AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಮಂಟಪದಲ್ಲಿ ಅತಿಥಿಗಳ ಜೊತೆ ಕುರ್ಚಿ ಮೇಲೆ ಕುಳಿತು ಮಂಗ ಚೇಷ್ಟೆ!

ಬಾಗಲಕೋಟೆ: ಎಪಿಎಂಸಿ ಚರಂತಿಮಠ ಕಲ್ಯಾಣಮಂಟಪದಲ್ಲಿ ಮದುವೆ ಸಮಾರಂಭಗಳಿಗೆ ಮಂಗ ಅಡ್ಡಿಪಡಿಸುತ್ತಿರುವ ಅಪರೂಪದ ಘಟನೆ ನಡೆದಿದೆ. ಸುಮಾರು 15 ದಿನದಿಂದ ಕಲ್ಯಾಣ ಮಂಟಪದ ಮದುವೆಗಳಿಗೆ ಮಂಗ ಎಂಟ್ರಿ ಕೊಡುತ್ತಿದೆ. ನಿನ್ನೆ ನಡೆದ ಮದುವೆ ಸಂಭ್ರಮಕ್ಕೂ ಸಹ ಮಂಗ ಆಗಮಿಸಿದೆ. ನಿನ್ನೆ ದಿಶಾ ಹಾಗೂ ದೀನಾನಾಥ ಮತ್ತು ದೇಶಪಾಂಡೆ ಹಾಗೂ ಕುಲಕರ್ಣಿ ಬಂಧುಗಳ ಮದುವೆ ಇತ್ತು. ಮದುವೆ ಮಂಟಪ ಅತಿಥಿಗಳ ಜೊತೆ ಕುರ್ಚಿ ಮೇಲೆ ಕುಳಿತು ಚೇಷ್ಟೆ ನಡೆಸಿದೆ. ಮದುವೆಯ ಇಡೀ ದಿನ ಕಲ್ಯಾಣಮಂಟಪ ಬಿಟ್ಟು ತೆರಳಲಿಲ್ಲ. ಅತಿಥಿಗಳಂತೆ ಕಲ್ಯಾಣ […]

ಮದುವೆ ಮಂಟಪದಲ್ಲಿ ಅತಿಥಿಗಳ ಜೊತೆ ಕುರ್ಚಿ ಮೇಲೆ ಕುಳಿತು ಮಂಗ ಚೇಷ್ಟೆ!
ಸಾಧು ಶ್ರೀನಾಥ್​
|

Updated on:Dec 03, 2019 | 12:22 PM

Share

ಬಾಗಲಕೋಟೆ: ಎಪಿಎಂಸಿ ಚರಂತಿಮಠ ಕಲ್ಯಾಣಮಂಟಪದಲ್ಲಿ ಮದುವೆ ಸಮಾರಂಭಗಳಿಗೆ ಮಂಗ ಅಡ್ಡಿಪಡಿಸುತ್ತಿರುವ ಅಪರೂಪದ ಘಟನೆ ನಡೆದಿದೆ. ಸುಮಾರು 15 ದಿನದಿಂದ ಕಲ್ಯಾಣ ಮಂಟಪದ ಮದುವೆಗಳಿಗೆ ಮಂಗ ಎಂಟ್ರಿ ಕೊಡುತ್ತಿದೆ. ನಿನ್ನೆ ನಡೆದ ಮದುವೆ ಸಂಭ್ರಮಕ್ಕೂ ಸಹ ಮಂಗ ಆಗಮಿಸಿದೆ.

ನಿನ್ನೆ ದಿಶಾ ಹಾಗೂ ದೀನಾನಾಥ ಮತ್ತು ದೇಶಪಾಂಡೆ ಹಾಗೂ ಕುಲಕರ್ಣಿ ಬಂಧುಗಳ ಮದುವೆ ಇತ್ತು. ಮದುವೆ ಮಂಟಪ ಅತಿಥಿಗಳ ಜೊತೆ ಕುರ್ಚಿ ಮೇಲೆ ಕುಳಿತು ಚೇಷ್ಟೆ ನಡೆಸಿದೆ. ಮದುವೆಯ ಇಡೀ ದಿನ ಕಲ್ಯಾಣಮಂಟಪ ಬಿಟ್ಟು ತೆರಳಲಿಲ್ಲ. ಅತಿಥಿಗಳಂತೆ ಕಲ್ಯಾಣ ಮಂಟಪಕ್ಕೆ ಮಂಗ ಆಗಮಿಸಿದ ಹಿನ್ನೆಲೆಯಲ್ಲಿ ಕೆಲವರು ಗಾಬರಿಗೊಂಡಿದ್ದರೆ, ಮತ್ತೆ ಕೆಲವರಿಗೆ ಮಸ್ತಿಯಾಗಿದೆ.

ಬಾಗಿಲಾಕಿದ್ರೂ ಕಿಟಕಿ ಬಳಿ ಕೂತ ಮಂಗ:  ಬಳಿಕ ಕಲ್ಯಾಣ ಮಂಟಪದ ಬಾಗಿಲು ಹಾಕಿಕೊಂಡು ಮದುವೆ ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ. ಬಾಗಿಲು ಹಾಕಿದ್ರೂ ಸಹ ಕಿಟಕಿ ಬಳಿ ಕುಳಿತು ಮದುವೆ ವೀಕ್ಷಿಸಿದೆ. ಕೆಲವರು ಮಂಗನ ಪ್ರವೇಶ ಶುಭಸಂಕೇತ ಮಾರುತಿ ದೇವರು ಮದುವೆಗೆ ಬಂದ ಹಾಗೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗನನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ. ಈಗಾಗಲೇ ಬಲೆ ಬೋನು ಹಿಡಿದು ಮಂಗನನ್ನು ಹಿಡಿಯಲು ಯತ್ನಿಸಿದ್ದಾರೆ. ಆದ್ರೆ ಇಂದಿಗೂ ಮಂಗ ಸಿಗಲಿಲ್ಲ.

Published On - 11:53 am, Tue, 3 December 19

ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!