AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆತಂಕದ ವಿಚಾರ: ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ .. ಅಬ್ಬಾ!

ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿ ವಿಚಾರದಲ್ಲಿ ಆತಂಕದ ವಿದ್ಯಮಾನ, ವಿಚಾರವೊಂದು ಬೆಳಕಿಗೆ ಬಂದಿದೆ. ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ ಅಸಲಿಗೆ ಕೊರೊನಾ ವೈರಸ್​ಗೆ ರಾಮಬಾಣವಾಗೋ ಔಷಧಿಯೇ ಇಲ್ವಂತೆ..!? ಹೌದು, ಕೊರೊನಾಗೆ ಕಡಿವಾಣ ಹಾಕಲು ಆಗಾಗ ಬದಲಾಯಿಸಿ ಬಳಕೆಯಾಗುತ್ತಿರುವ ಔಷಧಿಗಳಿಂದ ಯಾವುದೇ ಪ್ರಯೋಜನ ಇಲ್ಲವಾಗಿದೆ. ಆರಂಭದಲ್ಲಿ ಹೆಚ್ ಸಿಕ್ಯೂ ಟ್ಯಾಬ್ಲೆಟ್ ಕೊರೊನಾಗೆ ಮದ್ದು ಎನ್ನಲಾಗಿತ್ತು. ಆದ್ರೆ ಹೆಚ್ ಸಿಕ್ಯೂ ಕೊರೊನಾ ಕಟ್ಟಿಹಾಕಲ್ಲ ಅನ್ನೋ ವಾಸ್ತವ ಗೊತ್ತಾಯ್ತು. ಬಳಿಕ ರೆಮ್ಡಿಸಿವಿಯರ್ ಕೊರೊನಾಗೆ ರಾಮಬಾಣ ಎನ್ನಲಾಯ್ತು. ಆದ್ರೆ ರೆಮ್ಡಿಸಿವಿಯರ್ ಕೂಡ […]

ಆತಂಕದ ವಿಚಾರ: ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ .. ಅಬ್ಬಾ!
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು|

Updated on:Oct 20, 2020 | 10:24 AM

Share

ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿ ವಿಚಾರದಲ್ಲಿ ಆತಂಕದ ವಿದ್ಯಮಾನ, ವಿಚಾರವೊಂದು ಬೆಳಕಿಗೆ ಬಂದಿದೆ. ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ ಅಸಲಿಗೆ ಕೊರೊನಾ ವೈರಸ್​ಗೆ ರಾಮಬಾಣವಾಗೋ ಔಷಧಿಯೇ ಇಲ್ವಂತೆ..!?

ಹೌದು, ಕೊರೊನಾಗೆ ಕಡಿವಾಣ ಹಾಕಲು ಆಗಾಗ ಬದಲಾಯಿಸಿ ಬಳಕೆಯಾಗುತ್ತಿರುವ ಔಷಧಿಗಳಿಂದ ಯಾವುದೇ ಪ್ರಯೋಜನ ಇಲ್ಲವಾಗಿದೆ. ಆರಂಭದಲ್ಲಿ ಹೆಚ್ ಸಿಕ್ಯೂ ಟ್ಯಾಬ್ಲೆಟ್ ಕೊರೊನಾಗೆ ಮದ್ದು ಎನ್ನಲಾಗಿತ್ತು. ಆದ್ರೆ ಹೆಚ್ ಸಿಕ್ಯೂ ಕೊರೊನಾ ಕಟ್ಟಿಹಾಕಲ್ಲ ಅನ್ನೋ ವಾಸ್ತವ ಗೊತ್ತಾಯ್ತು.

ಬಳಿಕ ರೆಮ್ಡಿಸಿವಿಯರ್ ಕೊರೊನಾಗೆ ರಾಮಬಾಣ ಎನ್ನಲಾಯ್ತು. ಆದ್ರೆ ರೆಮ್ಡಿಸಿವಿಯರ್ ಕೂಡ ಕೊರೊನಾಗೆ ಪರಿಣಾಮಕಾರಿ ಮೆಡಿಸಿನ್ ಅಲ್ಲ ಅಂತಾ ತಕ್ಷನವೇ ಪ್ರೂವ್ ಆಗಿಬಿಟ್ಟಿದೆ. ಈ ಮಧ್ಯೆ, ಮಹಾಮಾರಿಗೆ ಪ್ಲಾಸ್ಮಾ ಥೆರಪಿ ದಿವ್ಯ ಔಷಧ ಎನ್ನಲಾಯ್ತು. ಉಹುಃ! ಅದೂ ಈಗ ಅಷ್ಟೊಂದು ಪರಿಣಾಮಕಾರಿ ಅಲ್ಲವಂತೆ! ICMR ನವರೇ ಪ್ಲಾಸ್ಮಾ ಕೊರೊನಾಗೆ ಪರಿಣಾಮಕಾರಿಯಲ್ಲ ಎಂದಿದ್ದಾರೆ

ಹಾಗಿದ್ರೆ ಮಹಾಮಾರಿ ಕೊರೊನಾದಿಂದ ಕಾಪಾಡೋಕೆ ಸೂಕ್ತ ಔಷಧಿಯೇ ಇಲ್ಲವಾ? ಈ ಔಷಧಿಗಳು ನಮ್ಮನ್ನ ಕಾಪಾಡುತ್ತವೆ ಅನ್ನೋ ನಂಬಿಕೆ ಏನಾಯ್ತು? ಹಾಗಾದ್ರೆ ಕೊರೊನಾದಿಂದ ನಮ್ಮನ್ನ ರಕ್ಷಿಸೋವರು ಯಾರು? ಯಾರೂ ಅಲ್ಲ.. ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು ಅಷ್ಟೇ..! ಇದು ಕಟು ವಾಸ್ತವ. ಹೀಗಾಗಿ ಇನ್ಮುಂದೆ ಸಾರ್ವಜನಿಕರು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು ಅಂತಿದ್ದಾರೆ ತಜ್ಞರು.

Published On - 10:23 am, Tue, 20 October 20

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ