AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀನಿನಲ್ಲಿ ನಾಡಬಾಂಬ್ ಹಾವಳಿ, ಸ್ಫೋಟಕ್ಕೆ ಎರಡು ನಾಯಿ ಬಲಿ

ಬಳ್ಳಾರಿ: ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದಲ್ಲಿ ಖಾಲಿ ಬಿದ್ದಿರೋ ಜಮೀನಿನಲ್ಲಿ ನಾಡಾಬಾಂಬ್​ಗಳ ಹಾವಳಿ ಹೆಚ್ಚಾಗಿದೆ. ಜನ ಆ ಜಮೀನಿನಲ್ಲಿ ಹೆಜ್ಜೆ ಇಡೋಕೂ ಹೆದರುತ್ತಿದ್ದಾರೆ. ಮಣ್ಣಿನ ಹಿಂಟೆ ಮೇಲೆ ದಾರದ ತುಣುಕುಗಳನ್ನ ಜಾಲಾಡ್ತಿದ್ದಾರೆ. ತುಂಗಭದ್ರಾ ನದಿಗೆ ಹೊಂದಿಕೊಂಡಂತಿರೋ ಈ ಗ್ರಾಮದ ಹೊರವಲಯದಲ್ಲಿ ಎರಡು ನಾಯಿಗಳು ಸತ್ತು ಬಿದ್ದಿವೆ. ಅದು ಬೇಟೆಗಾರರು ಬಳಸೋ ನಾಡಾಬಾಂಬ್​​ಗಳನ್ನ ಕಚ್ಚಿ. ಪ್ರಾಣಿಗಳನ್ನ ಬೇಟೆಯಾಡಲು ಅಲ್ಲಲ್ಲಿ ನಾಡಾ ಬಾಂಬ್​​ಗಳನ್ನ ಅಲ್ಲಲ್ಲಿ ಹುದುಗಿಸಿಟ್ಟಿದ್ದು ಜನರು ಕೂಡ ಭಯಗೊಂಡಿದ್ದಾರೆ. ಯಾವಾಗ, ಎಲ್ಲಿ ಏನಾಗುತ್ತೋ ಅಂತ ಆತಂಕಗೊಂಡಿದ್ದಾರೆ. ಸ್ಫೋಟಕ ವಸ್ತುಗಳನ್ನ […]

ಜಮೀನಿನಲ್ಲಿ ನಾಡಬಾಂಬ್ ಹಾವಳಿ, ಸ್ಫೋಟಕ್ಕೆ ಎರಡು ನಾಯಿ ಬಲಿ
ಸಾಧು ಶ್ರೀನಾಥ್​
|

Updated on: Dec 13, 2019 | 3:30 PM

Share

ಬಳ್ಳಾರಿ: ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದಲ್ಲಿ ಖಾಲಿ ಬಿದ್ದಿರೋ ಜಮೀನಿನಲ್ಲಿ ನಾಡಾಬಾಂಬ್​ಗಳ ಹಾವಳಿ ಹೆಚ್ಚಾಗಿದೆ. ಜನ ಆ ಜಮೀನಿನಲ್ಲಿ ಹೆಜ್ಜೆ ಇಡೋಕೂ ಹೆದರುತ್ತಿದ್ದಾರೆ. ಮಣ್ಣಿನ ಹಿಂಟೆ ಮೇಲೆ ದಾರದ ತುಣುಕುಗಳನ್ನ ಜಾಲಾಡ್ತಿದ್ದಾರೆ.

ತುಂಗಭದ್ರಾ ನದಿಗೆ ಹೊಂದಿಕೊಂಡಂತಿರೋ ಈ ಗ್ರಾಮದ ಹೊರವಲಯದಲ್ಲಿ ಎರಡು ನಾಯಿಗಳು ಸತ್ತು ಬಿದ್ದಿವೆ. ಅದು ಬೇಟೆಗಾರರು ಬಳಸೋ ನಾಡಾಬಾಂಬ್​​ಗಳನ್ನ ಕಚ್ಚಿ. ಪ್ರಾಣಿಗಳನ್ನ ಬೇಟೆಯಾಡಲು ಅಲ್ಲಲ್ಲಿ ನಾಡಾ ಬಾಂಬ್​​ಗಳನ್ನ ಅಲ್ಲಲ್ಲಿ ಹುದುಗಿಸಿಟ್ಟಿದ್ದು ಜನರು ಕೂಡ ಭಯಗೊಂಡಿದ್ದಾರೆ. ಯಾವಾಗ, ಎಲ್ಲಿ ಏನಾಗುತ್ತೋ ಅಂತ ಆತಂಕಗೊಂಡಿದ್ದಾರೆ.

ಸ್ಫೋಟಕ ವಸ್ತುಗಳನ್ನ ಮಾಂಸದಲ್ಲಿ ಹಾಕಿ ಬಿಸಾಡಿರ್ತಾರೆ. ಮಾಂಸದ ವಾಸನೆ ಕಂಡು ತಿನ್ನಲು ಬರೋ ಪ್ರಾಣಿಗಳು, ಸ್ಫೋಟದಿಂದ ಸಾವನ್ನಪ್ಪುತ್ತವೆ. ನಂತರ, ಬಾಂಬ್​ ಇಟ್ಟವರು ಆ ಪ್ರಾಣಿಯನ್ನ ಹೊತ್ತೊಯ್ತಾರೆ. ಭೇಟೆಗೆ ಬಂದವರು ತಕ್ಷಣ ಬಂದು ಆ ಪ್ರಾಣಿಯನ್ನ ತೆಗೆದುಕೊಂಡು ಹೋಗುತ್ತಾರೆ. ಹೀಗೆ, ಎರಡು ನಾಯಿಗಳು ಮೃತಪಟ್ಟಿವೆ. ಕಬ್ಬು ಕಟಾವು ಮಾಡಲು ದೂರದ ಮಹಾರಾಷ್ಟ್ರದಿಂದ ಜನರು ಬರ್ತಿದ್ದಾರೆ. ಅವರೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​