AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಧುಗಳೆಂದು ನಂಬಿಸಿ ಹಣ, ಮೊಬೈಲ್​ ಕದೀತಿದ್ದ ನಾಲ್ವರು ಸೆರೆ

ಕೊಡಗು: ಸಾಧುಗಳೆಂದು ನಂಬಿಸಿ ಹಣ, ಮೊಬೈಲ್​ ಕದೀತಿದ್ದವರನ್ನು ಶ್ರವಣಬೆಳಗೊಳ ಬಳಿ ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ನಾಗನಾಥ್(40), ಜಜೂರ್ ನಾಥ್(25), ಸುರಬ್ ನಾಥ್ (45), ಉಮೇಶ್ ನಾಥ್(25) ಬಂಧಿತ ಆರೋಪಿಗಳು. ಇವರು ರಾಸಾಯನಿಕ ಪುಡಿ‌ ನೀಡಿ ಅಘೋರಿಗಳು ಎಂದು ಯಾಮಾರಿಸುತ್ತಿದ್ದವರು. ಒಮ್ಮೆ ಕುಶಾಲನಗರದ ಜನಶ್ರೀ ಫೈನಾನ್ಸ್ ಮಾಲೀಕ ನಾಗೇಗೌಡ ಎಂಬುವವರನ್ನು ಯಾಮಾರಿಸಿದ್ದರು. ಸದ್ಯ ಬಂಧಿತ ನಾಲ್ವರು ನಕಲಿ ಸ್ವಾಮಿಗಳಿಂದ ರಾಜಸ್ಥಾನದಿಂದ ತಂದಿದ್ದ ಬಾಡಿಗೆ ಕಾರು, ವಿವಿಧ ರಾಸಾಯನಿಕ ಪುಡಿಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ರಾಸಾಯನಿಕ ಪುಡಿಯನ್ನು […]

ಸಾಧುಗಳೆಂದು ನಂಬಿಸಿ ಹಣ, ಮೊಬೈಲ್​ ಕದೀತಿದ್ದ ನಾಲ್ವರು ಸೆರೆ
ಸಾಧು ಶ್ರೀನಾಥ್​
|

Updated on: Dec 03, 2019 | 6:31 PM

Share

ಕೊಡಗು: ಸಾಧುಗಳೆಂದು ನಂಬಿಸಿ ಹಣ, ಮೊಬೈಲ್​ ಕದೀತಿದ್ದವರನ್ನು ಶ್ರವಣಬೆಳಗೊಳ ಬಳಿ ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ನಾಗನಾಥ್(40), ಜಜೂರ್ ನಾಥ್(25), ಸುರಬ್ ನಾಥ್ (45), ಉಮೇಶ್ ನಾಥ್(25) ಬಂಧಿತ ಆರೋಪಿಗಳು.

ಇವರು ರಾಸಾಯನಿಕ ಪುಡಿ‌ ನೀಡಿ ಅಘೋರಿಗಳು ಎಂದು ಯಾಮಾರಿಸುತ್ತಿದ್ದವರು. ಒಮ್ಮೆ ಕುಶಾಲನಗರದ ಜನಶ್ರೀ ಫೈನಾನ್ಸ್ ಮಾಲೀಕ ನಾಗೇಗೌಡ ಎಂಬುವವರನ್ನು ಯಾಮಾರಿಸಿದ್ದರು. ಸದ್ಯ ಬಂಧಿತ ನಾಲ್ವರು ನಕಲಿ ಸ್ವಾಮಿಗಳಿಂದ ರಾಜಸ್ಥಾನದಿಂದ ತಂದಿದ್ದ ಬಾಡಿಗೆ ಕಾರು, ವಿವಿಧ ರಾಸಾಯನಿಕ ಪುಡಿಗಳನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸರು ರಾಸಾಯನಿಕ ಪುಡಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ‌‌ ಕಳುಹಿಸಿದ್ದಾರೆ. ಕಳೆದ ತಿಂಗಳು ನವೆಂಬರ್ 24 ದಂದು ಕುಶಾಲನಗದಲ್ಲಿ ನಡೆದಿದ್ದ ದರೋಡೆ ಪ್ರಕರಣ ಸಂಬಂಧಿಸಿ ಹಾಸನದ ಶ್ರವಣ ಬೆಳಗೊಳದಲ್ಲಿ ಪೊಲೀಸರು ಈ ನಕಲಿ ಸ್ವಾಮಿಗಳನ್ನು ವಶಕ್ಕೆ ಪಡೆದಿದ್ದಾರೆ. ಹಣ ಮಾಡಲು‌ ಖಾವಿ ಧರಿಸಿದ್ದ ಅಸಾಮಿಗಳು ಈಗ ಜೈಲು ಸೇರಿದ್ದಾರೆ. ಕುಶಾಲನಗರ ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು