AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶನ ಹೆಸರು ನಿಮ್ಮದಾಗಿದ್ದರೆ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ಗೆ ಉಚಿತ ಪ್ರವೇಶ ಪಡೆಯಬಹುದು

wonderla amusement park- bidadi: ಅಂದಹಾಗೆ ಮೊದಲು ಬರುವ 100 ಮಂದಿಗೆ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ಗೆ ಉಚಿತ ಪ್ರವೇಶ ಲಭಿಸಲಿದೆ. ಆ ನೂರು ಮಂದಿಯು ತಮ್ಮ ಹೆಸರು ನಮೂದಾಗಿರುವಂತಹ ಸೂಕ್ತ ಗುರುತಿನ ಚೀಟಿಯನ್ನು ಪ್ರವೇಶದ ವೇಳೆ ತೋರಿಸಬೇಕು.

ಗಣೇಶನ ಹೆಸರು ನಿಮ್ಮದಾಗಿದ್ದರೆ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ಗೆ ಉಚಿತ ಪ್ರವೇಶ ಪಡೆಯಬಹುದು
ವಂಡರ್​ಲಾ (ಸಂಗ್ರಹ ಚಿತ್ರ)
TV9 Web
| Edited By: |

Updated on:Sep 09, 2021 | 10:04 AM

Share

ರಾಮನಗರ: ರಾಮನಗರ ಜಿಲ್ಲೆಯ ಬಿಡದಿ ಬಳಿಯಿರುವ ಪ್ರಸಿದ್ಧ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ ಈ ಬಾರಿ ಗಣೇಶನ ಹಬ್ಬದ ಅಂಗವಾಗಿ (Ganesha Chaturthi 2021) ವಿಶೇಷ ಕೊಡುಗೆಯೊಂದನ್ನು ನೀಡಲು ಮುಂದಾಗಿದೆ. ವಿಘ್ನನಿವಾರಕ ಗಣಪನ 108 ಹೆಸರುಗಳ ಪೈಕಿ ಯಾವುದೇ ಒಂದು ಹೆಸರು ನಿಮ್ಮದಾಗಿದ್ದರೆ ನೀವು ನಾಳೆ ಶುಕ್ರವಾರ ಗಣೇಶನ ಹಬ್ಬದಂದು ರಾಜಧಾನಿ ಬೆಂಗಳೂರಿಗೆ ಅಂಟಿಕೊಂಡಂತೆ ಇರುವ ರಾಮನಗರ ಜಿಲ್ಲೆಯ ಬಿಡದಿ ಬಳಿಯಿರುವ ಪ್ರಸಿದ್ಧ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ಗೆ ಉಚಿತ ಪ್ರವೇಶ ಪಡೆಯಬಹುದು. ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ ಸಂಸ್ಥೆಯು ಈ ಉಚಿತ ಪ್ರವೇಶ ಅವಕಾಶವನ್ನು ಘೋಷಿಸಿದೆ.

ಫಸ್ಟ್​ ಕಮ್​ ಫಸ್ಟ್​ ಸರ್ವ್​: ಅಂದಹಾಗೆ ಮೊದಲು ಬರುವ 100 ಮಂದಿಗೆ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ಗೆ (wonderla amusement park- bidadi) ಉಚಿತ ಪ್ರವೇಶ ಲಭಿಸಲಿದೆ (free entry). ಆ ನೂರು ಮಂದಿಯು ತಮ್ಮ ಹೆಸರು (ganesha name) ನಮೂದಾಗಿರುವಂತಹ ಸೂಕ್ತ ಗುರುತಿನ ಚೀಟಿಯನ್ನು ಪ್ರವೇಶದ ವೇಳೆ ತೋರಿಸಬೇಕು.

ಹೆಚ್ಚಿನ ವಿವರಗಳಿಗೆ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್ ದೂರವಾಣಿ ಸಂಖ್ಯೆ 080-37230333 ಮತ್ತು 080-35073966 ಮೂಲಕ ಸಂಪರ್ಕಿಸಬಹುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

Also Read: ಶುಕ್ರವಾರ ಗಣೇಶ ಚತುರ್ಥಿ: ಸಕಲ ದೇವಗಣದಲ್ಲಿ ಶ್ರೇಷ್ಠನೂ, ಪ್ರಥಮ ಪೂಜ್ಯನೂ ಆದ ವಿಘ್ನನಿವಾರಕನ ಸೃಷ್ಟಿ ರಹಸ್ಯ ಇಲ್ಲಿದೆ

Also Read: Ganesha Chaturthi 2021: ಗಣೇಶ ಹಬ್ಬದ ದಿನ ವಿನಾಯಕನಿಗೆ ಈ ಐದು ವಸ್ತು ಸಮರ್ಪಿಸಿ, ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ

(persons with ganesha name can get free entry to wonderla amusement park at bidadi on ganesh chaturthi)

Published On - 9:49 am, Thu, 9 September 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!