AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವಡಿಸೊ ‘ಪರಮಾತ್ಮ’.. ಕಂಠಪೂರ್ತಿ ಕುಡಿದು, ರಸ್ತೆ ತುಂಬಾ ಮೈಚೆಲ್ಲಿ ತಾಚಿ!

ಮೈಸೂರು: ಪವಡಿಸೋ ‘ಪರಮಾತ್ಮ’.. ಹೌದು ಮಾಯದಂತಹ ಎಣ್ಣೆ ಗಂಟಲಲ್ಲಿ ಇಳಿಯುತ್ತಾ ಹೋದ್ರೆ ಕಣ್ತುಂಬಾ ಅಲ್ಲ, ಮೈತುಂಬಾ ನಿದ್ರೆಯೇ! ಮೈಸೂರಿನ ಸರಸ್ವತಿ‌ಪುರಂನಲ್ಲಿ ವ್ಯಕ್ತಿಯೊಬ್ಬ ಕಂಠ ಪೂರ್ತಿ ಕುಡಿದು, ರಸ್ತೆ ತುಂಬಾ ಮೈಚೆಲ್ಲಿ ಊದ್ದಕ್ಕೆ ತಾಚಿ ಮಾಡಿದ್ದಾಣೆ. ಕೊರೊನಾ ಸೋಂಕಿನ ಜಾತ್ರೆ ನಡೆದಿರುವಾಗ ಹೀಗೆ ಮೈಸೂರಿನಲ್ಲಿ ಕುಡುಕನೊಬ್ಬ ಎಣ್ಣೆ ಸಿಕ್ಕಿದ‌ ಖುಷಿಗೆ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಮಲಗಿಬಿಟ್ದಟಿದ್ದಾನೆ. ಹೀಗೆ ಕುಡಿದು ರಸ್ತೆಯಲ್ಲಿ ಮಲಗಿರುವ ವ್ಯಕ್ತಿಯ ದೃಶ್ಯಗಳು ಇದೀಗ ವೈರಲ್ ಆಗಿವೆ.

ಪವಡಿಸೊ ‘ಪರಮಾತ್ಮ’.. ಕಂಠಪೂರ್ತಿ ಕುಡಿದು, ರಸ್ತೆ ತುಂಬಾ ಮೈಚೆಲ್ಲಿ ತಾಚಿ!
ಸಾಧು ಶ್ರೀನಾಥ್​
|

Updated on: May 04, 2020 | 4:38 PM

Share

ಮೈಸೂರು: ಪವಡಿಸೋ ‘ಪರಮಾತ್ಮ’.. ಹೌದು ಮಾಯದಂತಹ ಎಣ್ಣೆ ಗಂಟಲಲ್ಲಿ ಇಳಿಯುತ್ತಾ ಹೋದ್ರೆ ಕಣ್ತುಂಬಾ ಅಲ್ಲ, ಮೈತುಂಬಾ ನಿದ್ರೆಯೇ! ಮೈಸೂರಿನ ಸರಸ್ವತಿ‌ಪುರಂನಲ್ಲಿ ವ್ಯಕ್ತಿಯೊಬ್ಬ ಕಂಠ ಪೂರ್ತಿ ಕುಡಿದು, ರಸ್ತೆ ತುಂಬಾ ಮೈಚೆಲ್ಲಿ ಊದ್ದಕ್ಕೆ ತಾಚಿ ಮಾಡಿದ್ದಾಣೆ.

ಕೊರೊನಾ ಸೋಂಕಿನ ಜಾತ್ರೆ ನಡೆದಿರುವಾಗ ಹೀಗೆ ಮೈಸೂರಿನಲ್ಲಿ ಕುಡುಕನೊಬ್ಬ ಎಣ್ಣೆ ಸಿಕ್ಕಿದ‌ ಖುಷಿಗೆ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಮಲಗಿಬಿಟ್ದಟಿದ್ದಾನೆ. ಹೀಗೆ ಕುಡಿದು ರಸ್ತೆಯಲ್ಲಿ ಮಲಗಿರುವ ವ್ಯಕ್ತಿಯ ದೃಶ್ಯಗಳು ಇದೀಗ ವೈರಲ್ ಆಗಿವೆ.

Follow Us
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ
ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ
Video: ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ
Video: ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ
ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ
ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ
ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ
ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ
ಇರಾನ್​​ ಮೇಲೆ ಅಮೆರಿಕ-ಇಸ್ರೇಲ್ ದಾಳಿ, ಪ್ರಮುಖ ಸೇತುವೆ ಧ್ವಂಸ
ಇರಾನ್​​ ಮೇಲೆ ಅಮೆರಿಕ-ಇಸ್ರೇಲ್ ದಾಳಿ, ಪ್ರಮುಖ ಸೇತುವೆ ಧ್ವಂಸ
ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?
ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?
ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ
ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ಸ್ಪಷ್ಟನೆ
ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ಸ್ಪಷ್ಟನೆ