AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery: ದಾವಣಗೆರೆ ಕುಸ್ತಿ ಪಂದ್ಯಾವಳಿಯ ರೋಚಕ ಕ್ಷಣಗಳು ಇಲ್ಲಿದೆ

ಕಳೆದ ಒಂದು ವರ್ಷದಿಂದ ಈ ನಗರದಲ್ಲಿ ಯಾವುದೇ ಕ್ರೀಡೆಯನ್ನು ಆಯೋಜನೆ ಮಾಡಿಲ್ಲ, ಅದಕ್ಕೆ ಕಾರಣ ಕೋವಿಡ್ 19 . ದಾವಣಗೆರೆ ಎಂದರೆ ಬರೀ ಬೆಣ್ಣೆ ದೋಸೆ ಎಂದು ಮಾತ್ರ ಗೊತ್ತು. ಇದಕ್ಕೂ ಪ್ರಸಿದ್ಧವಾದ ಸಾಹಸ ಕಲೆಯೊಂದು ಇಲ್ಲಿ ಜೀವಂತವಾಗಿದೆ. ಅದೇ ಕುಸ್ತಿ. ದಾವಣಗೆರೆ ಪೈಲ್ವಾನರು ಎಂದರೆ ಮೈಸೂರು ದಸರಾದಲ್ಲಿ ಪ್ರಸಿದ್ಧರು ಗಲ್ಲಿಗೊಂದು ಗರಡಿ ಮನೆ ಸಹ ಈ ನಗರದಲ್ಲಿವೆ.

preethi shettigar
| Updated By: ganapathi bhat

Updated on: Mar 31, 2021 | 4:42 PM

 ದಿವಂಗತ ಕೆ ಮಲ್ಲಪ್ಪನವರ  ಸವಿನೆನೆಪುಗಾಗಿ ಅಂತರ್ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ನಗರದ ಬೀರಲಿಂಗೇಶ್ವರ  ಮೈದಾನದಲ್ಲಿ ಪೈಲ್ವಾನ್ ವೀರೇಶ್ ಅಭಿಮಾನಿ ಬಳಗದ ವತಿಯಿಂದ ಆಯೋಜನೆ ಮಾಡಲಾಗಿತ್ತು

photo gallery Wrestling tournament in Davanagere

1 / 9
24 ಜೋಡಿ ಜಂಗಿ ಕುಸ್ತಿ, ಬಯಲು ಕುಸ್ತಿ ಪಂದ್ಯಾವಳಿಯನ್ನು ನಡೆಸಿದ್ದರು. ತೂಕದ ಮೇಲೆ ಜೊತೆ ಮಾಡಿ ಕುಸ್ತಿಯನ್ನು ಆಡಿಸಲಾಗುತ್ತದೆ. ಹೀಗೆ ನಿರಂತರವಾಗಿ  ಕಸರತ್ತು ಮಾಡುತ್ತಿರುವ ಯುವಕರಿಗೆ ಪ್ರಶಸ್ತಿ ಇರುತ್ತದೆ.

photo gallery Wrestling tournament in Davanagere

2 / 9
ಈ ಪಂದ್ಯವಾಳಿಯಲ್ಲಿ ಮಹಾರಾಷ್ಟ್ರದಿಂದ ಕುಸ್ತಿಪಟುಗಳು ಭಾಗವಹಿಸಿದ್ದಾರೆ. ಬಾಗಲಕೋಟೆ. ಶಿವಮೊಗ್ಗ. ಹಾವೇರಿ, ಬೆಳಗಾವಿ, ಗದಗ, ಬಳ್ಳಾರಿ ಇನ್ನೂ ವಿವಿಧ ಜಿಲ್ಲೆಗಳ ಕುಸ್ತಿಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

photo gallery Wrestling tournament in Davanagere

3 / 9
ದಾವಣಗೆರೆ ಪೈಲ್ವಾನರು ಎಂದರೆ  ಮೈಸೂರು ದಸರಾದಲ್ಲಿ ಪ್ರಸಿದ್ಧಿ ಪಡೆದವರು. ಜೊತೆಗೆ ಗಲ್ಲಿಗೊಂದು ಗರಡಿ ಮನೆ ಈ ನಗರದಲ್ಲಿವೆ. ಇಂತಹ ನಗರದ  ಕುಸ್ತಿ ಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳ್ಳುತ್ತಿದ್ದಾರೆ ಎನ್ನುವುದು ವಿಶೇಷ.

photo gallery Wrestling tournament in Davanagere

4 / 9
ದಾವಣಗೆರೆ ನಗರದಲ್ಲಿ ಕುಸ್ತಿ ಕಲಿತವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಉದಾಹರಣೆಗಳಿವೆ. ಹೀಗಾಗಿ ದಾವಣಗೆರೆ ಕುಸ್ತಿ ಇತಿಹಾಸ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುತ್ತಿದೆ.

photo gallery Wrestling tournament in Davanagere

5 / 9
ಹಳ್ಳಿಗಳಿಂದ ಬರುವ ಹುಡುಗರನ್ನು ಮಮತೆಯಿಂದ ಕುಸ್ತಿ ಪಟುವಾಗಿ ಬೆಳೆಸುತ್ತಿದ್ದಾರೆ. ಈ ಹಾಸ್ಟೇಲ್​ನ ರಫೀಕ್  ಕೋಳಿ ಎಂಬ ಕುಸ್ತಿ ಪಟು ಕೂಡ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಕುಸ್ತಿ ತರಬೇತುದಾರರಾದ  ಶಿವಾನಂದ ಹೇಳಿದ್ದಾರೆ.

photo gallery Wrestling tournament in Davanagere

6 / 9
ದಾವಣಗೆರೆಯಲ್ಲಿ ಚಾರ್ಲಿ ಪೈಲ್ವಾನ್ ಸೇರಿದ  ದೊಡ್ಡ  ಇತಿಹಾಸವೇ ಇರುವ ಕುಸ್ತಿ ಪೈಲ್ವಾನ್​ಗಳಿದ್ದಾರೆ. ಇವರಿಗಾಗಿಯೇ ಕುಸ್ತಿ ಜೀರ್ಣೋದ್ಧಾರ ಸಮಿತಿ ಸಹ ಇಲ್ಲಿದೆ.

photo gallery Wrestling tournament in Davanagere

7 / 9
ಕಳೆದ ದಸರಾದಲ್ಲಿ ಇಲ್ಲಿನ ಕ್ರೀಡಾಪಟು ದಸರಾ ಕೆಸರಿ ಪ್ರಶಸ್ತಿ ಗೆದ್ದುಕೊಂಡಿದ್ದರು.

photo gallery Wrestling tournament in Davanagere

8 / 9
ದಿವಂಗತ ಕೆ ಮಲ್ಲಪ್ಪನವರು ಸಹ ಕುಸ್ತಿಪಟ್ಟುವಾಗಿದ್ದರು, ಅಲ್ಲದೇ ನೂರಾರು ಕುಸ್ತಿ ಪಟುಗಳಿಗೆ ಕುಸ್ತಿ ಕಲಿಸಿ ಕುಸ್ತಿ ಆಡಿಸಿದ್ದರು. ದಿವಂಗತ ಕೆ ಮಲ್ಲಪ್ಪನವರ ಸವಿನೆನೆಪಿಗಾಗಿ ಕುಸ್ತಿ ಪಂದ್ಯಾವಳಿ ಆಯೋಜಿಸಿದ್ದಾರೆ.

photo gallery Wrestling tournament in Davanagere

9 / 9
Follow us
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್