AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡಿಕೇರಿಯಲ್ಲಿ ಮೋಡಿ ಮಾಡಿದ 7 ಅಡಿ ಉದ್ದದ ಮೀನು

ಮಡಿಕೇರಿ: ಮಾರುಕಟ್ಟೆಗೆ ಆಗಮಿಸಿದ ಭಾರೀ ಗಾತ್ರದ ಮೀನೊಂದು ಎಲ್ಲರ ಗಮನ ಸೆಳೆದಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದ‌ ಮಾರುಕಟ್ಟೆಯಲ್ಲಿರುವ ಈ ಮೀನು. ಏಳು ಅಡಿ ಉದ್ದ 42 ಕೆ ಜಿ ತೂಕದ ಓಲೆ ಮೀನು. ಇದನ್ನು ಕೇರಳದ ಕಣ್ಣೂರಿನಿಂದ ತರಿಸಲಾಗಿದೆ. ಉದ್ದ ಮೂತಿ ಹೊಂದಿರುವ ಈ ಮೀನು ಬೆನ್ನಿನ‌ ಮೇಲೆ ಅಗಲವಾದ ರೆಕ್ಕೆ ಹೊಂದಿರೋ ಮೀನು ನೋಡಲು ವಿಚಿತ್ರವಾಗಿದ್ದು, ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ದೊರೆತಿದೆ. ಈ ಮೀನನ್ನು ಈಗ ಮಾರುಕಟ್ಟೆಗೆ ತರಲಾಗಿದ್ದು ಈ ಮೀನು ಜನರನ್ನ […]

ಮಡಿಕೇರಿಯಲ್ಲಿ ಮೋಡಿ ಮಾಡಿದ 7 ಅಡಿ ಉದ್ದದ ಮೀನು
ಸಾಧು ಶ್ರೀನಾಥ್​
|

Updated on:Nov 24, 2019 | 11:44 AM

Share

ಮಡಿಕೇರಿ: ಮಾರುಕಟ್ಟೆಗೆ ಆಗಮಿಸಿದ ಭಾರೀ ಗಾತ್ರದ ಮೀನೊಂದು ಎಲ್ಲರ ಗಮನ ಸೆಳೆದಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದ‌ ಮಾರುಕಟ್ಟೆಯಲ್ಲಿರುವ ಈ ಮೀನು. ಏಳು ಅಡಿ ಉದ್ದ 42 ಕೆ ಜಿ ತೂಕದ ಓಲೆ ಮೀನು. ಇದನ್ನು ಕೇರಳದ ಕಣ್ಣೂರಿನಿಂದ ತರಿಸಲಾಗಿದೆ.

ಉದ್ದ ಮೂತಿ ಹೊಂದಿರುವ ಈ ಮೀನು ಬೆನ್ನಿನ‌ ಮೇಲೆ ಅಗಲವಾದ ರೆಕ್ಕೆ ಹೊಂದಿರೋ ಮೀನು ನೋಡಲು ವಿಚಿತ್ರವಾಗಿದ್ದು, ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ದೊರೆತಿದೆ. ಈ ಮೀನನ್ನು ಈಗ ಮಾರುಕಟ್ಟೆಗೆ ತರಲಾಗಿದ್ದು ಈ ಮೀನು ಜನರನ್ನ ಆಕರ್ಷಿಸುತ್ತಿದೆ.

Published On - 11:43 am, Sun, 24 November 19

Follow Us
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು