AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆಯಲಿ ಜೀವನ್ಮರಣ ಹೋರಾಟ ನಡೆಸ್ತಿದ್ದ ಹದ್ದಿಗೆ ಮಡಿವಾಳ ಪೊಲೀಸರ ಆಸರೆ!

ಬೆಂಗಳೂರು: ಮಡಿವಾಳ ಟ್ರಾಫಿಕ್ ಪೊಲೀಸರು ಹದ್ದಿನ ರಕ್ಷಣೆ ಮಾಡಿದ್ದಾರೆ. ನಿನ್ನೆಯಿಂದಲೂ ಠಾಣೆಯ ಸುತ್ತಮುತ್ತ ಹಾರಾಡ್ತಿದ್ದ ಹದ್ದು ಇಂದು ಪೊಲೀಸರೇ ತನ್ನ ಆರಕ್ಷಿಸಬೇಕು ಎಂದು ಬಯಸಿ, ಠಾಣೆಯೆದುರೇ ಪ್ರತ್ಯಕ್ಷವಾಗಿತ್ತು. ಆಹಾರವಿಲ್ಲದೇ ನಿತ್ರಾಣವಾಗಿದ್ದ ಆ ಹದ್ದು ರೆಕ್ಕೆ ಬಿಚ್ಚಿ ಹಾರಾಡಲಾಗದೆ ನಡುರಸ್ತೆಯಲ್ಲೆ ಪರಿತಪಿಸುತ್ತಿತ್ತು. ಮಡಿವಾಳ ಟ್ರಾಫಿಕ್ ಪಿಎಸ್ಐ ಶಿವರಾಜ್ ಕುಮಾರ್ ಮತ್ತು ಸಿಬ್ಬಂದಿಗೆ ವೆಹಿಕಲ್ ಚೆಕ್ಕಿಂಗ್ ವೇಳೆ ಈ ಹದ್ದು ನಿತ್ರಾಣವಾಗಿ ನಡುರಸ್ತೆಯಲ್ಲಿ ಪರಿತಪಿಸುತ್ತಿದ್ದಿದ್ದು ಕಂಡು ಬಂದಿದೆ. ಕೂಡಲೇ ಕರ್ತವ್ಯನಿರತ ಪಿಎಸ್ ಐ ಶಿವರಾಜ್ ಕುಮಾರ್ ಅಸ್ವಸ್ಥವಾಗಿದ್ದ ಹದ್ದಿಗೆ ನೀರುಣಿಸಿ […]

ರಸ್ತೆಯಲಿ ಜೀವನ್ಮರಣ ಹೋರಾಟ ನಡೆಸ್ತಿದ್ದ ಹದ್ದಿಗೆ ಮಡಿವಾಳ ಪೊಲೀಸರ ಆಸರೆ!
ಸಾಧು ಶ್ರೀನಾಥ್​
|

Updated on: Apr 17, 2020 | 2:14 PM

Share

ಬೆಂಗಳೂರು: ಮಡಿವಾಳ ಟ್ರಾಫಿಕ್ ಪೊಲೀಸರು ಹದ್ದಿನ ರಕ್ಷಣೆ ಮಾಡಿದ್ದಾರೆ. ನಿನ್ನೆಯಿಂದಲೂ ಠಾಣೆಯ ಸುತ್ತಮುತ್ತ ಹಾರಾಡ್ತಿದ್ದ ಹದ್ದು ಇಂದು ಪೊಲೀಸರೇ ತನ್ನ ಆರಕ್ಷಿಸಬೇಕು ಎಂದು ಬಯಸಿ, ಠಾಣೆಯೆದುರೇ ಪ್ರತ್ಯಕ್ಷವಾಗಿತ್ತು.

ಆಹಾರವಿಲ್ಲದೇ ನಿತ್ರಾಣವಾಗಿದ್ದ ಆ ಹದ್ದು ರೆಕ್ಕೆ ಬಿಚ್ಚಿ ಹಾರಾಡಲಾಗದೆ ನಡುರಸ್ತೆಯಲ್ಲೆ ಪರಿತಪಿಸುತ್ತಿತ್ತು. ಮಡಿವಾಳ ಟ್ರಾಫಿಕ್ ಪಿಎಸ್ಐ ಶಿವರಾಜ್ ಕುಮಾರ್ ಮತ್ತು ಸಿಬ್ಬಂದಿಗೆ ವೆಹಿಕಲ್ ಚೆಕ್ಕಿಂಗ್ ವೇಳೆ ಈ ಹದ್ದು ನಿತ್ರಾಣವಾಗಿ ನಡುರಸ್ತೆಯಲ್ಲಿ ಪರಿತಪಿಸುತ್ತಿದ್ದಿದ್ದು ಕಂಡು ಬಂದಿದೆ.

ಕೂಡಲೇ ಕರ್ತವ್ಯನಿರತ ಪಿಎಸ್ ಐ ಶಿವರಾಜ್ ಕುಮಾರ್ ಅಸ್ವಸ್ಥವಾಗಿದ್ದ ಹದ್ದಿಗೆ ನೀರುಣಿಸಿ ಆರೈಕೆ ಮಾಡಿದ್ದಾರೆ. ಹಾರಾಲಾಗದೆ ನಿತ್ರಾಣವಾಗಿದ್ದ ಹದ್ದಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾರೆ. ಜೊತೆಗೆ ಅಗತ್ಯ ವೈದ್ಯಕೀಯ ನೆರವನ್ನೂ ಕಲ್ಪಿಸಿದ್ದಾರೆ. ಬಳಿಕ ಬನ್ನೇರುಘಟ್ಟ ಸಮೀಪದ ಪ್ರಾಣಿ ದಯಾ ಸಂಘದ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

ಮಡಿವಾಳ ಸಂಚಾರಿ ಠಾಣೆಯ ಮುಖ್ಯ ಪೇದೆ ಲೋಕೇಶ್ ಮತ್ತು ಮಲ್ಲಿಕಾರ್ಜುನ ಸಹ ಇದರಲ್ಲಿ ನೆರವಿನ ಹಸ್ತ ಚಾಚಿದ್ದಾರೆ.

Follow Us
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
‘ಆಕಾಶ್’ ಸಿನಿಮಾ ಮರು ಬಿಡುಗಡೆ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ
‘ಆಕಾಶ್’ ಸಿನಿಮಾ ಮರು ಬಿಡುಗಡೆ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ