AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಲಕ್ಷ್ಯ ಬೇಡ: ‘ವಯಸ್ಕರರ’ ಪಾಲಿಗೇ ಕೊರೊನಾ ಮಾರಿ ವಿಲನ್ ಆಗ್ತಿದೇ..

ಬೆಂಗಳೂರು: ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರೆಸಿದೆ. ರಾಜಧಾನಿಯಲ್ಲಿ ದಿನೇ ದಿನೇ ಸಾವಿನ ಸಂಖ್ಯೆ ಏರುತ್ತಿದೆ. ಇನ್ನೂ ಎನಾದ್ರು ಜನ ನಿರ್ಲಕ್ಷ್ಯ ಹೀಗೆ ಮುಂದುವರೆಸಿದ್ರೆ ಕೊರೊನಾಗೆ ಶಕ್ತಿ ತುಂಬಿದಂತಾಗುತ್ತೆ. ಈಗಾಗಲೇ ನಮಗೆ ಕೊರೊನಾ ಬರಲ್ಲ. ಕೊರೊನಾ ಇಲ್ಲ. ಬರೀ ಕೆಮ್ಮು, ಜ್ವರ ಅಷ್ಟೇ. ಬೇಗ ಹೋಗುತ್ತೆ ಬಿಡಿ ಅಂತ ಸುಮ್ಮನಾದ್ರೆ. ಸೋಂಕು ಫೈನಲ್ ಸ್ಟೇಜ್​ಗೆ ಬಂದ್ರೆ ಜೀವ ಉಳಿದಸೋದು ಕಷ್ಟ, ಕಷ್ಟ. ಆಸ್ಪತ್ರೆ ಸೇರಿದ 14 ದಿನಗಳೊಳಗೆ 2,504 ಜನ ಮೃತಪಟ್ಟಿದ್ದಾರೆ.. ಕೊರೊನಾ ಸೋಂಕು ಉಲ್ಬಣ ಬಳಿಕ […]

ನಿರ್ಲಕ್ಷ್ಯ ಬೇಡ: ‘ವಯಸ್ಕರರ’ ಪಾಲಿಗೇ ಕೊರೊನಾ ಮಾರಿ ವಿಲನ್ ಆಗ್ತಿದೇ..
ಆಯೇಷಾ ಬಾನು
| Edited By: |

Updated on:Oct 03, 2020 | 12:29 PM

Share

ಬೆಂಗಳೂರು: ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರೆಸಿದೆ. ರಾಜಧಾನಿಯಲ್ಲಿ ದಿನೇ ದಿನೇ ಸಾವಿನ ಸಂಖ್ಯೆ ಏರುತ್ತಿದೆ. ಇನ್ನೂ ಎನಾದ್ರು ಜನ ನಿರ್ಲಕ್ಷ್ಯ ಹೀಗೆ ಮುಂದುವರೆಸಿದ್ರೆ ಕೊರೊನಾಗೆ ಶಕ್ತಿ ತುಂಬಿದಂತಾಗುತ್ತೆ. ಈಗಾಗಲೇ ನಮಗೆ ಕೊರೊನಾ ಬರಲ್ಲ. ಕೊರೊನಾ ಇಲ್ಲ. ಬರೀ ಕೆಮ್ಮು, ಜ್ವರ ಅಷ್ಟೇ. ಬೇಗ ಹೋಗುತ್ತೆ ಬಿಡಿ ಅಂತ ಸುಮ್ಮನಾದ್ರೆ. ಸೋಂಕು ಫೈನಲ್ ಸ್ಟೇಜ್​ಗೆ ಬಂದ್ರೆ ಜೀವ ಉಳಿದಸೋದು ಕಷ್ಟ, ಕಷ್ಟ.

ಆಸ್ಪತ್ರೆ ಸೇರಿದ 14 ದಿನಗಳೊಳಗೆ 2,504 ಜನ ಮೃತಪಟ್ಟಿದ್ದಾರೆ.. ಕೊರೊನಾ ಸೋಂಕು ಉಲ್ಬಣ ಬಳಿಕ ಸೋಂಕಿತರು ತಡವಾಗಿ ಆಸ್ಪತ್ರೆಗೆ ದಾಖಲಾದರೆ, ವಿಳಂಬ ಮಾಡಿದರೆ ಕೊರೊನಾ ಸೋಂಕಿತರ ಪ್ರಾಣಕ್ಕೇ ಕುತ್ತು. ಆಸ್ಪತ್ರೆಗೆ ದಾಖಲಾದ 14 ದಿನದೊಳಗೆ ಸಾವಿನ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಾದ 14 ದಿನಗಳೊಳಗೆ 2,504 ಜನ ಮೃತಪಟ್ಟಿದ್ದಾರೆ.

ಕೊನೇ ಕ್ಷಣದಲ್ಲಿ ರೋಗಿಯನ್ನ ಬದುಕುಳಿಸೋದೂ ಕಷ್ಟ ಸೋಂಕು ಉಲ್ಬಣ ಬಳಿಕ ಆಸ್ಪತ್ರೆಗೆ ಹೋದ್ರೆ ವೈದ್ಯರು ಕೂಡ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗಲ್ಲ. ಕೊನೇ ಕ್ಷಣದಲ್ಲಿ ರೋಗಿಯನ್ನ ಬದುಕುಳಿಸೋದೂ ಕಷ್ಟವಾಗುತ್ತೆ. ವೆಂಟಿಲೇಟರ್​​ಗೆ ಹೋದ ಮೇಲೆ ರೋಗಿ ಬದುಕೋದೆ ಕಷ್ಟ. ಕೊನೇ ಕ್ಷಣದಲ್ಲಿ ಬಂದು ಸೋಂಕಿತರು ಅಡ್ಮಿಟ್ ಆದರೆ ಪ್ರಯೋಜನವಿಲ್ಲ. ಹೀಗಾಗಿ ಸೋಂಕು ಪತ್ತೆಯಾದ ಕೂಡಲೆ ಆಸ್ಪತ್ರೆಗೆ ದಾಖಲಾಗಲು ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ ನಿರ್ಲಕ್ಷ್ಯವಹಿಸದೆ ನಮ್ಮ ಜೀವದ ಬಗ್ಗೆ ನಾವೇ ಕಾಳಜಿ ವಹಿಸಬೇಕು.

Published On - 11:46 am, Sat, 3 October 20

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್