AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆತಂಕದ ವಿಚಾರ: ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ .. ಅಬ್ಬಾ!

ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿ ವಿಚಾರದಲ್ಲಿ ಆತಂಕದ ವಿದ್ಯಮಾನ, ವಿಚಾರವೊಂದು ಬೆಳಕಿಗೆ ಬಂದಿದೆ. ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ ಅಸಲಿಗೆ ಕೊರೊನಾ ವೈರಸ್​ಗೆ ರಾಮಬಾಣವಾಗೋ ಔಷಧಿಯೇ ಇಲ್ವಂತೆ..!? ಹೌದು, ಕೊರೊನಾಗೆ ಕಡಿವಾಣ ಹಾಕಲು ಆಗಾಗ ಬದಲಾಯಿಸಿ ಬಳಕೆಯಾಗುತ್ತಿರುವ ಔಷಧಿಗಳಿಂದ ಯಾವುದೇ ಪ್ರಯೋಜನ ಇಲ್ಲವಾಗಿದೆ. ಆರಂಭದಲ್ಲಿ ಹೆಚ್ ಸಿಕ್ಯೂ ಟ್ಯಾಬ್ಲೆಟ್ ಕೊರೊನಾಗೆ ಮದ್ದು ಎನ್ನಲಾಗಿತ್ತು. ಆದ್ರೆ ಹೆಚ್ ಸಿಕ್ಯೂ ಕೊರೊನಾ ಕಟ್ಟಿಹಾಕಲ್ಲ ಅನ್ನೋ ವಾಸ್ತವ ಗೊತ್ತಾಯ್ತು. ಬಳಿಕ ರೆಮ್ಡಿಸಿವಿಯರ್ ಕೊರೊನಾಗೆ ರಾಮಬಾಣ ಎನ್ನಲಾಯ್ತು. ಆದ್ರೆ ರೆಮ್ಡಿಸಿವಿಯರ್ ಕೂಡ […]

ಆತಂಕದ ವಿಚಾರ: ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ .. ಅಬ್ಬಾ!
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​
| Edited By: |

Updated on:Oct 20, 2020 | 10:24 AM

Share

ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿ ವಿಚಾರದಲ್ಲಿ ಆತಂಕದ ವಿದ್ಯಮಾನ, ವಿಚಾರವೊಂದು ಬೆಳಕಿಗೆ ಬಂದಿದೆ. ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ ಅಸಲಿಗೆ ಕೊರೊನಾ ವೈರಸ್​ಗೆ ರಾಮಬಾಣವಾಗೋ ಔಷಧಿಯೇ ಇಲ್ವಂತೆ..!?

ಹೌದು, ಕೊರೊನಾಗೆ ಕಡಿವಾಣ ಹಾಕಲು ಆಗಾಗ ಬದಲಾಯಿಸಿ ಬಳಕೆಯಾಗುತ್ತಿರುವ ಔಷಧಿಗಳಿಂದ ಯಾವುದೇ ಪ್ರಯೋಜನ ಇಲ್ಲವಾಗಿದೆ. ಆರಂಭದಲ್ಲಿ ಹೆಚ್ ಸಿಕ್ಯೂ ಟ್ಯಾಬ್ಲೆಟ್ ಕೊರೊನಾಗೆ ಮದ್ದು ಎನ್ನಲಾಗಿತ್ತು. ಆದ್ರೆ ಹೆಚ್ ಸಿಕ್ಯೂ ಕೊರೊನಾ ಕಟ್ಟಿಹಾಕಲ್ಲ ಅನ್ನೋ ವಾಸ್ತವ ಗೊತ್ತಾಯ್ತು.

ಬಳಿಕ ರೆಮ್ಡಿಸಿವಿಯರ್ ಕೊರೊನಾಗೆ ರಾಮಬಾಣ ಎನ್ನಲಾಯ್ತು. ಆದ್ರೆ ರೆಮ್ಡಿಸಿವಿಯರ್ ಕೂಡ ಕೊರೊನಾಗೆ ಪರಿಣಾಮಕಾರಿ ಮೆಡಿಸಿನ್ ಅಲ್ಲ ಅಂತಾ ತಕ್ಷನವೇ ಪ್ರೂವ್ ಆಗಿಬಿಟ್ಟಿದೆ. ಈ ಮಧ್ಯೆ, ಮಹಾಮಾರಿಗೆ ಪ್ಲಾಸ್ಮಾ ಥೆರಪಿ ದಿವ್ಯ ಔಷಧ ಎನ್ನಲಾಯ್ತು. ಉಹುಃ! ಅದೂ ಈಗ ಅಷ್ಟೊಂದು ಪರಿಣಾಮಕಾರಿ ಅಲ್ಲವಂತೆ! ICMR ನವರೇ ಪ್ಲಾಸ್ಮಾ ಕೊರೊನಾಗೆ ಪರಿಣಾಮಕಾರಿಯಲ್ಲ ಎಂದಿದ್ದಾರೆ

ಹಾಗಿದ್ರೆ ಮಹಾಮಾರಿ ಕೊರೊನಾದಿಂದ ಕಾಪಾಡೋಕೆ ಸೂಕ್ತ ಔಷಧಿಯೇ ಇಲ್ಲವಾ? ಈ ಔಷಧಿಗಳು ನಮ್ಮನ್ನ ಕಾಪಾಡುತ್ತವೆ ಅನ್ನೋ ನಂಬಿಕೆ ಏನಾಯ್ತು? ಹಾಗಾದ್ರೆ ಕೊರೊನಾದಿಂದ ನಮ್ಮನ್ನ ರಕ್ಷಿಸೋವರು ಯಾರು? ಯಾರೂ ಅಲ್ಲ.. ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು ಅಷ್ಟೇ..! ಇದು ಕಟು ವಾಸ್ತವ. ಹೀಗಾಗಿ ಇನ್ಮುಂದೆ ಸಾರ್ವಜನಿಕರು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು ಅಂತಿದ್ದಾರೆ ತಜ್ಞರು.

Published On - 10:23 am, Tue, 20 October 20

Follow Us
ರೋಹಿತ್ ಶರ್ಮಾ ತೂಕ ಇಳಿಸಿಕೊಂಡಿದ್ದು ನೋಡಿ ಶಾಕ್ ಆದ ನೀತಾ ಅಂಬಾನಿ
ರೋಹಿತ್ ಶರ್ಮಾ ತೂಕ ಇಳಿಸಿಕೊಂಡಿದ್ದು ನೋಡಿ ಶಾಕ್ ಆದ ನೀತಾ ಅಂಬಾನಿ
ಜನರನ್ನು ರಕ್ಷಿಸಲು ಸುತ್ತಿಗೆಯಿಂದ ಛಾವಣಿ ಒಡೆದು ನುಗ್ಗಿದ ಯುವಕರು
ಜನರನ್ನು ರಕ್ಷಿಸಲು ಸುತ್ತಿಗೆಯಿಂದ ಛಾವಣಿ ಒಡೆದು ನುಗ್ಗಿದ ಯುವಕರು
ಗೂಗಲ್ ಮ್ಯಾಪ್ ತಂದ ಆಪತ್ತು! ಲಾರಿ ಅಪಘಾತ, ಕ್ಯಾಬ್ ಚಾಲಕ ಸಾವು
ಗೂಗಲ್ ಮ್ಯಾಪ್ ತಂದ ಆಪತ್ತು! ಲಾರಿ ಅಪಘಾತ, ಕ್ಯಾಬ್ ಚಾಲಕ ಸಾವು
ಹಣೆಯಲ್ಲಿ ಬರೆದಿದ್ರೆ ಸಿಗ್ತಾಳೆ; ಕಾವ್ಯಾ, ಕಾವ್ಯಾ ಎಂದಿದ್ದಕ್ಕೆ ಗಿಲ್ಲಿ ಉತ
ಹಣೆಯಲ್ಲಿ ಬರೆದಿದ್ರೆ ಸಿಗ್ತಾಳೆ; ಕಾವ್ಯಾ, ಕಾವ್ಯಾ ಎಂದಿದ್ದಕ್ಕೆ ಗಿಲ್ಲಿ ಉತ
ಅನುಮತಿ ಇಲ್ಲದೆ ಹಾರ್ಮುಜ್ ಮೂಲಕ ಹೋದ ತೈಲ ಟ್ಯಾಂಕರ್​ಗೆ ಬೆಂಕಿ
ಅನುಮತಿ ಇಲ್ಲದೆ ಹಾರ್ಮುಜ್ ಮೂಲಕ ಹೋದ ತೈಲ ಟ್ಯಾಂಕರ್​ಗೆ ಬೆಂಕಿ
ಉರುಳು ಸೇವೆಯ ಮೂಲಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರು!
ಉರುಳು ಸೇವೆಯ ಮೂಲಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರು!
‘ಗಂಡ ಮಕ್ಳನ್ನ ಬಿಟ್ಟು ಇವನೇ ಬೇಕಂತ ಯಾಕೆ ಬಂದವ್ಳೇ?’
‘ಗಂಡ ಮಕ್ಳನ್ನ ಬಿಟ್ಟು ಇವನೇ ಬೇಕಂತ ಯಾಕೆ ಬಂದವ್ಳೇ?’
ಪೆಟ್ರೋಲ್ ಡೀಸೆಲ್ ದರ ಏರಿಕೆ: ನಯಾರಾ ಬಂಕ್​ನತ್ತ ಸುಳಿಯದ ವಾಹನ ಸವಾರರು
ಪೆಟ್ರೋಲ್ ಡೀಸೆಲ್ ದರ ಏರಿಕೆ: ನಯಾರಾ ಬಂಕ್​ನತ್ತ ಸುಳಿಯದ ವಾಹನ ಸವಾರರು
ಯಾರಿಗೂ ನೋವಾಗದಂತೆ ಸಿನಿಮಾ ಮಾಡಲಿ; ಬಾಸ್ ಚಿತ್ರದ ಬಗ್ಗೆ ಪ್ರಥಮ್ ರಿಯಾಕ್ಷನ್
ಯಾರಿಗೂ ನೋವಾಗದಂತೆ ಸಿನಿಮಾ ಮಾಡಲಿ; ಬಾಸ್ ಚಿತ್ರದ ಬಗ್ಗೆ ಪ್ರಥಮ್ ರಿಯಾಕ್ಷನ್
ಅಪಾರ್ಟ್​ಮೆಂಟ್ ನಿವಾಸಿಗಳ ಮೇಲೆ ಕಾರು ಹತ್ತಿಸಿದ ವ್ಯಕ್ತಿ, ಮಹಿಳೆ ಸಾವು
ಅಪಾರ್ಟ್​ಮೆಂಟ್ ನಿವಾಸಿಗಳ ಮೇಲೆ ಕಾರು ಹತ್ತಿಸಿದ ವ್ಯಕ್ತಿ, ಮಹಿಳೆ ಸಾವು