AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವಿನ್ನು ಹೆದರಲ್ಲ, ನಮ್ಮನ್ನು ಹೆದರಿಸೋ ಕಾಲ ದೂರ; ಈಗ ಬಾದ್​ಶಾಗಳ ಕಾಲ ಅಲ್ಲ, ಜನರ ಕಾಲ! -ಓವೈಸಿ

ಭಾರತದಲ್ಲಿ ಈಗ ಬಾದ್​ಶಾಗಳ ಕಾಲ ಅಲ್ಲ, ಜನರ ಕಾಲ ಎಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ AIMIMಪಾರ್ಟಿ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

ನಾವಿನ್ನು ಹೆದರಲ್ಲ, ನಮ್ಮನ್ನು ಹೆದರಿಸೋ ಕಾಲ ದೂರ; ಈಗ ಬಾದ್​ಶಾಗಳ ಕಾಲ ಅಲ್ಲ, ಜನರ ಕಾಲ! -ಓವೈಸಿ
ಅಸಾದುದ್ದೀನ್ ಓವೈಸಿ
KUSHAL V
|

Updated on:Jan 26, 2021 | 11:19 PM

Share

ಬೀದರ್​: ಭಾರತದಲ್ಲಿ ಈಗ ಬಾದ್​ಶಾಗಳ ಕಾಲ ಅಲ್ಲ, ಜನರ ಕಾಲ ಎಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ AIMIMಪಾರ್ಟಿ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

ಸಂವಿಧಾನ ಉಳಿಸಿ ಭಾರತ ಉಳಿಸಿ ಸಂವಾದದಲ್ಲಿ ಮಾತನಾಡಿದ ಓವೈಸಿ ದೆಹಲಿಯಲ್ಲಿ ಕುರ್ಚಿ ಮೇಲೆ ಬಾದ್​ಶಾಗಳು ಕುಳಿತಿದ್ದೀರಾ ಎಂದು ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೊತೆಗೆ, ನಾವಿನ್ನು ಹೆದರಲ್ಲ, ನಮ್ಮನ್ನು ಹೆದರಿಸುವ ಕಾಲ ದೂರ ಎಂದು ಸಹ ಹೇಳಿದರು.

‘ಜೈ ಹಿಂದ್ ಅಂತಾ ಘೋಷಣೆ ಕೊಟ್ಟಿದ್ದು ನೇತಾಜಿ ಅವರ ಸಾಥಿ ಅಬಿದ್ ಹಸನ್’ ಈ ನಡುವೆ, ಜೈ ಹಿಂದ್ ಅಂತಾ ಘೋಷಣೆ ಕೊಟ್ಟಿದ್ದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾಥಿ ಅಬಿದ್ ಹಸನ್. ನರೇಂದ್ರ ಮೋದಿ ಹಾಗೂ ಸಂಘ ಪರಿವಾರ ಈ ಸತ್ಯ ಹೇಳುವುದಿಲ್ಲ ಎಂದು ಓವೈಸಿ ಕಿಡಿಕಾರಿದರು.

‘BJPಯಲ್ಲಿ ಈಗ ನರೇಂದ್ರ ಮೋದಿ ಭಕ್ತಿಯೇ ಹೆಚ್ಚಾಗಿದೆ’ BJPಯಲ್ಲಿ ಈಗ ನರೇಂದ್ರ ಮೋದಿ ಭಕ್ತಿಯೇ ಹೆಚ್ಚಾಗಿದೆ. ಆದರೆ ರಾಜಕೀಯದಲ್ಲಿ ವಿನಾಶದ ದಾರಿ ಅಂದರೆ ಭಕ್ತಿ ಎಂದು ಸಂವಾದಲ್ಲಿ ಅಸಾದುದ್ದೀನ್ ಓವೈಸಿ ಹೇಳಿದರು.

ನಾನು ಹೋದಲ್ಲಿ ಬಿಜೆಪಿಗೇ ಲಾಭ ಅಂತಾ ಜನ ಹೇಳ್ತಾರೆ. ಆದ್ರೆ ಡಾ.ಅಂಬೇಡ್ಕರ್ ಅವರನ್ನು ಮೋಸದಿಂದ ಸೋಲಿಸಿದ್ದು ಕಾಂಗ್ರೆಸ್ ಎಂದು ಸಂಸದ ಅಸಾದುದ್ದೀನ್ ಓವೈಸಿ ಹೇಳಿದರು.

RSSನವರು ಗೋವುಗಳ ಬಗ್ಗೆ ಮಾತಾಡ್ತಾರಲ್ಲಾ.. ಯಾವತ್ತಾದ್ರೂ ಅವರು ಸಗಣಿ, ಗಂಜಲ ಎತ್ತಿದ್ದಾರಾ? -ಸಿದ್ದರಾಮಯ್ಯ ಪ್ರಶ್ನೆ

Published On - 11:18 pm, Tue, 26 January 21

ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು