AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಗೆ ಬಂದು ಉಚಿತವಾಗಿ 2 ಕುದುರೆ ತೆಗೆದುಕೊಂಡು ಹೋದ ದರ್ಶನ್! ಕೊಟ್ಟವರು ಯಾರು?

ದಾವಣಗೆರೆ: ಮೊದಲಿನಿಂದಲೂ ಕುದುರೆಗಳ ಮೇಲೆ ಅತೀವ ಪ್ರೀತಿ ಇಟ್ಟುಕೊಂಡಿರುವ ನಟ ದರ್ಶನ್​ಗೆ, ವಿದೇಶಿ ತಳಿಯ ಭಾರೀ ಬೆಲೆಬಾಳುವ ಎರಡು ಕುದುರೆಗಳನ್ನ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಉಚಿತವಾಗಿ ನೀಡಿದ್ದಾರೆ. ಮಾಜಿ ಸಚಿವ ಮಲ್ಲಿಕಾರ್ಜುನ ದಾವಣಗೆರೆ ನಗರದ ಕಲ್ಲೇಶ್ವರ ರೈಸ್ ಮಿಲ್ ಬಳಿ ಕುದುರೆ ಸಾಕಿದ್ದಾರೆ. ವಿಚಾರ ತಿಳಿದ ನಟ ದರ್ಶನ್ ಇಂದು ದಾವಣಗೆರೆಗೆ ಭೇಟಿ ನೀಡಿ, ಎಸ್ ಎಸ್ ಮಲ್ಲಿಕಾರ್ಜುನ ಅವರಿಂದ ವಿದೇಶಿ ತಳಿಯ ಭಾರೀ ಬೆಲೆಬಾಳುವ ಎರಡು ಕುದುರೆಗಳನ್ನ ಉಡುಗೂರೆಯಾಗಿ ಪಡೆದುಕೊಂಡರು. ಲಾಕ್ ಡೌನ್ […]

ದಾವಣಗೆರೆಗೆ ಬಂದು ಉಚಿತವಾಗಿ 2 ಕುದುರೆ ತೆಗೆದುಕೊಂಡು ಹೋದ ದರ್ಶನ್! ಕೊಟ್ಟವರು ಯಾರು?
ಸಾಧು ಶ್ರೀನಾಥ್​
|

Updated on:Aug 31, 2020 | 2:40 PM

Share

ದಾವಣಗೆರೆ: ಮೊದಲಿನಿಂದಲೂ ಕುದುರೆಗಳ ಮೇಲೆ ಅತೀವ ಪ್ರೀತಿ ಇಟ್ಟುಕೊಂಡಿರುವ ನಟ ದರ್ಶನ್​ಗೆ, ವಿದೇಶಿ ತಳಿಯ ಭಾರೀ ಬೆಲೆಬಾಳುವ ಎರಡು ಕುದುರೆಗಳನ್ನ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಉಚಿತವಾಗಿ ನೀಡಿದ್ದಾರೆ.

ಮಾಜಿ ಸಚಿವ ಮಲ್ಲಿಕಾರ್ಜುನ ದಾವಣಗೆರೆ ನಗರದ ಕಲ್ಲೇಶ್ವರ ರೈಸ್ ಮಿಲ್ ಬಳಿ ಕುದುರೆ ಸಾಕಿದ್ದಾರೆ. ವಿಚಾರ ತಿಳಿದ ನಟ ದರ್ಶನ್ ಇಂದು ದಾವಣಗೆರೆಗೆ ಭೇಟಿ ನೀಡಿ, ಎಸ್ ಎಸ್ ಮಲ್ಲಿಕಾರ್ಜುನ ಅವರಿಂದ ವಿದೇಶಿ ತಳಿಯ ಭಾರೀ ಬೆಲೆಬಾಳುವ ಎರಡು ಕುದುರೆಗಳನ್ನ ಉಡುಗೂರೆಯಾಗಿ ಪಡೆದುಕೊಂಡರು.

ಲಾಕ್ ಡೌನ್ ಆದ ಬಳಿಕ ಕೆಲಸ ಇಲ್ಲವಾಗಿದೆ. ಅದಕ್ಕೇ ಕುರಿ, ಕೋಳಿ, ಕುದುರೆ ಸಾಕ್ತಾ ಇದ್ದೇನೆ. ಎಸ್ ಎಸ್ ಮಲ್ಲಿಕಾರ್ಜುನ ಉತ್ತಮ ತಳಿಯ ಕುದುರೆ ಸಾಕಿದ್ದಾರೆ ಎಂಬ ಮಾಹಿತಿ ಇತ್ತು. ಇದೇ ವಿಚಾರಕ್ಕೆ ಪೋನ್ ಮಾಡಿದ್ದೆ. ಬನ್ನಿ ತಗೊಂಡು ಹೋಗಿ ಎಂದು‌ ಮಲ್ಲಿಕಾರ್ಜುನ ಹೇಳಿದ್ದರು. ಹೀಗಾಗಿ ಇಂದು ಕುದುರೆಗಳನ್ನ ತೆಗೆದುಕೊಂಡು ಹೋಗುತ್ತಿರುವೆ ಎಂದು ದರ್ಶನ್ ಹೇಳಿದರು.

ಕುದುರೆಗಳ ಬೆಲೆಯ ಬಗ್ಗೆ ದರ್ಶನ್‌ ಪ್ರತಿಕ್ರಿಯಿಸಿದ್ದು ಹೀಗೆ.. ಇನ್ನು ಕುದುರೆಗಳ ಬೆಲೆ ಕೇಳಿದ ಪತ್ರಕರ್ತರಿಗೆ, ಎಸ್ ಎಸ್ ಮಲ್ಲಿಕಾರ್ಜುನ ಅಂತವರಿಗೆ ನಾವು ಹಣ ಕೊಡಕ್ಕೆ ಆಗುತ್ತಾ ಎಂದು ನಟ ದರ್ಶನ್​ ತಮಾಷೆಯ ಉತ್ತರ ನೀಡಿದರು.

ಜಸ್ಟ್ ಸ್ಮೈಲ್ ಮಾಡಿ ನಿರ್ಗಮಿಸಿದರು! ಇದೇ ಸಂದರ್ಭದಲ್ಲಿ, ಪದೇ ಪದೇ ಕಾಂಗ್ರೆಸ್ ಯುವ ನಾಯಕರನ್ನು ಭೇಟಿ ಮಾಡುತ್ತಿದ್ದೀರಿ! ಹೀಗಾಗಿ ನೀವು ಕಾಂಗ್ರೆಸ್ ಸೇರುತ್ತಿರಾ? ಎಂದು ಪತ್ರಕರ್ತರು ಪ್ರಶ್ನೆ ಮಾಡಿದಾಗ, ದರ್ಶನ್ ಜಸ್ಟ್ ಒಂದು ಸ್ಮೈಲ್ ನೀಡಿ ಅಲ್ಲಿಂದ ನಿರ್ಗಮಿಸಿದ್ದಾರೆ.

Published On - 2:31 pm, Mon, 31 August 20

ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ