AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾನ ಗಾರುಡಿಗನಿಗೆ ವಿದ್ಯಾರ್ಥಿ ಭವನ್ ಮಸಾಲೆ ದೋಸೆ ಅಂದ್ರೆ ಬಲು ಪ್ರೀತಿ

ಬೆಂಗಳೂರು: ಸ್ವರ ಸಾಮ್ರಾಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಜನರ ಎದೆಯಾಳದಲ್ಲಿ ನೂರೊಂದು ನೆನೆಪುಗಳನ್ನು ಬಿಟ್ಟು ಹೋಗಿದ್ದಾರೆ. ತೆಲುಗಿನವರಾದ್ರೂ ಕನ್ನಡಾಂಬೆಗೆ ದತ್ತು ಪುತ್ರನಂತೆ ಕನ್ನಡಕ್ಕೆ ಇವರ ಸೇವೆ ಅಪಾರ. SPBಗೆ ಸಿಲಿಕಾನ್ ಸಿಟಿ ಬೆಂಗಳೂರು ಅಂದ್ರೆ ಪ್ರಾಣ. ಬೆಂಗಳೂರಿಗೆ ಬಂದ್ರೆ ಮಸಾಲೆ ದೋಸೆ ಸವಿಯದೆ ಇರ್ತಿರಲಿಲ್ಲ. ಬೆಂಗಳೂರಿನ ತಾಜ್, ಮೌರ್ಯ, ಚಾಲುಕ್ಯ, ವುಡ್ ಲ್ಯಾಂಡ್ ಹೋಟೆಲ್​ಗಳಲ್ಲಿ ಹೆಚ್ಚು ವಾಸ್ತವ್ಯ ಹೂಡುತ್ತಿದ್ದರು. ಅದರಲ್ಲೂ ಗಾನ ಗಾರುಡಿಗನಿಗೆ ವಿದ್ಯಾರ್ಥಿ ಭವನ್ ಮಸಾಲೆ ದೋಸೆ ಅಂದ್ರೆ ಬಲು ಪ್ರೀತಿ. ಬೆಂಗಳೂರಿಗೆ ಬಂದ್ರೆ ವಿದ್ಯಾರ್ಥಿ ಭವನ್​ಗೆ […]

ಗಾನ ಗಾರುಡಿಗನಿಗೆ ವಿದ್ಯಾರ್ಥಿ ಭವನ್ ಮಸಾಲೆ ದೋಸೆ ಅಂದ್ರೆ ಬಲು ಪ್ರೀತಿ
ಆಯೇಷಾ ಬಾನು
| Edited By: |

Updated on:Sep 26, 2020 | 10:00 AM

Share

ಬೆಂಗಳೂರು: ಸ್ವರ ಸಾಮ್ರಾಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಜನರ ಎದೆಯಾಳದಲ್ಲಿ ನೂರೊಂದು ನೆನೆಪುಗಳನ್ನು ಬಿಟ್ಟು ಹೋಗಿದ್ದಾರೆ. ತೆಲುಗಿನವರಾದ್ರೂ ಕನ್ನಡಾಂಬೆಗೆ ದತ್ತು ಪುತ್ರನಂತೆ ಕನ್ನಡಕ್ಕೆ ಇವರ ಸೇವೆ ಅಪಾರ. SPBಗೆ ಸಿಲಿಕಾನ್ ಸಿಟಿ ಬೆಂಗಳೂರು ಅಂದ್ರೆ ಪ್ರಾಣ. ಬೆಂಗಳೂರಿಗೆ ಬಂದ್ರೆ ಮಸಾಲೆ ದೋಸೆ ಸವಿಯದೆ ಇರ್ತಿರಲಿಲ್ಲ. ಬೆಂಗಳೂರಿನ ತಾಜ್, ಮೌರ್ಯ, ಚಾಲುಕ್ಯ, ವುಡ್ ಲ್ಯಾಂಡ್ ಹೋಟೆಲ್​ಗಳಲ್ಲಿ ಹೆಚ್ಚು ವಾಸ್ತವ್ಯ ಹೂಡುತ್ತಿದ್ದರು.

ಅದರಲ್ಲೂ ಗಾನ ಗಾರುಡಿಗನಿಗೆ ವಿದ್ಯಾರ್ಥಿ ಭವನ್ ಮಸಾಲೆ ದೋಸೆ ಅಂದ್ರೆ ಬಲು ಪ್ರೀತಿ. ಬೆಂಗಳೂರಿಗೆ ಬಂದ್ರೆ ವಿದ್ಯಾರ್ಥಿ ಭವನ್​ಗೆ ಬಂದು ದೋಸೆ ಸವಿಯುತ್ತಿದ್ರು. ಹೋಟೆಲ್ ಸಿಬ್ಬಂದಿಗಳ ಜೊತೆ ಸರಳವಾಗಿ ಸಮಯ ಕಳೆಯುತ್ತಿದ್ರಂತೆ.

ಶುಗುರ್ ಇದ್ರೂ ವಿದ್ಯಾರ್ಥಿ ಭವನ್​ನ ಕೇಸರಿಬಾತ್ ರುಚಿ ಸವಿಯುತ್ತಿದ್ರು. ವಿದ್ಯಾರ್ಥಿ ಭವನ್ ಹಾಗೂ ಚಾಲುಕ್ಯ ಹೋಟೆಲ್ ಉದ್ದಿನ ವಡೆಯನ್ನ ತುಂಬಾ ಇಷ್ಟ ಪಟ್ಟು ತಿನ್ನುತ್ತಿದ್ದರು. ಜೊತೆಗೆ ಬೆಂಗಳೂರಿನಲ್ಲಿ ಶಾಂಪಿಂಗ್ ಮಾಡೋದಕ್ಕೆ ತುಂಬಾ ಇಷ್ಟಾಪಡ್ತಾ ಇದ್ರು.

ಬೆಂಗಳೂರಿಗೆ ಬಂದಾಗ ಫ್ರೀ ಟೈಮ್ ಸಿಕ್ರೆ ಕಾರ್​ನಲ್ಲಿ ಕಬ್ಬನ್ ಪಾರ್ಕ್ ಒಂದು ರೌಡ್ ಹಾಕುತ್ತಿದ್ರು. ನಟರಾಜ್ ಚಿತ್ರಮಂದಿರದ  ಎದುರಿಗಿರುವ ಸಾಮ್ರಾಟ್ ಹೋಟೆಲ್ ‌ಊಟ ಚಪ್ಪರಿಸಿ ಸವಿಯುತ್ತಿದ್ದರು.

ಇದನ್ನೂ ಓದಿ: ರಾಗದ ಅರಿಶಿನಕ್ಕೆ ಗಾಯನದ ಕುಂಕುಮ ಬೆರೆಸಿ, ಕನ್ನಡಮ್ಮನ ಹಣೆಗೆ ಹಚ್ಚಿದ್ರು ಬಾಲು..

Published On - 9:59 am, Sat, 26 September 20

ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ