಪ್ರವಾಸಿಗರು ಮೀನುಗಳನ್ನು ವೀಕ್ಷಿಸಲು ಆಗಮಿಸುತ್ತಾರೆ. ಕೆಲವ್ರು ಮೀನುಗಳಿಗೆ ತೊಂದರೆ ಕೊಡ್ತಿದ್ದಾರೆ. ಹೀಗಾಗಿ ಇಲ್ಲಿನ ಭಕ್ತರು ಮೀನುಗಳಿಗೆ ತೊಂದರೆ ಕೊಡ್ಬಾರದು ಅಂತಾ ಪ್ರವಾಸಿಗರಿಗೆ ಎಚ್ಚರಿಸ್ತಾರೆ.

ಮತ್ತೊಂದು ವಿಶೇಷ ಅಂದ್ರೆ ಕಳೆದ ಎರಡು ವರ್ಷಗಳಿಂದ ಭಾರೀ ಪ್ರವಾಹ ಸಂಭವಿಸಿದ್ರೂ ಈ ಮೀನುಗಳು ಮಾತ್ರ ಇಲ್ಲೇ ಉಳಿದುಕೊಂಡಿವೆ. ಹೀಗಾಗಿ ದೇವರ ಮಹಿಮೆಯಿಂದ ಈ ಮೀನುಗಳು ಇಲ್ಲೇ ಉಳಿದುಕೊಂಡಿವೆ ಅನ್ನೋದು ಗ್ರಾಮಸ್ಥರ ನಂಬಿಕೆ.

garvale temple fishes

ಗರ್ವಾಲೆ ಗ್ರಾಮದಲ್ಲಿರೋ ಮೀನುಕೊಲ್ಲಿ

garvale temple fishes

garvale temple fishes

ಗರ್ವಾಲೆ ಗ್ರಾಮದಲ್ಲಿರೋ ಮೀನುಕೊಲ್ಲಿ

ಇದನ್ನೂ ಓದಿ: 

Shamanthakopakyana: ತಿಳಿದೂತಿಳಿದು ಗಣೇಶ ಹಬ್ಬದ ದಿನ ಯಾಕೆ ಚಂದ್ರನನ್ನು ನೋಡುವಿರಿ? ಚಂದ್ರ ದೋಷ ಬಾಧಿಸುತ್ತದೆ

Gowri Tadige Habba 2021: ಗೌರಿ ತದಿಗೆ ಎಂದರೇನು? ಹೇಗೆ ಆಚರಿಸುತ್ತಾರೆ?

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್