AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವನ ಸನ್ನಿಧಿಯಲ್ಲಿರೋ ಮತ್ಸ್ಯಗಳೆಂದರೆ ಈ ಗ್ರಾಮದ ಜನರಿಗೆ ದೇವರ ಸಮಾನ

ಈ ಗರ್ವಾಲೆ ಗ್ರಾಮದಲ್ಲೇ ಕೋಟೆಬೆಟ್ಟವೂ ಇದೆ. ಈ ಬೆಟ್ಟವನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಬರುತ್ತಾರೆ. ಈ ಪ್ರವಾಸಿಗರು ಮೀನುಗಳನ್ನು ವೀಕ್ಷಿಸಲು ಆಗಮಿಸುತ್ತಾರೆ. ಕೆಲವ್ರು ಮೀನುಗಳಿಗೆ ತೊಂದರೆ ಕೊಡ್ತಿದ್ದಾರೆ. ಹೀಗಾಗಿ ಇಲ್ಲಿನ ಭಕ್ತರು ಮೀನುಗಳಿಗೆ ತೊಂದರೆ ಕೊಡ್ಬಾರದು ಅಂತಾ ಪ್ರವಾಸಿಗರಿಗೆ ಎಚ್ಚರಿಸ್ತಾರೆ.

ಶಿವನ ಸನ್ನಿಧಿಯಲ್ಲಿರೋ ಮತ್ಸ್ಯಗಳೆಂದರೆ ಈ ಗ್ರಾಮದ ಜನರಿಗೆ ದೇವರ ಸಮಾನ
ಶಿವನ ಸನ್ನಿಧಿಯಲ್ಲಿರೋ ಮತ್ಸ್ಯಗಳೆಂದರೆ ಈ ಗ್ರಾಮದ ಜನರಿಗೆ ದೇವರ ಸಮಾನ
TV9 Web
| Edited By: ಆಯೇಷಾ ಬಾನು|

Updated on: Sep 07, 2021 | 9:02 AM

Share

ಕೊಡಗು: ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದಲ್ಲಿರೋ ಮೀನುಕೊಲ್ಲಿ ನದಿಯಲ್ಲಿ ಇರುವ ಮೀನುಗಳನ್ನು ಇಲ್ಲಿಯ ಜನ ದೇವರಂತೆ ಭಾವಿಸುತ್ತಾರೆ. ಯಾಕಂದ್ರೆ ಈ ನದಿ ದಂಡೆಯಲ್ಲಿ ಶಿವನ ದೇವಾಲಯಕ್ಕೆ ಬರೋ ಭಕ್ತರ ಪಾಲಿಗೆ ಇವು ದೇವರ ಮೀನುಗಳು. ಹಾಗಾಗಿ ಇಲ್ಲಿನ ಮೀನುಗಳಿಗೆ ವಿಶೇಷ ಸ್ಥಾನವಿದೆ. ಯಾರೂ ಅವುಗಳನ್ನು ಹಿಡಿಯೋ ಸಾಹಸಕ್ಕೆ ಕೈಹಾಕಲ್ಲ. ಭದ್ರಕಾಳಿ ಶಕ್ತಿಯಿಂದ ಈ ಮೀನುಗಳು ಇಲ್ಲಿ ನೆಲೆಸಿವೆ. ಹೀಗಾಗಿ ಯಾರೂ ಈ ಮೀನುಗಳನ್ನು ಹಿಡಿಯಲ್ಲ ಅಂತಾರೆ ಗ್ರಾಮಸ್ಥರು.

ಈ ಗರ್ವಾಲೆ ಗ್ರಾಮದಲ್ಲೇ ಕೋಟೆಬೆಟ್ಟವೂ ಇದೆ. ಈ ಬೆಟ್ಟವನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಬರುತ್ತಾರೆ. ಈ ಪ್ರವಾಸಿಗರು ಮೀನುಗಳನ್ನು ವೀಕ್ಷಿಸಲು ಆಗಮಿಸುತ್ತಾರೆ. ಕೆಲವ್ರು ಮೀನುಗಳಿಗೆ ತೊಂದರೆ ಕೊಡ್ತಿದ್ದಾರೆ. ಹೀಗಾಗಿ ಇಲ್ಲಿನ ಭಕ್ತರು ಮೀನುಗಳಿಗೆ ತೊಂದರೆ ಕೊಡ್ಬಾರದು ಅಂತಾ ಪ್ರವಾಸಿಗರಿಗೆ ಎಚ್ಚರಿಸ್ತಾರೆ.

ಮತ್ತೊಂದು ವಿಶೇಷ ಅಂದ್ರೆ ಕಳೆದ ಎರಡು ವರ್ಷಗಳಿಂದ ಭಾರೀ ಪ್ರವಾಹ ಸಂಭವಿಸಿದ್ರೂ ಈ ಮೀನುಗಳು ಮಾತ್ರ ಇಲ್ಲೇ ಉಳಿದುಕೊಂಡಿವೆ. ಹೀಗಾಗಿ ದೇವರ ಮಹಿಮೆಯಿಂದ ಈ ಮೀನುಗಳು ಇಲ್ಲೇ ಉಳಿದುಕೊಂಡಿವೆ ಅನ್ನೋದು ಗ್ರಾಮಸ್ಥರ ನಂಬಿಕೆ.

garvale temple fishes

ಗರ್ವಾಲೆ ಗ್ರಾಮದಲ್ಲಿರೋ ಮೀನುಕೊಲ್ಲಿ

garvale temple fishes

garvale temple fishes

ಗರ್ವಾಲೆ ಗ್ರಾಮದಲ್ಲಿರೋ ಮೀನುಕೊಲ್ಲಿ

ಇದನ್ನೂ ಓದಿ: 

Shamanthakopakyana: ತಿಳಿದೂತಿಳಿದು ಗಣೇಶ ಹಬ್ಬದ ದಿನ ಯಾಕೆ ಚಂದ್ರನನ್ನು ನೋಡುವಿರಿ? ಚಂದ್ರ ದೋಷ ಬಾಧಿಸುತ್ತದೆ

Gowri Tadige Habba 2021: ಗೌರಿ ತದಿಗೆ ಎಂದರೇನು? ಹೇಗೆ ಆಚರಿಸುತ್ತಾರೆ?

Follow Us
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ