ಶಾಸಕ ನೆಹರು ಓಲೇಕಾರ ಸಂಬಂಧಿ ಅತ್ಮಹತ್ಯೆ

ಹಾವೇರಿ: ಯುವಕನೊಬ್ಬ ಮನೆಯಲ್ಲೇ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ. ಕಿರಣ ಚಲವಾದಿ 25 ವರ್ಷ ಮೃತ ಯುವಕ. ಮೃತ ಯುವಕ ಕಿರಣ, ಹಾವೇರಿ ಶಾಸಕ ನೆಹರು ಓಲೇಕಾರರ ಸಂಬಂಧಿ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ನೆಹರು ಓಲೇಕಾರ ಸಂಬಂಧಿ ಅತ್ಮಹತ್ಯೆ
Updated By: Digi Tech Desk

Updated on: Jun 23, 2023 | 11:52 AM

ಹಾವೇರಿ: ಯುವಕನೊಬ್ಬ ಮನೆಯಲ್ಲೇ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ. ಕಿರಣ ಚಲವಾದಿ 25 ವರ್ಷ ಮೃತ ಯುವಕ.

ಮೃತ ಯುವಕ ಕಿರಣ, ಹಾವೇರಿ ಶಾಸಕ ನೆಹರು ಓಲೇಕಾರರ ಸಂಬಂಧಿ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Published On - 11:53 am, Wed, 9 September 20