AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttara Kannada Flood: ಉತ್ತರ ಕನ್ನಡ ಪ್ರವಾಹ; ಭೂಕುಸಿತಕ್ಕೆ ತತ್ತರಿಸಿದ ಯಲ್ಲಾಪುರದ ಗ್ರಾಮಗಳು

ದೈತ್ಯ ಮರಗಳು ದಾಂಗುಡಿಯಿಡುತ್ತಿವೆ. ತೋಟ,ಮನೆಗಳು ಭಯದಿಂದ ಮುದುರಿ ಕುಳಿತಿವೆ.

TV9 Web
| Updated By: guruganesh bhat|

Updated on:Jul 25, 2021 | 7:03 PM

Share
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರ್ಷದ ಮಳೆಗಾಲವೂ ಪ್ರವಾಹ ಪರಿಸ್ಥಿತಿ ತಂದೊಡ್ಡಿದೆ. ಸತತ ಮೂರು ವರ್ಷಗಳಿಂದ ಭೂಕುಸಿತಕ್ಕೆ ಒಳಗಾಗುತ್ತಿರುವ ಯಲ್ಲಾಪುರ ತಾಲೂಕಿನ ಡಬ್ಗುಳಿ ಗ್ರಾಮದ ಪರಿಸ್ಥಿತಿಯಿದು. ಸುಮಾರು 500 ಮೀಟರ್ ಜಾಗದಲ್ಲಿ  ಬೃಹತ್ ಗುಡ್ಡಗಳು ಆಳದ ಕಣಿವೆಗೆ ಕುಸಿದುಬಿದ್ದಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರ್ಷದ ಮಳೆಗಾಲವೂ ಪ್ರವಾಹ ಪರಿಸ್ಥಿತಿ ತಂದೊಡ್ಡಿದೆ. ಸತತ ಮೂರು ವರ್ಷಗಳಿಂದ ಭೂಕುಸಿತಕ್ಕೆ ಒಳಗಾಗುತ್ತಿರುವ ಯಲ್ಲಾಪುರ ತಾಲೂಕಿನ ಡಬ್ಗುಳಿ ಗ್ರಾಮದ ಪರಿಸ್ಥಿತಿಯಿದು. ಸುಮಾರು 500 ಮೀಟರ್ ಜಾಗದಲ್ಲಿ ಬೃಹತ್ ಗುಡ್ಡಗಳು ಆಳದ ಕಣಿವೆಗೆ ಕುಸಿದುಬಿದ್ದಿವೆ.

1 / 10
ನೂರಾರು ಮೀಟರ್ ಎತ್ತರದ ಬೆಟ್ಟ ಗುಡ್ಡದ ಮೇಲ್ಭಾಗದಿಂದ ಭಾರೀ ಪ್ರಮಾಣದ  ನೀರು ಕಲ್ಲುಬಂಡೆ, ಬೃಹತ್ ಮರಗಳ ಸಮೇತ ವೇಗವಾಗಿ  ತೋಟಕ್ಕೆ ಅಪ್ಪಳಿಸಿದೆ.

ನೂರಾರು ಮೀಟರ್ ಎತ್ತರದ ಬೆಟ್ಟ ಗುಡ್ಡದ ಮೇಲ್ಭಾಗದಿಂದ ಭಾರೀ ಪ್ರಮಾಣದ ನೀರು ಕಲ್ಲುಬಂಡೆ, ಬೃಹತ್ ಮರಗಳ ಸಮೇತ ವೇಗವಾಗಿ ತೋಟಕ್ಕೆ ಅಪ್ಪಳಿಸಿದೆ.

2 / 10
ರಸ್ತೆ ಯಾವುದೋ, ಗುಡ್ಡ ಯಾವುದೋ ಇಲ್ಲಿ ಯಾವುದು ಇದೆ ಯಾವುದು ಇಲ್ಲ ಎಂಬುದೇ ಕಷ್ಟ

ರಸ್ತೆ ಯಾವುದೋ, ಗುಡ್ಡ ಯಾವುದೋ ಇಲ್ಲಿ ಯಾವುದು ಇದೆ ಯಾವುದು ಇಲ್ಲ ಎಂಬುದೇ ಕಷ್ಟ

3 / 10
ಅದೋ, ಕಣ್ಣು ಕಿರಿದು ಮಾಡಿ ನೋಡಿದರೆ ದೂರದವರೆಗೂ ಗುಡ್ಡವಿತ್ತು.. ಆದರೆ ಈಗಿಲ್ಲ. ಮುಂದೆ ಏನೇನಾಗಿದೆ ಎಂಬುದನ್ನೂ ಕಾರ್ಯಾಚರಣೆಯ ನಂತರವೇ ಕಾಣಬೇಕಿದೆ.

ಅದೋ, ಕಣ್ಣು ಕಿರಿದು ಮಾಡಿ ನೋಡಿದರೆ ದೂರದವರೆಗೂ ಗುಡ್ಡವಿತ್ತು.. ಆದರೆ ಈಗಿಲ್ಲ. ಮುಂದೆ ಏನೇನಾಗಿದೆ ಎಂಬುದನ್ನೂ ಕಾರ್ಯಾಚರಣೆಯ ನಂತರವೇ ಕಾಣಬೇಕಿದೆ.

4 / 10
ಕಲ್ಲುನೆಲದ ಮಧ್ಯದಿಂದಲೂ ನೀರಿನ ಬುಗ್ಗೆ ಏಳುವಷ್ಟು ಒತ್ತಡ

ಕಲ್ಲುನೆಲದ ಮಧ್ಯದಿಂದಲೂ ನೀರಿನ ಬುಗ್ಗೆ ಏಳುವಷ್ಟು ಒತ್ತಡ

5 / 10
ಒಡೆದ ಕಾಲುವೆಯ ಮುಂದೆ  ತೋಟ ನಾಶವಾದ ನೋವಲ್ಲಿ ನಿಂತಿರುವ ಕೃಷಿಕ

ಒಡೆದ ಕಾಲುವೆಯ ಮುಂದೆ ತೋಟ ನಾಶವಾದ ನೋವಲ್ಲಿ ನಿಂತಿರುವ ಕೃಷಿಕ

6 / 10
ಕಾಲುವೆ ಒಡೆದು ಮಳೆಗಾಲ ಮುಗಿಯುವವರೆಗೂ ನೀರೆಲ್ಲ ಕೃಷಿಭೂಮಿಗೆ

ಕಾಲುವೆ ಒಡೆದು ಮಳೆಗಾಲ ಮುಗಿಯುವವರೆಗೂ ನೀರೆಲ್ಲ ಕೃಷಿಭೂಮಿಗೆ

7 / 10
ದೈತ್ಯ ಮರಗಳು ದಾಂಗುಡಿಯಿಡುತ್ತಿವೆ. ತೋಟ,ಮನೆಗಳು ಭಯದಿಂದ ಮುದುರಿ ಕುಳಿತಿವೆ. ಭೂಕುಸಿತದ ಸಂಪೂರ್ಣ ಚಿತ್ರಣವನ್ನು ಸೆರೆಹಿಡಿಯಲು ಡ್ರೋನ್ ಕ್ಯಾಮರಾದಿಂದ ಮಾತ್ರ ಸಾಧ್ಯ ಎಂಬಂತಿದೆ.

Uttara Kannada floods Landslides in Yellapur taluk villages called Dabguli

8 / 10
ಅಂಕೋಲಾ ತಾಲೂಕಿನ  ಡೋಂಗ್ರಿ ಗ್ರಾಮ ಪಂಚಾಯತ್​ಗೆ ಸಂಪರ್ಕ ಕಲ್ಪಿಸುವ ಸೇತುವೆ ಗಂಗಾವಳಿಯ ರಭಸಕ್ಕೆ ಕೊಚ್ಚಹೋಗಿದೆ. ಸದ್ಯ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಾತ್ಕಾಲಿಕ ವಾಗಿ ಸ್ಪೀಡ್ ಬೋಟ್​ನ ವ್ಯವಸ್ಥೆ ಮಾಡಿದ್ದಾರೆ.

ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ್​ಗೆ ಸಂಪರ್ಕ ಕಲ್ಪಿಸುವ ಸೇತುವೆ ಗಂಗಾವಳಿಯ ರಭಸಕ್ಕೆ ಕೊಚ್ಚಹೋಗಿದೆ. ಸದ್ಯ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಾತ್ಕಾಲಿಕ ವಾಗಿ ಸ್ಪೀಡ್ ಬೋಟ್​ನ ವ್ಯವಸ್ಥೆ ಮಾಡಿದ್ದಾರೆ.

9 / 10
ಯಲ್ಲಾಪುರ ತಾಲೂಕಿನ ಅತ್ಯಂತ ಕಣಿವೆ ಪ್ರದೇಶ ಕಳಚೆಯೂ ಭೂಕುಸಿತದಿಂದ ನಲುಗಿಹೋಗಿದೆ. ಭೂಕುಸಿತದಿಂದ ಇಡೀ ಊರು ಮೂರು ಭಾಗಗಳಾಗಿ ವಿಭಜಿಸಲ್ಪಟ್ಟಿದೆ. ಕಾಳಿ ನದಿ ಕಣಿವೆಯ ಹಿನ್ನೀರಿನ  ಭಾಗದಲ್ಲಿರುವ ಕಳಚೆ ಸಂಪೂರ್ಣ ತತ್ತರಿಸಿದೆ.

ಯಲ್ಲಾಪುರ ತಾಲೂಕಿನ ಅತ್ಯಂತ ಕಣಿವೆ ಪ್ರದೇಶ ಕಳಚೆಯೂ ಭೂಕುಸಿತದಿಂದ ನಲುಗಿಹೋಗಿದೆ. ಭೂಕುಸಿತದಿಂದ ಇಡೀ ಊರು ಮೂರು ಭಾಗಗಳಾಗಿ ವಿಭಜಿಸಲ್ಪಟ್ಟಿದೆ. ಕಾಳಿ ನದಿ ಕಣಿವೆಯ ಹಿನ್ನೀರಿನ ಭಾಗದಲ್ಲಿರುವ ಕಳಚೆ ಸಂಪೂರ್ಣ ತತ್ತರಿಸಿದೆ.

10 / 10

Published On - 6:47 pm, Sun, 25 July 21

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?