AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡಿಕೇರಿಯಲ್ಲಿ ಮೋಡಿ ಮಾಡಿದ 7 ಅಡಿ ಉದ್ದದ ಮೀನು

ಮಡಿಕೇರಿ: ಮಾರುಕಟ್ಟೆಗೆ ಆಗಮಿಸಿದ ಭಾರೀ ಗಾತ್ರದ ಮೀನೊಂದು ಎಲ್ಲರ ಗಮನ ಸೆಳೆದಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದ‌ ಮಾರುಕಟ್ಟೆಯಲ್ಲಿರುವ ಈ ಮೀನು. ಏಳು ಅಡಿ ಉದ್ದ 42 ಕೆ ಜಿ ತೂಕದ ಓಲೆ ಮೀನು. ಇದನ್ನು ಕೇರಳದ ಕಣ್ಣೂರಿನಿಂದ ತರಿಸಲಾಗಿದೆ. ಉದ್ದ ಮೂತಿ ಹೊಂದಿರುವ ಈ ಮೀನು ಬೆನ್ನಿನ‌ ಮೇಲೆ ಅಗಲವಾದ ರೆಕ್ಕೆ ಹೊಂದಿರೋ ಮೀನು ನೋಡಲು ವಿಚಿತ್ರವಾಗಿದ್ದು, ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ದೊರೆತಿದೆ. ಈ ಮೀನನ್ನು ಈಗ ಮಾರುಕಟ್ಟೆಗೆ ತರಲಾಗಿದ್ದು ಈ ಮೀನು ಜನರನ್ನ […]

ಮಡಿಕೇರಿಯಲ್ಲಿ ಮೋಡಿ ಮಾಡಿದ 7 ಅಡಿ ಉದ್ದದ ಮೀನು
Follow us
ಸಾಧು ಶ್ರೀನಾಥ್​
|

Updated on:Nov 24, 2019 | 11:44 AM

ಮಡಿಕೇರಿ: ಮಾರುಕಟ್ಟೆಗೆ ಆಗಮಿಸಿದ ಭಾರೀ ಗಾತ್ರದ ಮೀನೊಂದು ಎಲ್ಲರ ಗಮನ ಸೆಳೆದಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದ‌ ಮಾರುಕಟ್ಟೆಯಲ್ಲಿರುವ ಈ ಮೀನು. ಏಳು ಅಡಿ ಉದ್ದ 42 ಕೆ ಜಿ ತೂಕದ ಓಲೆ ಮೀನು. ಇದನ್ನು ಕೇರಳದ ಕಣ್ಣೂರಿನಿಂದ ತರಿಸಲಾಗಿದೆ.

ಉದ್ದ ಮೂತಿ ಹೊಂದಿರುವ ಈ ಮೀನು ಬೆನ್ನಿನ‌ ಮೇಲೆ ಅಗಲವಾದ ರೆಕ್ಕೆ ಹೊಂದಿರೋ ಮೀನು ನೋಡಲು ವಿಚಿತ್ರವಾಗಿದ್ದು, ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ದೊರೆತಿದೆ. ಈ ಮೀನನ್ನು ಈಗ ಮಾರುಕಟ್ಟೆಗೆ ತರಲಾಗಿದ್ದು ಈ ಮೀನು ಜನರನ್ನ ಆಕರ್ಷಿಸುತ್ತಿದೆ.

Published On - 11:43 am, Sun, 24 November 19

ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
ರೈಲುಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್ ಹಿಡಿದು ಸ್ಲೀಪರ್ ಕೋಚ್ ಹತ್ತುವಂತಿಲ್ಲ
ರೈಲುಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್ ಹಿಡಿದು ಸ್ಲೀಪರ್ ಕೋಚ್ ಹತ್ತುವಂತಿಲ್ಲ
ನಟಿ ಲಾಸ್ಯ ನಾಗರಾಜ್ ತಾಯಿ ಮೇಲೆ ಹಲ್ಲೆ, ಘಟನೆ ವಿವರಿಸಿದ ಸುಧಾ ನಾಗರಾಜ್
ನಟಿ ಲಾಸ್ಯ ನಾಗರಾಜ್ ತಾಯಿ ಮೇಲೆ ಹಲ್ಲೆ, ಘಟನೆ ವಿವರಿಸಿದ ಸುಧಾ ನಾಗರಾಜ್
ಅಧಿಕಾರಿಗಳನ್ನು ಸಿಎಂ ಯಾವತ್ತೂ ಕೆಟ್ಟದ್ದಾಗಿ ನಡೆಸಿಕೊಂಡಿಲ್ಲ: ಡಾ ಯತೀಂದ್ರ
ಅಧಿಕಾರಿಗಳನ್ನು ಸಿಎಂ ಯಾವತ್ತೂ ಕೆಟ್ಟದ್ದಾಗಿ ನಡೆಸಿಕೊಂಡಿಲ್ಲ: ಡಾ ಯತೀಂದ್ರ