Sign In

By signing in or creating an account, you agree with Associated Broadcasting Company's Terms & Conditions and Privacy Policy.

Apsara Rani: ಬಿಕಿನಿ ತೊಟ್ಟ ಅಪ್ಸರಾ ರಾಣಿ ಬಳಿ ಟವೆಲ್ ಬ್ರ್ಯಾಂಡ್​​​ ಕೇಳಿದ ರಾಮ್​​ ಗೋಪಾಲ್​ ವರ್ಮಾ!

ಅಪ್ಸಾರಾ ರಾಣಿ ಸ್ವಿಮ್ಮಿಂಗ್​ ಫೂಲ್​ ಪಕ್ಕದಲ್ಲಿ ಬಿಕಿನಿ ತೊಟ್ಟು ಕೈನಲ್ಲಿ ಟವೆಲ್​ ಹಿಡಿದು ನಿಂತಿದ್ದರು. ಈ ಫೋಟೋವನ್ನು ರಾಮ್​ ಗೋಪಾಲ್​ ವರ್ಮಾ ಪೋಸ್ಟ್​ ಮಾಡಿದ್ದಾರೆ.

Apsara Rani: ಬಿಕಿನಿ ತೊಟ್ಟ ಅಪ್ಸರಾ ರಾಣಿ ಬಳಿ ಟವೆಲ್ ಬ್ರ್ಯಾಂಡ್​​​ ಕೇಳಿದ ರಾಮ್​​ ಗೋಪಾಲ್​ ವರ್ಮಾ!
Follow us
ರಾಜೇಶ್ ದುಗ್ಗುಮನೆ
|

Updated on: Feb 26, 2021 | 1:46 PM

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆ್ಯಕ್ಟಿವ್​ ಆಗಿದ್ದಾರೆ. ಒಂದಿಲ್ಲೊಂದು ಪೋಸ್ಟ್​ ಹಾಕುತ್ತಾ ಅಭಿಮಾನಿಗಳನ್ನು ಖುಷಿಪಡಿಸುತ್ತಿರುತ್ತಾರೆ. ಇನ್ನು ಅನೇಕ ಹೀರೋಯಿನ್​ಗಳ ಫೋಟೋಗಳನ್ನು ಹಾಕಿ, ಅವರ ಬಗ್ಗೆ ಏನನ್ನಿಸುತ್ತದೆ ಎನ್ನುವ ಬಗ್ಗೆ ಬರೆದುಕೊಂಡ ಉದಾಹರಣೆ ಕೂಡ ಇದೆ. ಈಗ ಟಾಲಿವುಡ್​ನ ಹಾಟೆಸ್ಟ್​​ ನಟಿ ಎನ್ನುವ ಖ್ಯಾತಿಗೆ ಪಾತ್ರರಾಗಿರುವ ಅಪ್ಸರಾ ರಾಣಿ ಬಳಿ ರಾಮ್​​ ಗೋಪಾಲ್​ ವರ್ಮಾ ಟವೆಲ್​ ಕೇಳಿದ್ದಾರೆ! ಅಪ್ಸಾರಾ ರಾಣಿ ಸ್ವಿಮ್ಮಿಂಗ್​ ಫೂಲ್​ ಪಕ್ಕದಲ್ಲಿ ಬಿಕಿನಿ ತೊಟ್ಟು ಕೈನಲ್ಲಿ ಟವೆಲ್​ ಹಿಡಿದು ನಿಂತಿದ್ದರು. ಈ ಫೋಟೋವನ್ನು ರಾಮ್​ ಗೋಪಾಲ್​ ವರ್ಮಾ ಪೋಸ್ಟ್​ ಮಾಡಿದ್ದಾರೆ. ಅಷ್ಟೇ ಅಲ್ಲ, ನನಗೆ ಟವೆಲ್​ ಇಷ್ಟವಾಯಿತು. ಅದನ್ನು ಎಲ್ಲಿ ಖರೀದಿಸಿದ್ದೀರಿ? ಬ್ರ್ಯಾಂಡ್​ ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ.

ರಾಮ್​ ಗೋಪಾಲ್​ ಪ್ರಶ್ನೆಗೆ ಉತ್ತರಿಸಿರುವ ಅಪ್ಸರಾ, ನೀವು ಟವೆಲ್​ಅನ್ನು ಗಮನಿಸಿದ್ದಕ್ಕೆ ಸಂತೋಷವಾಯಿತು ಎಂದಿದ್ದಾರೆ. ಇದಕ್ಕೆ ರಾಮ್​ ಗೋಪಾಲ್​ ವರ್ಮಾ ಮರು ಉತ್ತರ ನೀಡಿದ್ದಾರೆ. ನಾನು ಟವೆಲ್ ಅನ್ನು ಮಾತ್ರ ನೋಡುತ್ತಿದ್ದೇನೆ ಎಂದು ದೇವರ ಮೇಲೆ ಪ್ರತಿಜ್ಞೆ ಮಾಡುತ್ತೇನೆ.. ಚಿತ್ರದಲ್ಲಿ ನೋಡೋಕೆ ಬೇರೆ ಏನಾದರೂ ಇದೆಯೇ? ಎಂದು ನಕ್ಕಿದ್ದಾರೆ.

ಇಷ್ಟಕ್ಕೇ ಮಾತು ನಿಂತಿಲ್ಲ. ನಾನು ನಿಮ್ಮನ್ನು ನಂಬುತ್ತೇನೆ. ಆದರೆ, ನನಗೆ ಈಗ ಅನುಮಾನ ಪ್ರಾರಂಭವಾಗಿದೆ ಎಂದು ಅಪ್ಸರಾ ಹೇಳಿದ್ದಾರೆ. ನಂತರ ಅಪ್ಸರಾ ಸ್ವಿಮ್ಮಿಂಗ್​ ಫೂಲ್​ನಲ್ಲಿರು ವಿಡಿಯೋವನ್ನು ರಾಮ್​ ಗೋಪಾಲ್​ ವರ್ಮಾ ಹಂಚಿಕೊಂಡಿದ್ದಾರೆ.

 ಇದನ್ನೂ ಓದಿ: ನಟಿಯರ ಬಿಕಿನಿ ಫೋಟೋ.. ಜನರನ್ನು ಮಾಲ್ಡೀವ್ಸ್​ಗೆ ಕರೆಸಿಕೊಳ್ಳುವ ಹೊಸ ಪ್ಲಾನ್?

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ