AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀನಿನಲ್ಲಿ ನಾಡಬಾಂಬ್ ಹಾವಳಿ, ಸ್ಫೋಟಕ್ಕೆ ಎರಡು ನಾಯಿ ಬಲಿ

ಬಳ್ಳಾರಿ: ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದಲ್ಲಿ ಖಾಲಿ ಬಿದ್ದಿರೋ ಜಮೀನಿನಲ್ಲಿ ನಾಡಾಬಾಂಬ್​ಗಳ ಹಾವಳಿ ಹೆಚ್ಚಾಗಿದೆ. ಜನ ಆ ಜಮೀನಿನಲ್ಲಿ ಹೆಜ್ಜೆ ಇಡೋಕೂ ಹೆದರುತ್ತಿದ್ದಾರೆ. ಮಣ್ಣಿನ ಹಿಂಟೆ ಮೇಲೆ ದಾರದ ತುಣುಕುಗಳನ್ನ ಜಾಲಾಡ್ತಿದ್ದಾರೆ. ತುಂಗಭದ್ರಾ ನದಿಗೆ ಹೊಂದಿಕೊಂಡಂತಿರೋ ಈ ಗ್ರಾಮದ ಹೊರವಲಯದಲ್ಲಿ ಎರಡು ನಾಯಿಗಳು ಸತ್ತು ಬಿದ್ದಿವೆ. ಅದು ಬೇಟೆಗಾರರು ಬಳಸೋ ನಾಡಾಬಾಂಬ್​​ಗಳನ್ನ ಕಚ್ಚಿ. ಪ್ರಾಣಿಗಳನ್ನ ಬೇಟೆಯಾಡಲು ಅಲ್ಲಲ್ಲಿ ನಾಡಾ ಬಾಂಬ್​​ಗಳನ್ನ ಅಲ್ಲಲ್ಲಿ ಹುದುಗಿಸಿಟ್ಟಿದ್ದು ಜನರು ಕೂಡ ಭಯಗೊಂಡಿದ್ದಾರೆ. ಯಾವಾಗ, ಎಲ್ಲಿ ಏನಾಗುತ್ತೋ ಅಂತ ಆತಂಕಗೊಂಡಿದ್ದಾರೆ. ಸ್ಫೋಟಕ ವಸ್ತುಗಳನ್ನ […]

ಜಮೀನಿನಲ್ಲಿ ನಾಡಬಾಂಬ್ ಹಾವಳಿ, ಸ್ಫೋಟಕ್ಕೆ ಎರಡು ನಾಯಿ ಬಲಿ
ಸಾಧು ಶ್ರೀನಾಥ್​
|

Updated on: Dec 13, 2019 | 3:30 PM

Share

ಬಳ್ಳಾರಿ: ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದಲ್ಲಿ ಖಾಲಿ ಬಿದ್ದಿರೋ ಜಮೀನಿನಲ್ಲಿ ನಾಡಾಬಾಂಬ್​ಗಳ ಹಾವಳಿ ಹೆಚ್ಚಾಗಿದೆ. ಜನ ಆ ಜಮೀನಿನಲ್ಲಿ ಹೆಜ್ಜೆ ಇಡೋಕೂ ಹೆದರುತ್ತಿದ್ದಾರೆ. ಮಣ್ಣಿನ ಹಿಂಟೆ ಮೇಲೆ ದಾರದ ತುಣುಕುಗಳನ್ನ ಜಾಲಾಡ್ತಿದ್ದಾರೆ.

ತುಂಗಭದ್ರಾ ನದಿಗೆ ಹೊಂದಿಕೊಂಡಂತಿರೋ ಈ ಗ್ರಾಮದ ಹೊರವಲಯದಲ್ಲಿ ಎರಡು ನಾಯಿಗಳು ಸತ್ತು ಬಿದ್ದಿವೆ. ಅದು ಬೇಟೆಗಾರರು ಬಳಸೋ ನಾಡಾಬಾಂಬ್​​ಗಳನ್ನ ಕಚ್ಚಿ. ಪ್ರಾಣಿಗಳನ್ನ ಬೇಟೆಯಾಡಲು ಅಲ್ಲಲ್ಲಿ ನಾಡಾ ಬಾಂಬ್​​ಗಳನ್ನ ಅಲ್ಲಲ್ಲಿ ಹುದುಗಿಸಿಟ್ಟಿದ್ದು ಜನರು ಕೂಡ ಭಯಗೊಂಡಿದ್ದಾರೆ. ಯಾವಾಗ, ಎಲ್ಲಿ ಏನಾಗುತ್ತೋ ಅಂತ ಆತಂಕಗೊಂಡಿದ್ದಾರೆ.

ಸ್ಫೋಟಕ ವಸ್ತುಗಳನ್ನ ಮಾಂಸದಲ್ಲಿ ಹಾಕಿ ಬಿಸಾಡಿರ್ತಾರೆ. ಮಾಂಸದ ವಾಸನೆ ಕಂಡು ತಿನ್ನಲು ಬರೋ ಪ್ರಾಣಿಗಳು, ಸ್ಫೋಟದಿಂದ ಸಾವನ್ನಪ್ಪುತ್ತವೆ. ನಂತರ, ಬಾಂಬ್​ ಇಟ್ಟವರು ಆ ಪ್ರಾಣಿಯನ್ನ ಹೊತ್ತೊಯ್ತಾರೆ. ಭೇಟೆಗೆ ಬಂದವರು ತಕ್ಷಣ ಬಂದು ಆ ಪ್ರಾಣಿಯನ್ನ ತೆಗೆದುಕೊಂಡು ಹೋಗುತ್ತಾರೆ. ಹೀಗೆ, ಎರಡು ನಾಯಿಗಳು ಮೃತಪಟ್ಟಿವೆ. ಕಬ್ಬು ಕಟಾವು ಮಾಡಲು ದೂರದ ಮಹಾರಾಷ್ಟ್ರದಿಂದ ಜನರು ಬರ್ತಿದ್ದಾರೆ. ಅವರೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?